ಹೊಸಪೇಟೆಯಲ್ಲಿ ನಡೆದಿರುವ ಅವಮಾನಕ್ಕೆ ಸಡ್ಡು ಹೊಡೆಯಲು ಸಿದ್ದರಾದ ಡಿ ಬಾಸ್ ಅಭಿಮಾನಿಗಳು ಮಾಡಲು ಹೊರಟಿರುವುದೇನು ಗೊತ್ತಾ?

D boss Darshan Hospete incident ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ (Challenging Star ) ದರ್ಶನ್ ಅವರಿಗೆ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಎಂದು ಹೇಳಲಾಗಿರುವ ವ್ಯಕ್ತಿಗಳು ಮಾಡಿರುವ ಅವಮಾನ ಗೊತ್ತಿರುವ ವಿಚಾರವಾಗಿದೆ. ಈ ವಿಚಾರವಾಗಿ ಇಡೀ ಕರ್ನಾಟಕ ರಾಜ್ಯವೇ ದರ್ಶನ್ ಅವರ ಪರವಾಗಿ ನಿಂತು ಈ ಕೃತ್ಯಕ್ಕೆ ಕಾರಣ ಆದವರನ್ನು ಹಿಡಿದು ಶಿಕ್ಷಿಸಬೇಕು ಎಂಬುದಾಗಿ ಆಗ್ರಹಿಸಿತ್ತು. ಆದರೆ ಈ ಘಟನೆ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ … Read more

ಕರ್ನಾಟಕದಲ್ಲಿ ಅತ್ಯಂತ ದುಬಾರಿ ಸಿಂಗರ್ ಆಗಿದ್ದ ಪುನೀತ್ ರಾಜಕುಮಾರ್ ಒಂದು ಹಾಡಿಗಾಗಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar singing: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ನಿಜವಾದ ಆಲ್ರೌಂಡರ್ (All Rounder ) ಆಗಿದ್ದರು ಎಂದರೆ ತಪ್ಪಾಗಲಾರದು. ಯಾಕೆಂದರೆ ಅಪ್ಪು ಅವರು ಒಬ್ಬ ನಿರ್ಮಾಪಕನಾಗಿ ನಾಯಕ ನಟನಾಗಿ ಕಿರುತೆರೆಯ ನಿರೂಪಕನಾಗಿ ಹಾಗೂ ಗಾಯಕನಾಗಿಯೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ಕನ್ನಡ ಚಿತ್ರರಂಗದಲ್ಲಿ ಹರಡಿರುವ ಆದರ್ಶಗಳು ಇನ್ನು ಹಲವಾರು ವರ್ಷಗಳ ಕಾಲ ಕೂಡ ಜೀವಂತ ಇರುತ್ತದೆ. ಒಬ್ಬ ನಿರ್ಮಾಪಕರಾಗಿ ಅವರು ತಮ್ಮ … Read more

ದೊಡ್ಮನೆ ಅವರು ಮಾಡಿರುವ ಕೆಲಸದ ಬಗ್ಗೆ ದರ್ಶನ್ ಅವರ ತಾಯಿ ಇದ್ದಕ್ಕಿದ್ದಂತೆ ಹೇಳಿದ್ದೇನು ಗೊತ್ತಾ?

Actor Darshan Mother About talk raj family: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಂದೆ ದೊಡ್ಡ ನಟ ಆಗಿದ್ದರೂ ಕೂಡ ಅವರ ನಂತರ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ನಿಜವಾಗಲೂ ಕಾರಣವಾಗಿದ್ದು ಅವರ ಸ್ವಂತ ಪ್ರತಿಭೆ ಪರಿಶ್ರಮ ಹಾಗೂ ಅವರು ಅವಮಾನಗಳನ್ನು ಎದುರಿಸಿರುವ ರೀತಿ. ಇಂದು ಅವರನ್ನು ನಾವು ಕನ್ನಡ ಚಿತ್ರರಂಗದ ಖ್ಯಾತ ಚಲನ ಚಿತ್ರ ನಟನ ಮಗ ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಸಿನಿಮಾ ಕರಿಯರ್ (Career) ಅನ್ನು ತಾವೇ ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡವರು ಎಂದು … Read more

ವಿನೋದ್ ರಾಜ್ ನಿಮ್ಮ ಮಗನ ಎಂಬ ಪ್ರಶ್ನೆಗೆ ಅಣ್ಣಾವ್ರು ನೀಡಿದ್ದ ಉತ್ತರ ಏನು ಗೊತ್ತಾ, ಕೊನೆಗೂ ಸಿಕ್ತು ನೋಡಿ.

