RCB: ಆರ್ಸಿಬಿ ತಂಡ ಸೋಲೋದಕ್ಕೆ ಹರ್ಷಲ್ ಪಟೇಲ್ ಕಾರಣ ಅಲ್ವಂತೆ! ಈತ ಕ್ರಿಕೆಟಿಗ ಅಲ್ದಿದ್ರೂ ಇವನೇ ಸೋಲೋಕೆ ನಿಜವಾದ ಕಾರಣ ಎಂದ ಅಭಿಮಾನಿಗಳು.
RCB ನಿನ್ನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 212 ರನ್ನುಗಳನ್ನು ಬಾರಿಸಿತ್ತು. ಇಷ್ಟೊಂದು ದೊಡ್ಡ ಮೊತ್ತವನ್ನು ಸೇರಿಸಿದ ನಂತರ ಖಂಡಿತವಾಗಿ ಆರ್ಸಿಬಿ(RCB) ತಂಡ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಅವರ ಅಭಿಮಾನಿಗಳು ಭಾವಿಸಿದ್ದರು. ಇದಕ್ಕೆ ಪೂರಕ ಎನ್ನುವಂತೆ ಲಖ್ನೋ(LSG) ತಂಡದ ಮೊದಲ ಮೂರು ವಿಕೆಟ್ಗಳು ಅತ್ಯಂತ ಸುಲಭವಾಗಿ ಆರ್ಸಿಬಿ ಬೌಲರ್ಗಳ ತೆಕ್ಕೆಗೆ ಸೇರುತ್ತವೆ. ಆದರೆ ನಂತರ ಬಂದಂತಹ ನಿಕೋಲಸ್ ಪೂರನ್(Nicholas … Read more