Yuzi Chahal: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಾಂತರವನ್ನು ಬಿಚ್ಚಿಟ್ಟ ಯಜುವೇಂದ್ರ ಚಹಾಲ್.

Yuzi Chahal ಐಪಿಎಲ್ ನಲ್ಲಿ ಅತ್ಯಂತ ಭರವಸೆಯ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಅಭಿಮಾನಿ ಬಳಗದ ವಿಚಾರದಲ್ಲಿ ಆರ್‌ಸಿಬಿ ತಂಡ ಐಪಿಎಲ್ ತಂಡಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದೇ ತಂಡದಲ್ಲಿ ಎಂಟು ವರ್ಷಗಳ ಕಾಲ ಆಡಿರುವಂತಹ ಒಬ್ಬ ಆಟಗಾರ ಆರ್ ಸಿ ಬಿ ತಂಡದ ವಿರುದ್ಧವಾಗಿ ಹೇಳಿರುವಂತಹ ಹೇಳಿಕೆಯ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಆರ್ಸಿಬಿ(RCB) ತಂಡದಲ್ಲಿ ಎಂಟು ವರ್ಷಗಳ … Read more

ABD: ಎಬಿ ಡಿವಿಲಿಯರ್ಸ್ ಗೆ ಆರ್ಸಿಬಿ ಅಂದ್ರೆ ಇಷ್ಟ ಆದರೆ ಅವರ ಪತ್ನಿಗೆ ಮಾತ್ರ ಯಾವ ಟೀಮ್ ಅಂದರೆ ಇಷ್ಟ ಗೊತ್ತಾ?

ABD ದಕ್ಷಿಣ ಆಫ್ರಿಕಾ ಮೂಲದ ಆರ್‌ಸಿಬಿ ತಂಡದ ಅತ್ಯಂತ ನೆಚ್ಚಿನ ಆಟಗಾರ ಆಗಿರುವಂತಹ ಎಬಿಡಿ(ABdevilliers) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದಕ್ಷಿಣ ಆಫ್ರಿಕಾ ಮೂಲದವರು ಆಗಿದ್ದರು ಕೂಡ ಭಾರತ ಕ್ರಿಕೆಟ್ ಅಭಿಮಾನಿಗಳ ಅತ್ಯಂತ ನೆಚ್ಚಿನ ವಿದೇಶಿ ಕ್ರಿಕೆಟ್ ಆಟಗಾರ ಆಗಿದ್ದಾರೆ. ಸಾಕಷ್ಟು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಪರವಾಗಿ ಐಪಿಎಲ್ ನಲ್ಲಿ ಆಡುತ್ತಿರುವ ಎಬಿಡಿ ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಮೂಡಿಸಿತ್ತು. ಯಾಕೆಂದರೆ ಆರ್ಸಿಬಿ … Read more

RCB: ಆರ್ಸಿಬಿ ತಂಡದ ಬ್ರಾಂಡ್ ವ್ಯಾಲ್ಯೂ ಎಷ್ಟು ಸಾವಿರ ಕೋಟಿ ಗೊತ್ತಾ?

RCB 2008ರಲ್ಲಿ ಪ್ರಾರಂಭವಾದ ಅಂತಹ ಐಪಿಎಲ್ ನಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಕೂಡ ಶಾಮಿಲಾಗಿತ್ತು. ಇಂದಿಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ತಂಡಗಳಲ್ಲಿ ಒಂದಾಗಿದೆ. ಆದರೆ ಇದುವರೆಗೂ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ ಎನ್ನುವ ಬೇಸರವಂತು ಇದೆ. ಹೌದು ಆರ್‌ಸಿಬಿ ತಂಡ 16 ವರ್ಷಗಳಲ್ಲಿ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ. ಇದು ನಿಜಕ್ಕೂ ಕೂಡ ಬೇಸರ ಎಣಿಸುವಂತಹ ಚಾರವಾಗಿದ್ದರೂ ಕೂಡ ಆರ್‌ಸಿಬಿ(RCB) ಅಭಿಮಾನಿಗಳಿಗೆ ಸಂತೋಷ ನೀಡುವಂತಹ … Read more

Virat Kohli: ಚಿನ್ನಸ್ವಾಮಿಯಲಿ ಮತ್ತೊಮ್ಮೆ ಸೋತ ಬಗ್ಗೆ ವಿರಾಟ್ ಕೊಹ್ಲಿ ಕೋಪದಿಂದ ಹೇಳಿಕೊಂಡಿದ್ದೇನು ಗೊತ್ತಾ?

