Martin: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್ ನೋಡೋಕೂ ಹಣ ಕೊಡ್ಬೇಕಂತೆ! ಕಾರಣ ಕೇಳಿದ್ರೆ ಸೂಪರ್ ಅಂತೀರಾ.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟು ಹಲವಾರು ವರ್ಷಗಳೇ ಕಳೆದಿದ್ದರೂ ಕೂಡ ಅವರು ನಾಯಕನಾಗಿ ನಟಿಸಿರುವ ಸಿನಿಮಾಗಳು ಕೇವಲ ಮೂರು ಮತ್ತೊಂದು ಎನ್ನುವಂತಿದೆ. ಒಂದು ಸಿನಿಮಾ ಮಾಡಲು ಮೂರರಿಂದ ನಾಲ್ಕು ವರ್ಷಗಳನ್ನು ಧ್ರುವ ಸರ್ಜಾ(Dhruva Sarja) ರವರು ಬಳಸಿಕೊಳ್ಳುತ್ತಾರೆ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕೂಡ ಕಾರಣವಾಗಿದೆ. ಸದ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟನಾಗಿ ನಟಿಸಿರುವ ಎರಡು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಮೊದಲನೇದಾಗಿ ಎಪಿ … Read more

Sarja Family: ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್ ಅವರ ಕುಟುಂಬದ ಎಲ್ಲಾ ನಟರ ಹೆಸರಿನ ಹಿಂದೆ ಸರ್ಜಾ ಹೆಸರು ಇರೋದ್ಯಾಕೆ ಗೊತ್ತಾ?

Sarja Family ಕನ್ನಡ ಚಿತ್ರರಂಗದ ಹಿರಿಯ ಖಳನಾಯಕ ಆಗಿದ್ದ ಶಕ್ತಿಪ್ರಸಾದ್(Shakti Prasad) ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟ ಹಾಗೂ ಖಳನಾಯಕನಾಗಿ ಕಾಣಿಸಿಕೊಂಡಿರುವ ಅವರ ನಿಜವಾದ ಹೆಸರು ರಾಮಸ್ವಾಮಿ ಆಗಿದ್ದು ಚಿಕ್ಕವಯಸ್ಸಿನಿಂದಲೂ ಕೂಡ ಅವರು ಮಧುಗಿರಿಯಲ್ಲಿ ವ್ಯಾಯಾಮ ಶಾಲೆಗೆ ಹೋಗಿ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸಿದ್ದರು. ಪ್ರಾರಂಭದಲ್ಲಿ ಇವರು ಚಾಮರಾಜಪೇಟೆಯ ಪೋರ್ಟ್ ಹೈಸ್ಕೂಲ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಾರೆ. ಎಲ್ಲರೂ ಇವರನ್ನು ದೈಹಿಕ ಶಿಕ್ಷಕ ಎಂಬುದಾಗಿ ಕರೆಯುತ್ತಿದ್ದರು ಯಾಕೆಂದರೆ ಸಮಯ ಸಿಕ್ಕಾಗಲೆಲ್ಲ … Read more

Ravichandran: ಫ್ಲಾಪ್ ಸಿನಿಮಾಗಳನ್ನು ನೀಡಿ ಸೋತಿರುವ ರವಿಚಂದ್ರನ್ ರವರು ಕೇಡಿ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Crazy Star Ravichandran ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ತಂದೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ವೀರಸ್ವಾಮಿ ಅವರ ಬೆಂಬಲದಿಂದಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರಬಹುದು ಆದರೆ ಕನ್ನಡ ಚಿತ್ರರಂಗದಲ್ಲಿ ಜನರು ಅವರನ್ನು ಮಿಂಚಿ ಮೆರೆಸಿದ್ದು ಮಾತ್ರ ಅವರ ಪ್ರತಿಭೆಯನ್ನು ಗುರುತಿಸಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಲವರ್ ಬಾಯ್ ಫೆವರೇಟ್ ಪಾತ್ರಗಳನ್ನು ಮಾಡುತ್ತಿದ್ದ ರವಿಚಂದ್ರನ್(Ravichandran) ಅವರು ಎಲ್ಲರ ಅಚ್ಚುಮೆಚ್ಚಿನ ನಟ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರೆ ತಪ್ಪಾಗಲಾರದು. ನಟನಾಗಿ ನಿರ್ಮಾಪಕನಾಗಿ … Read more

ದ್ರುವ ಸರ್ಜಾ ಆರೋಗ್ಯಕ್ಕೆ ಎಫೆಕ್ಟ್, ಅಭಿಮಾನಿಗಳಿಗಾಗಿ ತಗೊಂಡ್ರ ಈ ರಿಸ್ಕ್?

