Kranti ಡಿ ಬಾಸ್ ಅಭಿಮಾನಿಗಳ ನಿರೀಕ್ಷೆ ಹುಸಿ ಆಯ್ತಾ? ಕ್ರಾಂತಿ ಮೊದಲ ದಿನ ಗಳಿಸಿದ್ದೆಷ್ಟು ಕೋಟಿ?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಕೊನೆಗೂ ಈಗ ಬಿಡುಗಡೆ ಆಗಿದ್ದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ವರ್ಷಗಳ ನಂತರ ಡಿ ಬಾಸ್ ನಟನೆಯ ಸಿನಿಮಾ ದೊಡ್ಡಪರದೆಯ ಮೇಲೆ ಬಿಡುಗಡೆ ಕಾಣುತ್ತಿದ್ದು ಸಹಜವಾಗಿ ಅಭಿಮಾನಿಗಳಲ್ಲಿ(Fans) ಸಂತಸದ ವಾತಾವರಣ ನಿರ್ಮಾಣವಾಗಿತ್ತು ಎಂದರೆ ತಪ್ಪಾಗಲಾರದು. ಆದರೆ ಕೆಲವೊಂದು ಮೂಲಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹನಿರೀಕ್ಷಿತ ಕ್ರಾಂತಿ ಸಿನಿಮಾ ಅಭಿಮಾನಿಗಳ ಹಾಗೂ ಕೆಲವು ವರ್ಗದ ಪ್ರೇಕ್ಷಕರ ಮನವನ್ನು … Read more

ರೂಮಿಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತೇನೆ ಎಂದು ಹೋದ ಮದುಮಗಳು ಮಾಡಿದ್ದೇನು ಗೊತ್ತಾ?

Real Story ಸೋನಿಕ ಎನ್ನುವ ಹುಡುಗಿಗೆ ಒಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಆಗಿ ಮದುವೆ ಆಗುವ ಮಟ್ಟಕ್ಕೆ ಕೂಡ ಬಂದಿತ್ತು. ಮದುವೆಯ ಹಿಂದಿನ ದಿನ ರಿಸೆಪ್ಶನ್ ರೀತಿಯ ಕಾರ್ಯಕ್ರಮವನ್ನು ಮಾಡುವ ಸಂಪ್ರದಾಯ ಅವರಲ್ಲಿತ್ತು. ಅದೇ ರಿಸೆಪ್ಶನ್(Reception) ದಿನ ರಾತ್ರಿ ಬಟ್ಟೆ ಏನು ಬದಲಾಯಿಸಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿ ಹೋದ ಹುಡುಗಿ ಮತ್ತೆ ಬರಲೇ ಇಲ್ಲ. ಹಾಗಿದ್ದರೆ ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಅಂದು ಓಡಿ ಹೋಗಿದ್ದ ಹುಡುಗಿ … Read more

Actress ಏನು ಬೇಕಾದರೂ ಮಾಡಲು ರೆಡಿ ಇದ್ದೇನೆ ಆದರೆ ಅವಕಾಶಕ್ಕಾಗಿ ಅದೊಂದು ಭಾಗವನ್ನು ನಾನು ತೋರಿಸುವುದಿಲ್ಲ ಎಂದು ಶಾ’ಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ.

Actress ಒಬ್ಬ ನಟಿಯಾಗಿ ಚಿತ್ರರಂಗದಲ್ಲಿ ಬೆಳೆಯುವುದು ಅಷ್ಟೊಂದು ಸುಲಭದ ಮಾತಲ್ಲ ಎಂಬುದನ್ನು ಚಿತ್ರರಂಗದಲ್ಲಿ ಸಾಧನೆ ಮಾಡಿರುವಂತಹ ನಟಿಯರನ್ನು ನೋಡಿದ ನಂತರ ಪ್ರತಿಯೊಬ್ಬರು ತಿಳಿದುಕೊಳ್ಳಬಹುದಾಗಿದೆ. ನಟಿಯರ ಮೇಲೆ ಕೆಲವರು ನಡೆಸುವಂತಹ ಕೆಟ್ಟ ಕೆಲಸಗಳು ನಿಜಕ್ಕೂ ಕೂಡ ಎಲ್ಲರಿಗೂ ಬೇಸರವನ್ನು ತರಿಸುವಂತೆ ಇರುತ್ತವೆ. ಒಬ್ಬ ನಟಿ ಚಿತ್ರರಂಗದಲ್ಲಿ(Film Industry) ಬೆಳೆಯಲು ಸಾಕಷ್ಟು ಕಷ್ಟ ಹಾಗೂ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅಂತಹ ಗಟ್ಟಿಗಿತ್ತಿ ನಟಿಯರಲ್ಲಿ ನಟಿ ರಾಶಿಯವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ರಾಶಿ ಅವರು ದಕ್ಷಿಣ ಭಾರತ ಚಿತ್ರರಂಗದ … Read more