Virat Kohli ಇತ್ತೀಚಿನ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅದೃಷ್ಟವೇ ಸರಿಯಿಲ್ಲ ಎಂದು ಕಾಣುತ್ತದೆ ಯಾಕೆಂದರೆ ಗೆಲ್ಲುವ ಪಂದ್ಯಗಳನ್ನು ಕೂಡ ನಿರಾಯಸವಾಗಿ ಕೊಹ್ಲಿ ಪಡೆ ಬಿಟ್ಟುಕೊಡುತ್ತಿದೆ. ಅದರಲ್ಲೂ ವಿಶೇಷವಾಗಿ ತವರು ಮೈದಾನ ಆಗಿರುವಂತಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದನ್ನು ಮಾಡುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹೌದು ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 21ರನ್ನು ಗಳಿಂದ ಸೋತಿದೆ. ಬ್ಯಾಟಿಂಗ್ ಪಿಚ್ ನಲ್ಲಿ ಚೇಸಿಂಗ್ … Read more

Virat Kohli: ಪಾಪದ ಕೊಹ್ಲಿಗೆ ಬಿತ್ತು 24 ಲಕ್ಷದ ಬರೆ! ಕಾರಣ ಕೇಳಿದರೆ ನೀವು ಕೂಡ ಬೇಜಾರು ಮಾಡ್ಕೋತೀರಾ!

Virat Kohli 2019 ರಿಂದ ವಿರಾಟ್ ಕೊಹ್ಲಿ(Virat Kohli) ಅವರು ಯಾವ ರೀತಿ ಕಳಪೆ ಪ್ರದರ್ಶನವನ್ನು ನೀಡಿಕೊಂಡು ಬರುತ್ತಿದ್ದರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಐಪಿಎಲ್ ನಲ್ಲಿ ಕೂಡ ಅವರ ನಾಯಕತ್ವ ಎನ್ನುವುದು ಕೇವಲ ಸೋಲುಗಳಿಂದಲೇ ಕೂಡಿತ್ತು. ಹೀಗಾಗಿ ಇದು ಅವರನ್ನು ತುಂಬಾ ಕೆಳ ಮಟ್ಟಕ್ಕೆ ಕುಗ್ಗಿಸಿತ್ತು. ಹೇಗಿದ್ದರೂ ಕೂಡ ಅವರು ಏಷ್ಯಾ ಕಪ್ ಹಾಗೂ ವಿಶ್ವಕಪ್ ಸಂದರ್ಭದಲ್ಲಿ ಎದ್ದು ಬಂದ ರೀತಿ ನಿಜಕ್ಕೂ ಕೂಡ ಅಸಮಾನ್ಯವಾದದ್ದು. ಅಲ್ಲಿಂದ ಬಂದಂತಹ ಕಾನ್ಫಿಡೆನ್ಸ್ ಈಗ ಈ ಬಾರಿ ಐಪಿಎಲ್ … Read more

Faf Du Plesis: ಫಾಫ್ ಡು ಪ್ಲೆಸಿಸ್ ಮ್ಯಾಚ್ ನಡುವಲ್ಲೇ ಹೊಟ್ಟೆ ತುಂಬಾ ಬ್ಯಾಂಡೇಜ್ ಸುತ್ತಿಕೊಂಡಿದ್ದು ಯಾಕೆ ಗೊತ್ತಾ?