Action Prince Dhruva Sarja: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇದಾಗಲೇ 12 ವರ್ಷಗಳು ಕಳೆದಿದ್ದು ಮಾಡಿರೋದು ಮಾತ್ರ ಕೇವಲ ನಾಲ್ಕು ಸಿನಿಮಾಗಳಷ್ಟೇ. ಹೀಗಿದ್ರೂ ಕೂಡ ಕನ್ನಡ ಚಿತ್ರರಂಗದ ಮೊದಲ ಶ್ರೇಣಿಯ ನಟರ ಪೈಕಿಯಲ್ಲಿ ಆಕ್ಷನ್ ಪ್ರಿನ್ಸ್(Action Prince) ಧ್ರುವ ಸರ್ಜಾ ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ಅಷ್ಟೊಂದು ಚಿಕ್ಕ ಸಮಯದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ನಟ ಧ್ರುವ ಸರ್ಜಾ ಅವರು. ಇನ್ನು ಇತ್ತೀಚಿನ ದಿನಗಳಲ್ಲಿ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಚಿತ್ರಕ್ಕೆ ನಾಯಕಿಯಾಗಿ ನಟಿಸಬೇಕಿದ್ದ ಮಾಲಾಶ್ರೀ ಮಗಳು, ಡಿ ಬಾಸ್ ಚಿತ್ರವನ್ನು ಬಿಟ್ಟು ಧ್ರುವ ಸರ್ಜಾ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

ನಮಗೆಲ್ಲರಿಗೂ ತಿಳಿದಿರುವ ಹಾಗೆ 1990ರ ಆಸು ಪಾಸಿನ ಇಸ್ವಿಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಮೆರೆದವರು ಮಾಲಾಶ್ರೀ ಅವರು. ಪಡ್ಡೆ ಹುಡುಗರ ನಿದ್ದೆಗೆಡಿಸಿದ ಇವರನ್ನು ‘ಕನಸಿನ ರಾಣಿ’ ಎಂಬ ಬಿರುದಿನೊಂದಿಗೆ ಕರೆಯಲಾಗುತ್ತಿತ್ತು. ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಇವರು ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ನಂಜುಂಡಿ ಕಲ್ಯಾಣ’ದಿಂದ ಹಿಡಿದು ‘ಉಪ್ಪು ಹುಳಿ ಕಾರ’ ಚಿತ್ರದವರೆಗಿನ ಇವರ ಕನ್ನಡ ಚಿತ್ರರಂಗದ ಪ್ರಯಾಣವನ್ನು ನೋಡಿದರೆ ಪ್ರೇಮ ಕಥೆಯ ನಾಯಕಿಯಾಗಿ, ಹಳ್ಳಿಯ ಮುಗ್ಧ ಹುಡುಗಿಯಾಗಿ, ಖಡಕ್ ಪೊಲೀಸ್ ಆಫೀಸರ್ … Read more

