RCB: ಆರ್‌ಸಿಬಿ ತಂಡ ಸೋಲೋದಕ್ಕೆ ಹರ್ಷಲ್ ಪಟೇಲ್ ಕಾರಣ ಅಲ್ವಂತೆ! ಈತ ಕ್ರಿಕೆಟಿಗ ಅಲ್ದಿದ್ರೂ ಇವನೇ ಸೋಲೋಕೆ ನಿಜವಾದ ಕಾರಣ ಎಂದ ಅಭಿಮಾನಿಗಳು.

RCB ನಿನ್ನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 212 ರನ್ನುಗಳನ್ನು ಬಾರಿಸಿತ್ತು. ಇಷ್ಟೊಂದು ದೊಡ್ಡ ಮೊತ್ತವನ್ನು ಸೇರಿಸಿದ ನಂತರ ಖಂಡಿತವಾಗಿ ಆರ್ಸಿಬಿ(RCB) ತಂಡ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಅವರ ಅಭಿಮಾನಿಗಳು ಭಾವಿಸಿದ್ದರು. ಇದಕ್ಕೆ ಪೂರಕ ಎನ್ನುವಂತೆ ಲಖ್ನೋ(LSG) ತಂಡದ ಮೊದಲ ಮೂರು ವಿಕೆಟ್ಗಳು ಅತ್ಯಂತ ಸುಲಭವಾಗಿ ಆರ್ಸಿಬಿ ಬೌಲರ್ಗಳ ತೆಕ್ಕೆಗೆ ಸೇರುತ್ತವೆ. ಆದರೆ ನಂತರ ಬಂದಂತಹ ನಿಕೋಲಸ್ ಪೂರನ್(Nicholas … Read more

Kiccha Sudeep: ಬಿಗ್ ಬಾಸ್ ನಲ್ಲಿ ಕಿಚ್ಚ ಯಾಕೆ ಎಂದು ನೇರವಾಗಿಯೇ ಕೇಳಿದ ಖ್ಯಾತ ಬಿಗ್ ಬಾಸ್ ಸ್ಪರ್ಧಿ!

Bigg Boss Kannada ಕನ್ನಡ ಕಿರುತರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದು ಹೇಳಿದಾಗ ಕೇಳಿಬರುವಂತಹ ಒಂದೇ ಒಂದು ಹೆಸರೆಂದರೆ ಅದು ಬಿಗ್ ಬಾಸ್(Biggboss) ಕಾರ್ಯಕ್ರಮ. ಕಳೆದ ಒಂಬತ್ತು ಸೀಸನ್ ಗಳಿಂದಲೂ ಕೂಡ ಕಿಚ್ಚ ಸುದೀಪ್(Kiccha Sudeep) ರವರೆ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರು ಅವರ ನಿರೂಪಣಾ ಶೈಲಿಯನ್ನು ಕೂಡ ಇಷ್ಟಪಡುತ್ತಾರೆ. ಇನ್ನು ಈ ಮೂಲಕ ಕನ್ನಡ ಕಿರುತೆರೆ ಅತ್ಯಂತ ದುಬಾರಿ ನಿರೂಪಕ ಎಂಬುದಾಗಿ ಕೂಡ ಕಿಚ್ಚ ಸುದೀಪ್ ರವರು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. … Read more

Biggboss: ಬಿಗ್ ಬಾಸ್ ನಿಂದ ನನಗೆ ಜೀವನದಲ್ಲಿ ಅನ್ಯಾಯ ಆಯ್ತು ಎಂದು ಅಳ್ತಿದ್ದಾರೆ ಸಂಖ್ಯಾಶಾಸ್ತ್ರ ಆರ್ಯವರ್ಧನ ಗುರೂಜಿ! ಅಂಥದ್ದೇನಾಯ್ತು?

Aryavardhan Guruji ಈ ಬಾರಿಯ ಬಿಗ್ ಬಾಸ್(Biggboss) ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಓ ಟಿಟಿ ಮತ್ತು ಮುಖ್ಯ ಬಿಗ್ ಬಾಸ್ ನಲ್ಲಿ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಗುರೂಜಿಯವರು(Aryavardhan Guruji) ಭಾಗವಹಿಸಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರು ಆಡುತ್ತಿರುವ ಮಾತು ನಿಜಕ್ಕೂ ಕೂಡ ಪ್ರತಿಯೊಬ್ಬರಲ್ಲಿ ಕೂಡ ಆಶ್ಚರ್ಯ ಮೂಡಿಸಿದೆ‌‌. ಅಷ್ಟಕ್ಕೂ ಅವರು ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ, ಬಿಗ್ ಬಾಸ್(BbK) ಮನೆಯಿಂದ … Read more

error: Content is protected !!