Do you know what Annavru’s answer to the question about Vinod Raj being your son, finally got it. ದಶಕಗಳಿಂದಲೂ ಕೂಡ ಇದೊಂದು ವಿಚಾರ ಕನ್ನಡ ಚಿತ್ರರಂಗದಲ್ಲಿ ಬಗೆಹರಿಯದ ಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಲೀಲಾವತಿ ಅವರ ಸುಪುತ್ರ ಆಗಿರುವ ವಿನೋದ್ ರಾಜ್ ಅವರ ತಂದೆ ಯಾರು ಎನ್ನುವ ವಿಚಾರದ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿರುವುದು. ಈ ಪ್ರಶ್ನೆ ಉದ್ಭವ ಆಗಿದ್ದು ರವಿ ಬೆಳಗೆರೆ ಅವರ ರಾಜ್ … Read more

D Boss ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಶಾ’ಕಿಂಗ್ ಹೇಳಿಕೆ ನೀಡಿದ ದರ್ಶನ್ ರವರ ತಾಯಿ ಮೀನಾ ತೂಗುದೀಪ್.

Actor Darshan Kannada film industry: ಚಾಲೆಂಜಿಂಗ್ ಸ್ಟಾರ್ (Challenging Star ) ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂದಿಗೂ ಕೂಡ ತಮ್ಮ ತಂದೆಯ ಹೆಸರನ್ನು ಉಪಯೋಗಿಸಿಕೊಂಡು ಸುಲಭವಾಗಿ ಕನ್ನಡ ಚಿತ್ರರಂಗಕ್ಕೆ ಬಂದವರಲ್ಲ. ಕನ್ನಡ ಚಿತ್ರರಂಗಕ್ಕೆ ಲೈಟ್ ಬಾಯ್ ( light Boy ) ಆಗಿ ಕಾಲಿಟ್ಟು … Read more

ಮಾತು ಬಾರದ ಕಿವಿ ಕೇಳದ ಹುಡುಗಿಯನ್ನು ತಮಿಳು ನಟ ವಿಶಾಲ್ ಮದುವೆ ಆಗೋಕೆ ಹೊರಟಿರೋದು ಯಾಕೆ ಗೊತ್ತಾ?

Tamil Actor Vishal: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ಎಲ್ಲರಿಗೂ ಗೊತ್ತಿರುವ ವ್ಯಕ್ತಿಯಾಗಿದ್ದಾರೆ. ಪವರ್ ಸ್ಟಾರ್ (Power Star ) ಪುನೀತ್ ರಾಜಕುಮಾರ್ ಅವರ ಮರಣದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದ ಶಕ್ತಿಧಾಮವನ್ನು ನಾನು ನಡೆಸಿಕೊಂಡು ಮುನ್ನಡೆಸುವುದರ ಮೂಲಕ ಅಪ್ಪು ಅವರ ಸ್ನೇಹಕ್ಕೆ ಒಂದು ಕೊಡುಗೆಯನ್ನು ನೀಡಿದಂತಾಗುತ್ತದೆ ಎಂಬುದಾಗಿ ಹೇಳಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ತಮಿಳುನಾಡಿನಲ್ಲಿ ಕೂಡ ಹಲವಾರು ಜನಪರ ಕಾರ್ಯಗಳನ್ನು ವಿಶಾಲ್ ಮಾಡಿಕೊಂಡು … Read more

ಹದ್ದು ಮೀರಿದ ಅಪ್ಪು ಅಭಿಮಾನಿಗಳು ದರ್ಶನ್ ಅವರಿಗೆ ನೀಡಿದ ವಾರ್ನಿಂಗ್ ಕೇಳಿದ್ರೆ ನೀವು ಕೂಡ ಬೆಚ್ಚಿಬಿಳ್ತೀರಾ!