Faf Du Plesis ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಚೆನ್ನೈ ತಂಡಗಳ ನಡುವೆ ನಡೆದಿರುವಂತಹ ಮ್ಯಾಚ್ ನಿಜಕ್ಕೂ ಕೂಡ ಕೊನೆಯ ಓವರ್ ತನಕವೂ ಕೂಡ ರೋಮಾಂಚನವನ್ನು ನೀಡುವ ಹಾಗೆ ಇತ್ತು. ನಿಜಕ್ಕೂ ಕೂಡ ಪಂದ್ಯ ಸಾಗಿ ಬಂದಿರುವ ರೀತಿ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ. ಅದರಲ್ಲೂ ಎರಡು ತಂಡಗಳು ಕೂಡ ಹೈ ಸ್ಕೋರಿಂಗ್ ಮೊತ್ತವನ್ನು ದಾಖಲಿಸಿರುವುದು ನಿಜಕ್ಕೂ ಕೂಡ ಚಿನ್ನಸ್ವಾಮಿಯಲ್ಲಿ ಪ್ರೇಕ್ಷಕರ ನಾಡಿಮಿಡಿತವನ್ನು ಜೋರಾಗಿ ಬಡಿದುಕೊಳ್ಳುವಂತೆ ಮಾಡಿತ್ತು. ಅದರಲ್ಲೂ ವಿಶೇಷವಾಗಿ ಫಾಸ್ ಡು ಪ್ಲೇಸಿಸ್(Faf Du … Read more

RCB: ಆರ್‌ಸಿಬಿ ತಂಡ ಸೋಲೋದಕ್ಕೆ ಹರ್ಷಲ್ ಪಟೇಲ್ ಕಾರಣ ಅಲ್ವಂತೆ! ಈತ ಕ್ರಿಕೆಟಿಗ ಅಲ್ದಿದ್ರೂ ಇವನೇ ಸೋಲೋಕೆ ನಿಜವಾದ ಕಾರಣ ಎಂದ ಅಭಿಮಾನಿಗಳು.

RCB ನಿನ್ನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 212 ರನ್ನುಗಳನ್ನು ಬಾರಿಸಿತ್ತು. ಇಷ್ಟೊಂದು ದೊಡ್ಡ ಮೊತ್ತವನ್ನು ಸೇರಿಸಿದ ನಂತರ ಖಂಡಿತವಾಗಿ ಆರ್ಸಿಬಿ(RCB) ತಂಡ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಅವರ ಅಭಿಮಾನಿಗಳು ಭಾವಿಸಿದ್ದರು. ಇದಕ್ಕೆ ಪೂರಕ ಎನ್ನುವಂತೆ ಲಖ್ನೋ(LSG) ತಂಡದ ಮೊದಲ ಮೂರು ವಿಕೆಟ್ಗಳು ಅತ್ಯಂತ ಸುಲಭವಾಗಿ ಆರ್ಸಿಬಿ ಬೌಲರ್ಗಳ ತೆಕ್ಕೆಗೆ ಸೇರುತ್ತವೆ. ಆದರೆ ನಂತರ ಬಂದಂತಹ ನಿಕೋಲಸ್ ಪೂರನ್(Nicholas … Read more

IPL 2023: Rcb ಹಾಗೂ ಲಕ್ನೋ ಮ್ಯಾಚ್ ನಲ್ಲಿ ಸಿಕ್ಸ್ ಗಳ ಸುರಿಮಳೆ RCB ಬಾರಿಸಿದ ಸಿಕ್ಸ್ ಎಷ್ಟು ಗೊತ್ತಾ?

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಲಕ್ನೋ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಈಗಾಗಲೇ ಭರ್ಜರಿ ಮೊತ್ತವನ್ನು ಕಲೆ ಹಾಕಿದ್ದು ಖಂಡಿತವಾಗಿ ನಮ್ಮ ಹುಡುಗರ ಗೆಲ್ಲೋದು ಪಕ್ಕ ಎನ್ನುವುದಾಗಿ ಅಭಿಮಾನಿಗಳು ಈಗಾಗಲೇ ನಿಶ್ಚಯವಾಗಿ ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಟಾಸ್ ಸೋತರು ಕೂಡ ಮೊದಲು ಬ್ಯಾಟಿಂಗಿಗೆ ಇಳಿದ ಡು ಪ್ಲೆಸಿಸ್(Faf Du Plesis) ನೇತೃತ್ವದ ಬೆಂಗಳೂರು ಪಡೆ 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಭರ್ಜರಿ 212 ರನ್ನುಗಳನ್ನು ಬಾರಿಸುವಲ್ಲಿ … Read more

error: Content is protected !!