Kiccha Sudeep: ಒಂದೇ ದಿನದಲ್ಲಿ ಬಸವರಾಜ ಬೊಮ್ಮಾಯಿ ಅವರು ಕಿಚ್ಚ ಸುದೀಪ್ ಅವರನ್ನು ಏನಂತ ಕರೆತ್ತಿದ್ದಾರೆ ಗೊತ್ತಾ?

Basavaraj Bommai ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ತಮ್ಮ ಕಷ್ಟಕಾಲದಲ್ಲಿ ಆದಂತಹ ತಮ್ಮ ನೆಚ್ಚಿನ ಬಸವರಾಜ ಬೊಮ್ಮಾಯಿ ಮಾಮ ಅಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ನಿಮಗೆಲ್ಲರಿಗೂ ತಿಳಿದಿರಬಹುದು ವೇದಿಕೆಯ ಮೇಲೆ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ಕೂಡ ಕಿಚ್ಚ ಸುದೀಪ್(Kiccha Sudeep) ರವರನ್ನು ಬಸವರಾಜ ಬೊಮ್ಮಾಯಿ ರವರು ಪ್ರೀತಿಯಿಂದ ದೀಪು ಹಾಗೂ ಕಿಚ್ಚ ಸುದೀಪ್ ರವರು ಬಸವರಾಜ ಬೊಮ್ಮಾಯಿ ಅವರನ್ನು ಹಲವಾರು ಕಾರ್ಯಕ್ರಮಗಳಲ್ಲಿ … Read more

Rishab Shetty: ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ! ನಿಜವಾದ ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ!

Rishab Shetty ಕಾಂತಾರ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ಅವರು ರಾಷ್ಟ್ರ ವ್ಯಾಪಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾಗು ಒಂದೊಳ್ಳೆ ಸಂದೇಶವನ್ನು ಕಾಂತಾರ(Kantara) ಸಿನಿಮಾದ ಮೂಲಕ ರಿಶಬ್ ಶೆಟ್ಟಿ, ಜನರಿಗೆ ಹಾಗೂ ಸರ್ಕಾರಕ್ಕೆ ತಲುಪಿಸುವಂತಹ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ದಾದಾಸಾಹೇಬ್ ಫಾಲ್ಕೆ(Dadasaheb Phalke Award) ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗುವ ಮೂಲಕ … Read more

Shankarnag: ಆಟೋ ರಾಜ ಶಂಕ್ರಣ್ಣನ ಹೆಸರಿನಲ್ಲಿ ಆಟೋ ಟ್ಯಾಕ್ಸಿ ಸ್ಟಾಂಡ್ ನಿರ್ಮಾಣ. ಮಾಸ್ಟರ್ ಮಂಜುನಾಥ್ ಹೇಳಿದ್ದೇನು ಗೊತ್ತಾ?

Shankarnag ನಾಡು ಕಂಡಂತಹ ಶ್ರೇಷ್ಠ ನಟ ನಿರ್ದೇಶಕ ಹಾಗೂ ಸಿನಿಮಾ ತಂತ್ರಜ್ಞರಲ್ಲಿ ಆಟೋ ರಾಜ ಶಂಕರ್ ನಾಗ್(Shankar Nag) ಅವರು ಸದಾ ಕಾಲ ಅಗ್ರಗಣ್ಯರಾಗಿ ಹಾಗು ಪ್ರಾತಃಸ್ಮರಣೀಯರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗಕ್ಕಾಗಿ ಹಾಗೂ ಕರ್ನಾಟಕ ರಾಜ್ಯದ ಕೆಲವೊಂದು ಉತ್ತಮ ಭವಿಷ್ಯಗಳಿಗಾಗಿ ಅವರು ರೂಪಿಸಿದ್ದ ಯೋಜನೆಗಳು ನಿಜಕ್ಕೂ ಕೂಡ ಶ್ಲಾಘನೀಯ. ಹೀಗಾಗಿ ಅವರ ಸಾಧನೆಗಳನ್ನು ಗುರುತಿಸಲು ಅವರ ಅಭಿಮಾನಿಗಳು ರಾಜ್ಯಾದ್ಯಂತ ರಿಕ್ಷಾ ಹಾಗೂ ಟ್ಯಾಕ್ಸಿ ಸ್ಟ್ಯಾಂಡ್ ಗಳಿಗೆ ಅವರ ಹೆಸರನ್ನು ಇಟ್ಟಿದ್ದಾರೆ. ಆಟೋ ಚಾಲಕರಿಗೆ ಅತ್ಯಂತ ನೆಚ್ಚಿನ ನಟ … Read more

Kranti: ಕ್ರಾಂತಿ ಸಿನಿಮಾವನ್ನು ನೋಡಿ ಎಚ್ಚೆತ್ತ ಸರ್ಕಾರ ಬಜೆಟ್ ನಲ್ಲಿ ಜಾರಿಗೆ ತಂದ ಹೊಸ ಯೋಜನೆ ಗೊತ್ತಾ? ಡಿಬಾಸ್ ರೇಂಜ್ ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಅದು ಎರಡನೇ ವಿಚಾರ ಆದರೆ ಜನರಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶವನ್ನಂತು ಆ ಸಿನಿಮಾಗಳು ನೀಡುತ್ತವೆ. ಅದೇ ಸಿನಿಮಾಗಳ ಸಾವಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕೊನೆದಾಗಿ ನಟಿಸಿರುವ ಕ್ರಾಂತಿ(Kranti) ಸಿನಿಮಾ ಕೂಡ ಸೇರುತ್ತದೆ. ಕ್ರಾಂತಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದ ಕ್ರಾಂತಿಯನ್ನು ನಿರ್ಮಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾ … Read more

error: Content is protected !!