Puneeth Rajkumar ಅಪ್ಪು ಬರ್ತಡೇಗೆ ಗಿಫ್ಟ್ ನೀಡಲು ಮುಂದಾದ ಕಿಚ್ಚ ಹಾಗೂ ಉಪ್ಪಿ.

Sandalwood News ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಕರ್ನಾಟಕ ರತ್ನ ಹಾಗೂ ಬೆಟ್ಟದ ಹೂವು ಎಂಬುದಾಗಿ ಕರೆಯಲ್ಪಡುತ್ತಿದ್ದ ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ ಆಗಲಿ ಒಂದು ವರ್ಷಕ್ಕೂ ಅಧಿಕಕಾಲ ಮೀರಿದ್ದರು ಕೂಡ ಇಂದಿಗೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಇನ್ನು ಅವರ ಅಭಿಮಾನಿಗಳು ಅವರಿಲ್ಲ ಎನ್ನುವ ಭಾವನೆಯನ್ನು ಎಂದಿಗೂ ಕೂಡ ತಮ್ಮ ಕನಸಿನಲ್ಲಿ ಕೂಡ ಕಂಡಿಲ್ಲ. ಸೂರ್ಯ ಚಂದ್ರನಿರುವ ತನಕ ಅವರನ್ನು ಜೀವಂತವಾಗಿರಿಸಿಕೊಳ್ಳುತ್ತೇವೆ ಎಂಬುದಾಗಿ ಹೇಳುತ್ತಾರೆ. ಇನ್ನು … Read more

Lakshman ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ನಟ ಲಕ್ಷ್ಮಣ್ ಅವರ ಅಂತಿಮ ದರ್ಶನಕ್ಕೆ ಯಾಕೆ ನಟರು ಬರ್ಲಿಲ್ಲ?

Lakshman ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಪೋಷಕ ಹಾಗೂ ಖಳ ನಟ ಆಗಿರುವ ಲಕ್ಷ್ಮಣ್ ಅವರು ಇತ್ತೀಚಿಗಷ್ಟೇ ವಿಧಿವಶರಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ನಟ ಲಕ್ಷ್ಮಣ್ ಅವರು ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡವರು. ಎಲ್ಲದಕ್ಕಿಂತ ಪ್ರಮುಖವಾಗಿ ಅವರ ಮರಣದ ಕೊನೆಯ ಕ್ಷಣಗಳನ್ನು ಗಮನಿಸುವುದಾದರೆ ಮೊದಲಿಗೆ ಹೃದಯದ ಸಮಸ್ಯೆ ಕಂಡು ಬಂದ ತಕ್ಷಣವೇ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈಸಿಜಿ(ECG) ಮಾಡಿಸಿ ಮನೆಗೆ ಕರೆ ತರುತ್ತಿದ್ದ ಕೂಡಲೇ ಮತ್ತೆ ಅವರಿಗೆ ಹೃದಯದಲ್ಲಿ ಸಮಸ್ಯೆ ಕಂಡು ಬರುತ್ತದೆ. ಆದರೆ ಆಸ್ಪತ್ರೆಗೆ(Hospital) … Read more

Nurse Story ನರ್ಸ್ ಬಳಿ ಪತ್ತೆಯಾಯಿತು ನೂರಾರು ನಿರೋ’ಧ್ ಪ್ಯಾಕೆಟ್ ಗಳು. ನಿಜಕ್ಕೂ ಅವಳು ಮಾಡ್ತಿದ್ದ ಕೆಲಸ ಏನ್ ಗೊತ್ತಾ?