ಧ್ರುವ ಸರ್ಜಾ ಅವರ ಮಗಳನ್ನು ನೋಡಲು ಬಂದ ಡಿ ಬಾಸ್. ನೀಡಿದ ದುಬಾರಿ ಉಡುಗೊರೆ ಏನು ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಶಂಕರ್ ದಂಪತಿಗಳು ಇತ್ತೀಚಿಗಷ್ಟೇ ಹೆಣ್ಣು ಮಗುವೊಂದನ್ನು ಪಡೆದಿದ್ದು ಅವರ ಜೀವನದಲ್ಲಿ ಹೆಣ್ಣು ಮಗುವಿನ ಆಗಮನದಿಂದಾಗಿ ಖುಷಿ ಹೆಚ್ಚಾಗಿದೆ ಎಂದರು ತಪ್ಪಾಗಲಾರದು. ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರಬಹುದು ಧ್ರುವ ಸರ್ಜಾ ತಮ್ಮ ಅಜ್ಜಿ ಅಂದರೆ ಶಕ್ತಿಪ್ರಸಾದ್ ಅವರ ಪತ್ನಿ ಹಾಗೂ ಅರ್ಜುನ್ ಸರ್ಜಾ ಅವರ ಅಮ್ಮ ಅವರನ್ನು ಕಳೆದುಕೊಂಡಿದ್ದರು. ಅವರನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಪ್ರೇರಣಶಂಕರ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಅವರ ಅಜ್ಜಿಯ ಪುನರ್ಜನ್ಮವೆ ಅವರ ಮಗಳಾಗಿ ಬಂದಿರಬಹುದು ಎಂಬಷ್ಟರ … Read more

ಮಗನನ್ನು ಒಬ್ಬನೇ ಮನೆಯಲ್ಲಿ ಬಿಟ್ಟು ಮೇಘನಾ ರಾಜ್ ಫ್ರೆಂಡ್ ಜೋತೆ ಹೋಗಿದ್ದೆಲ್ಲಿಗೆ ಗೊತ್ತಾ? ಅಭಿಮಾನಿಗಳು ಶಾಕ್.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಮೇಘನಾ ರಾಜ್ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿ ತಮ್ಮ ಪತಿ ಆಗಿರುವ ನಟ ಚಿರು ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ. ಚಿರು ಸರ್ಜಾ ಅವರನ್ನು ಕಳೆದುಕೊಂಡ ಅವರ ಜೀವನಕ್ಕೆ ಆಸರೆಯಾಗಿದ್ದೆ ಅವರ ಏಕೈಕ ಸುಪುತ್ರ ರಾಯನ್ ರಾಜ್ ಸರ್ಜಾ ಎಂದು ಹೇಳಬಹುದಾಗಿದೆ. ಹೌದು ಮಿತ್ರರೇ, ರಾಯನ್ ರಾಜ್ ಸರ್ಜಾ ಅವರನ್ನು ಎಲ್ಲರೂ ಕೂಡ ಪ್ರೀತಿಯಿಂದ ಜೂನಿಯರ್ ಚಿರು ಸರ್ಜಾ ಎಂಬುದಾಗಿ ಕರೆಯುತ್ತಾರೆ. ಜೂನಿಯರ್ ಚಿರು ಸರ್ಜಾ ಗಾಗಿ ನಾನು ಬದುಕಬೇಕು ಎಂಬುದಾಗಿಯೇ ಸಿನಿಮಾವನ್ನು ಬಿಟ್ಟಿದ್ದ … Read more

ತಾನು ಧರಿಸುವ ದೈಮಂಡ್ ನೆಕ್ಲೆಸ್ ನ ಸಿಕ್ರೇಟ್ ಬಿಚ್ಚಿಟ್ಟ ಮೇಘನಾ ರಾಜ್. ಮೇಘನಾ ಧರಿಸುವ ದೈಮಂಡ್ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ

ನಟಿ ಮೇಘನಾ ರಾಜ್ ಅವರು ಅಭಿನಯದ ಜೊತೆಗೆ ಜಾಹೀರಾತುಗಳಲ್ಲಿ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿನ್ನಾಭರಣಗಳನ್ನು ತೊಟ್ಟು, ಸೀರೆಯುಟ್ಟು ನಿಂತರೆ ಸುಂದರವಾಗಿ ಕಾಣುವ ಇವರಿಗೆ ಸೀರೆ ಮಳಿಗೆಗಳಿಂದ, ಆಭರಣ ಅಂಗಡಿಗಳಿಂದ ತುಂಬಾನೇ ಬೇಡಿಕೆಯಿದೆ. ಮೇಘನಾ ರಾಜ್ ಅವರು ಬೆಂಗಳೂರಿನಲ್ಲಿ ನಡೆದ ಅತಿ ದೊಡ್ಡ ಚಿನ್ನಾಭರಣಗಳ ಪ್ರದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಬಂಗಾರದ ಬಣ್ಣದ ಸೀರೆಯನ್ನುಟ್ಟು ಬಂದ ಇವರು ಪ್ರದರ್ಶನದಲ್ಲಿ ಈ ರೀತಿಯಾಗಿ ಮಾತನಾಡಿದರು; ‘ಜುವೆಲ್ಸ್ ಆಫ್ ಇಂಡಿಯಾ ಎನ್ನುವ ಎಕ್ಸಿಬಿಷನ್ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಇದೇ … Read more