Puneeth fans warning to D Boss ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಜಗಳ ಹೊಸಪೇಟೆಯಲ್ಲಿ ಯಾರು ಎಣಿಸಲಾಗದಂತಹ ಘಟನೆ ನಡೆಯುವುದರೊಂದಿಗೆ ದೊಡ್ಡ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ ಆಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಬ್ಬಳ್ಳಿಯಲ್ಲಿ ನಾವು ಕಾಲರ್ ಎತ್ಕೊಂಡೆ ಓಡಾಡ್ತಿವಿ ಉರುಸ್ತೀವಿ ಎನ್ನುವುದಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಈ ವಿಚಾರವನ್ನು … Read more

ರಾಜವಂಶದ ಅಭಿಮಾನಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಡಿ ಬಾಸ್ ಅಭಿಮಾನಿಗಳು, ಹೇಳಿದ್ದೇನು?

Dboss fans warning to Appu fans ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಎನ್ನುವುದು ಜೇನುಗೂಡಿಗೆ ಕಲ್ಲು ಬಿದ್ದಂತಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ನಿಜವಾಗಿಯೂ ಹೊಸಪೇಟೆಯಲ್ಲಿ (Hospete) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಮೇಲಿಂದ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಹಾಗೂ ಅಭಿಮಾನಿಗಳ ನಡುವಿನ ಜಗಳ ಎನ್ನುವುದು ತಾರಕಕ್ಕೇರಿದೆ. ಆರಂಭದಲ್ಲಿ ಡಿ ಬಾಸ್ (D Boss) ಅಭಿಮಾನಿಗಳು ರೋಡಿಗಿಳಿದು ಈ ಕೃತ್ಯದ ಹಿಂದಿರುವವರು ಅಪ್ಪು ಅಭಿಮಾನಿಗಳು (Appu Fans) ಕೂಡಲೇ ಕ್ಷಮೆ ಕೇಳಬೇಕು ಹಾಗೂ … Read more

ಶಿವಣ್ಣನ ವೇದ ಸಿನಿಮಾದಲ್ಲಿ ಅಪ್ಪು ಎಂಟ್ರಿ. ಏನಿದು ಹೊಸ ಸುದ್ಧಿ?

Puneet rajkumar in veda movie : ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಹಾಗೂ ಅವರ ಪತ್ನಿಯಾಗಿರುವ ಗೀತಕ್ಕ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ವೇದ ಸಿನಿಮಾ ಶಿವಣ್ಣ ಅವರ 125 ಸಿನಿಮಾ ಆಗಿದ್ದು ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಜನಭರಿತ ಪ್ರದರ್ಶನವನ್ನು ಕಾಣುತ್ತಿದೆ. ನಿಜಕ್ಕೂ ಇದೊಂದು ಅತ್ಯುನ್ನತ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಹಾಗೂ ಸಮಾಜದಲ್ಲಿ ಈಗ ನಡೆಯುತ್ತಿರುವಂತಹ ಕೆಲವೊಂದು ವಿಚಾರಗಳ ವಿರುದ್ಧ ಧ್ವನಿಯೆತ್ತುವಂತಹ ಕಾರ್ಯವನ್ನು ಈ ಸಿನಿಮಾ ಮಾಡಿದೆ ಎಂದರೆ ತಪ್ಪಾಗಲಾರದು. ಕೇವಲ ಜನರ … Read more

ದರ್ಶನ್ ಅಭಿಮಾನಿಗಳ ವಿರುದ್ಧ ಗುಡುಗಿದ ಯುವರಾಜ್ ಈಗ ಹೇಳುತ್ತಿರುವುದೇನು ಗೊತ್ತಾ?

Yuvarajkumar about darshan : ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧವಾಗಿ ನಡೆದಿರುವಂತಹ ಕೃತ್ಯ ಕನ್ನಡ ಚಿತ್ರರಂಗದ ಎಲ್ಲರ ಮನಸ್ಸಿನಲ್ಲಿ ಕೂಡ ಬೇಸರವನ್ನು ತರಿಸಿದೆ ಆದರೆ ಈ ಪ್ರಕರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಶಾಮೀಲಾಗಿದ್ದಾರೆ ಎಂಬುದಾಗಿ ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲದೆ ಆರೋಪ ಮಾಡುತ್ತಿರುವುದು ಎಲ್ಲರ ಬೇಸರಕ್ಕೂ ಕೂಡ ಕಾರಣವಾಗಿದೆ. ಅದರಲ್ಲೂ ಇದರ ಬಗ್ಗೆ ರಾಘವೇಂದ್ರ ರಾಜಕುಮಾರ್ ಅವರ ಮಗನಾಗಿರುವ ಯುವರಾಜ್ ಕುಮಾರ್ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೊಸಪೇಟೆಯಲ್ಲಿ … Read more

error: Content is protected !!