Nurse Story ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಾರಗಳು ನಮಗೆ ತಿಳಿದು ಬರುತ್ತದೆ. ಅವುಗಳಲ್ಲಿ ಹಲವಾರು ವಿಚಾರಗಳು ಎಲ್ಲರನ್ನೂ ದಂಗುಬಡಿಸುವಂತೆ ಇರುತ್ತವೆ. ಇನ್ನು ಇತ್ತೀಚಿಗಷ್ಟೇ ಒಬ್ಬ ನರ್ಸ್ ಅನ್ನು ಮುಗಿಸಿದ್ದು ಅವಳ ಬಳಿ ಸಿಕ್ಕಿರುವ ವಸ್ತು ಈಗ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದೆ. 43 ವರ್ಷದ ಶ್ರೀಮತಿಯನ್ನು ನರ್ಸ್ 44 ವರ್ಷದ ಸುರೇಶ್ ಎನ್ನುವವರ ಪತ್ನಿಯಾಗಿದ್ದರು. 17 ವರ್ಷಗಳಿಂದಲೂ ಇವರು ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿದ್ದು(Misunderstanding) ಗಂಡ ಕುಟುಂಬದಿಂದ … Read more

ಮಹಿಳೆಯರಿಗೆ ಮುಂದೆ ಇರುತ್ತೆ ಹಸುವಿಗೆ ಹಿಂದೆ ಇರುತ್ತೆ ಎನ್ನುವ ಪ್ರಶ್ನೆಗೆ ಮಹಿಳೆಯರು ನೀಡಿದ ಉತ್ತರ ಏನು ಗೊತ್ತಾ?

Women News ಒಂದು ಕಾಲದಲ್ಲಿ ವೈಜ್ಞಾನಿಕವಾಗಿ ಪ್ರಪಂಚ ಇನ್ನೂ ಅಂಬೆಗಾಲಿಡುತ್ತಿರುವ ಸಮಯದಲ್ಲಿ ಎಲ್ಲರೂ ಆರೋಗ್ಯವಂತರಾಗಿ ಸುಖ ಶಾಂತಿ ನೆಮ್ಮದಿಯಿಂದ ಕುಟುಂಬ ಸಮೇತರಾಗಿ ಜೀವನ ಮಾಡುತ್ತಿದ್ದರು. ಆದರೆ ಈಗ ಕುಟುಂಬ ಒಡೆದು ಆಧುನಿಕತೆಗೆ ಸಂಪೂರ್ಣ ರೀತಿಯಲ್ಲಿ ಒಗ್ಗಿಕೊಂಡು ಆರ್ಟಿಫಿಶಿಯಲ್(Artificial) ಜೀವನವನ್ನು ಹಲವಾರು ಆರೋಗ್ಯ ಸಮಸ್ಯೆಗಳ ಜೊತೆಗೆ ಜೀವಿಸುತ್ತಿದ್ದಾರೆ. ಇದು ಸಾಕಷ್ಟು ವಿಪರೀತ ಪರಿಣಾಮವನ್ನು ಬೀರುತ್ತಿದ್ದರೂ ಕೂಡ ಇದರಿಂದ ಆಚೆಗೆ ಬರುವಂಥ ಎಲ್ಲಾ ಹಾದಿಗಳು ಸಂಪೂರ್ಣ ಮುಚ್ಚಿಹೋಗಿವೆ. ನಗುವುದು ಜೀವನವನ್ನು ಎಂತಹ ಸಮಸ್ಯೆಗಳಿಂದಲೂ ಕೂಡ ಹೊರಗೆ ತೆಗೆಯಬಲ್ಲದು. ಇದರಲ್ಲಿ ಯಾವುದೇ … Read more

ತಂದೆ ಬಾರದ ಲೋಕಕ್ಕೆ ಹೋಗಿದ್ದರು ಅವನ ಚಿಕ್ಕ ಮಗು ಪ್ರತಿದಿನ ಮಾಡ್ತಿರೋದನ್ನ ನೋಡಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ.