ಧ್ರುವ ಸರ್ಜಾ ಮಗಳನ್ನು ನೋಡಿ ಮೊದಲ ಬಾರಿಗೆ ಮೇಘನಾ ರಾಜ್ ಹೇಳಿದ್ದೇನು

ಇತ್ತೀಚಿಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಧ್ರುವ ಸರ್ಜಾ ಮಾತಾಡಿದ್ದು ಸಖತ್ ವೈರಲ್ ಆಗಿತ್ತು. ‘ನಮಗೆ ಹೆಣ್ಣು ಮಗುವೇ ಬೇಕು. ನಮ್ಮ ಕುಟುಂಬದಲ್ಲಿ ಪುಟ್ಟ ಚಿರಂಜೀವಿ ಒಬ್ಬನೇ ಮಗನಾಗಿ ಸಾಕು’ ಎಂದು ಧ್ರುವ ಸರ್ಜಾ ಅವರು ಹೇಳಿದ್ದರು. ಇದೀಗ ಅವರ ಆಸೆಯಂತೆ ಹೆಣ್ಣು ಮಗು ಜನಿಸಿದೆ. ಧ್ರುವ ಮತ್ತು ಪ್ರೇರಣ ಜೋಡಿ ಇದೀಗ ಅಪ್ಪ ಅಮ್ಮನಾಗಿ ಭರ್ತಿ ಪಡೆದಿದ್ದಾರೆ. ಪ್ರೇರಣ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ತಂದಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಪ್ರೇರಣ ಅವರು … Read more

ಕರುಳು ಚುರ್ ಎನ್ನುವಂತಹ ದೃಶ್ಯ. ಅಜ್ಜಿ ಅಳುತ್ತಿರುವ ದೃಶ್ಯವನ್ನು ನೋಡಿ ಮೊಮ್ಮಗ ರಾಯನ್ ರಾಜ್ ಮಾಡಿದ್ದೇನು ನೋಡಿ

ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗವು ಹಲವಾರು ನಟರನ್ನು ಕರೆದುಕೊಂಡು ತುಂಬಲಾರದ ನಷ್ಟವನ್ನು ಅನುಭವಿಸುತ್ತಿದೆ. ತುಂಬಲಾರದ ನಷ್ಟ ದಲ್ಲಿ ಚಿರು ಸರ್ಜಾ ಅವರು ಕೂಡ ಒಬ್ಬ ನಟ. ಚಿರು ಸರ್ಜಾ ನಮ್ಮನ್ನೆಲ್ಲ ಬಿಟ್ಟು 2 ವರ್ಷಗಳು ಕಳೆದಿವೆ ಇಷ್ಟು ಬೇಗನೆ 2ವರ್ಷ ಕಳೆದು ಹೋಯಿತು ಎಂಬುದೇ ಗೊತ್ತಾಗಿಲ್ಲ. ಜೀವನ ಬೇಗ ಬೇಗ ಮುಗಿಯುತ್ತೆ ನಮ್ಮ ಅಕ್ಕಪಕ್ಕದಲ್ಲಿರುವವರು ಬೇಗಬೇಗನೆ ಮಾಯವಾಗುತ್ತಿದ್ದಾರೆ ಇದನ್ನೆಲ್ಲ ನೋಡಿಕೊಂಡು ಬದುಕುವುದು ತುಂಬಾನೇ ಕಷ್ಟವಾಗುತ್ತಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ದೇವಲೋಕವನ್ನು ಸೇರಲೇಬೇಕು ಆದರೆ ದೇವರು … Read more

error: Content is protected !!