Real Story ಗೆಳೆಯರೇ ನಾವಿಂದು ನಿಮಗೆ ಹೇಳಲು ಹೊರಟಿರುವ ನೈಜ ಘಟನೆಯನ್ನು ಕೇಳಿದರೆ ಖಂಡಿತವಾಗಿ ನಿಮ್ಮ ಕಣ್ಣಲ್ಲಿ ಕೂಡ ನೀರು ಬರೋದ್ರಲ್ಲಿ ಅನುಮಾನಾನೇ ಇಲ್ಲ. ಯಾಕೆಂದರೆ ಈ ಕಹಾನಿ ಅಷ್ಟೊಂದು ಭಾವುಕತೆಯನ್ನು ಒಳಗೊಂಡಿದೆ. ತಂದೆಯನ್ನು ಕಳೆದುಕೊಂಡಿರುವ ಚಿಕ್ಕ ಮಗುವಿನ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿರೋದು. ಬನ್ನಿ ಈ ನೈಜ ಘಟನೆಯನ್ನು(Real Incident) ವಿವರವಾಗಿ ತಿಳಿದು ಕೊಳ್ಳೋಣ. ಈ ಹೃದಯ ತಟ್ಟುವಂತಹ ಘಟನೆ ನಡೆದಿರುವುದು ನಮ್ಮ ಮಲೆನಾಡಿನ ತಪ್ಪಲಿನಲ್ಲಿ ಇರುವ ಶಿವಮೊಗ್ಗದಲ್ಲಿ. ಖಾಸಗಿ ಕಂಪನಿಯಲ್ಲಿ ಕೆಲಸ … Read more

Kl Rahul: ಕೊನೆಗೂ ಶೆಟ್ರ ಮಗಳ ಜೊತೆಗೆ ಗುಟ್ಟಾಗಿ ಹಸೆಮಣೆ ಏರಿದ ಕನ್ನಡಿಗ ಕೆ ಎಲ್ ರಾಹುಲ್. ಫೋಟೋ ವೈರಲ್.

Kl Rahul Weds Athiya Shetty ಭಾರತೀಯ ಕ್ರಿಕೆಟ್ ತಂಡದ ಭರವಸೆ ಆಟಗಾರ ಆಗಿರುವ ಕನ್ನಡಿಗ ಕೆ ಎಲ್ ರಾಹುಲ್ ಅವರು ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡದ ಉಪನಾಯಕನಾಗಿ ಕೂಡ ಈಗಾಗಲೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ರಾಹುಲ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಅವರ ಕುರಿತಂತೆ ಹಲವಾರು ಸುದ್ಧಿಗಳು(News) ಓಡಾಡುತ್ತಲೇ ಇವೆ. ಇನ್ನು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಮಂಗಳೂರು ಮೂಲದವರು ಆಗಿರುವ (Sunil Shetty) … Read more

Pavithra Lokesh ವಿವಾದಾತ್ಮಕ ನಟಿ ಪವಿತ್ರಾ ಲೋಕೇಶ್ ರವರ ಸೀಮಂತದ ಅಪರೂಪದ ದೃಶ್ಯಗಳು ಹೇಗಿತ್ತು ಗೊತ್ತಾ?

Pavithra Lokesh ಇಂದು ಪವಿತ್ರ ಲೋಕೇಶ್ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರ ಜೀವನಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳು ಈಗಾಗಲೇ ಹೊರಬಂದಿದೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ಮೈಸೂರು ಲೋಕೇಶ್ ಅವರ ಮಗಳಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೈಸೂರು ಲೋಕೇಶ್ ರವರು ಖಳನಾಯಕನ ಹಾಗೂ ಹಾಸ್ಯ(Comedy) ಮತ್ತು ಪೋಷಕ ಪಾತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇನ್ನು ಬಾಲ್ಯದಿಂದ ಚಿತ್ರರಂಗವನ್ನು ಪವಿತ್ರ ಲೋಕೇಶ್ ಅವರು ಚೆನ್ನಾಗಿ ಅರಿತಿರುತ್ತಾರೆ. ಬಾಲ್ಯದಿಂದಲೂ ಆಟ ಪಾಠ ಹಾಗೂ ನಟನೆಯಲ್ಲಿ … Read more

error: Content is protected !!