Shivarajkumar: ಪದ್ಮಭೂಷಣ ಪ್ರಶಸ್ತಿಗೆ ಭಾಜಕರಾದ ಮೆಗಾಸ್ಟಾರ್ ಚಿರಂಜೀವಿಯನ್ನು ಅಭಿನಂದಿಸಲು ಹೈದರಾಬಾದಿಗೆ ತೆರಳಿದ ಶಿವಣ್ಣ

Shivarajkumar: ಬಹುಭಾಷಾ ಸಿನಿಮಾಗಳ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಸಿನಿಮಾ ಲೋಕದ ಸಾಧನೆ ಹಾಗೂ ಅತ್ಯುತ್ತಮ ನಟನೆಗಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲ್ಪಟ್ಟಿದ್ದಾರೆ, ಈ ಖುಷಿ ವಿಚಾರ ಹೊರಬಂದ ನಂತರ ಇತರೆ ಸ್ಟಾರ್ ನಟ ನಟಿಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದು, ಇದರ ನಡುವೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar) ಹೈದರಾಬಾದ್ ನಲ್ಲಿ ಇರುವಂತಹ ಮೆಗಾಸ್ಟಾರ್ ಚಿರಂಜೀವಿ ಅವರ ಮನೆಗೆ ತೆರಳಿ … Read more

ವರ್ತೂರು ಸಂತೋಷ್ ಮನೆಯ ನಾಮಕರಣದ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು, ಮಿರಾಮಿರಾ ಮಿಂಚಿದ ಬೆಂಕಿ ತನಿಷ ಕುಪ್ಪಂದ

ಸ್ನೇಹಿತರೆ, ಕನ್ನಡ ಬಿಗ್ ಬಾಸ್ ಸೀಸನ್ ಹತ್ತಿರ ಸ್ಪರ್ಧೆಗಳಾಗಿ ಭಾರಿ ಜನಪ್ರಿಯತೆ ಪಡೆದಂತಹ ಜೋಡಿಗಳಲ್ಲಿ ವರ್ತುರ್ ಸಂತೋಷ್ ಮತ್ತು ತನಿಷ ಕುಪ್ಪಂದ ಜೋಡಿಗಳು ಕೂಡ ಒಂದು. ಒಬ್ಬರ ಅದ್ಬುತ ಆಟಗಾರಿಕೆಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ, ಒಬ್ಬರ ನೋವಿನ ಸಮಯದಲ್ಲಿ ಮತ್ತೊಬ್ಬರು ಹೆಗಲಾಗಿ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದರು. ಇದೀಗ ದೊಡ್ಮನೆಯಿಂದ ಹೊರ ಬಂದ ನಂತರವೂ ಸಾಕಷ್ಟು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ತನಿಷ ಕುಪ್ಪಂದ ಮತ್ತು ವರ್ತೂರು ಸಂತೋಷ್(Varthuru Santhosh) ಮನೆಯ ಖಾಸಗಿ ಕಾರ್ಯಕ್ರಮದಲ್ಲಿಯೂ ಜೊತೆಯಾಗಿದ್ದಾರೆ. ಹೌದು ಗೆಳೆಯರೇ … Read more

Vijaylakshmi: ಬಹುದಿನದ ನಂತರ ತನ್ನ ಸ್ನೇಹಿತೆಯರ ಜೊತೆಯಲ್ಲಿ ಕಾಣಿಸಿಕೊಂಡ ವಿಜಯಲಕ್ಷ್ಮಿ ದರ್ಶನ್

ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದಷ್ಟೇ ಕಿರುತೆರೆಯ ಪ್ರಖ್ಯಾತ ನಿರೂಪಕಿ ಶ್ವೇತಾ ಚಂಗಪ್ಪ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ (Darshan) ಅವರ ಪತ್ನಿ ವಿಜಯಲಕ್ಷ್ಮಿ(Vijaylakshmi) ಹಾಗೂ ಮತ್ತಿತರ ಸಿನಿಮಾ ಸೆಲೆಬ್ರಿಟಿಗಳು ಸೇರಿಕೊಂಡು ಭರ್ಜರಿ ಪಾರ್ಟಿ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿವೆ. ಕನ್ನಡದ ಹೆಸರಾಂತ ನಟಿ ಹಾಗೂ ಕಿರುತೆರೆ ಕಲಾವಿದರೊಂದಿಗೆ ಮಧುರವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ವಿಜಯಲಕ್ಷ್ಮಿ ದರ್ಶನವರು ಆಗಾಗ ಇಂತಹ ಪಾರ್ಟಿ, ಮೋಜು ಮಸ್ತಿ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಶ್ವೇತಾ … Read more

Actress Deepa Katte: ಶ್ರೀರಸ್ತು ಶುಭಮಸ್ತು ನಟಿ ದೀಪ ಕಟ್ಟೆ ದಂಪತಿಗಳ ಬ್ಯೂಟಿಫುಲ್ ಫೋಟೋಸ್

ಸ್ನೇಹಿತರೆ, ಕಳೆದ ಕೆಲವು ತಿಂಗಳಿನಿಂದ ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಾ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿರುವಂತಹ ಸುಧಾರಾಣಿ ನಟನೆಯ ಶ್ರೀರಸ್ತು ಶುಭಮಸ್ತು(Srirasthu Shubhamasthu) ಧಾರವಾಹಿಯ ಸಹ ನಟಿ ದೀಪ ಕಟ್ಟೆ ಅವರ ಸುಂದರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗುತ್ತಿದ್ದು. ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ಈ ಜೋಡಿ ಹಕ್ಕಿಗಳು ಸ್ವಲ್ಪ ಕ್ವಾಲಿಟಿ ಟೈಮ್ ಕಳೆಯುವಂತಹ ಸಲುವಾಗಿ ದುಬೈ ಪ್ರವಾಸಕ್ಕೆ ಹಾರಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಂತಹ ದೀಪ ಕಟ್ಟೆ ಅವರು ತಮ್ಮ ಮೋಹಕ … Read more

Actor Yash: ಪ್ಯಾನ್ ಇಂಡಿಯಾ ಸ್ಟಾರ್ ಆದ್ರೂ, ತನ್ನ ಬಾಡಿಗಾರ್ಡ್ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿ ಸರಳತೆ ಮೆರೆದ ನಟ ಯಶ್

ಸ್ನೇಹಿತರೆ ಪ್ರತಿಯೊಬ್ಬ ಸ್ಟಾರ್ ನಟರು ಸಾರ್ವಜನಿಕವಾಗಿ ಓಡಾಡಲು ಜನಜಂಗುಳಿಯಿಂದ ತುಂಬಿರುವ ಸ್ಥಳದಲ್ಲಿ ನಿಂತು ಧೈರ್ಯವಾಗಿ ಯಾರ ಸಂರಕ್ಷಣೆಯು ಇಲ್ಲದೆ ಮಾತನಾಡುವುದು ಅಸಾಧ್ಯ, ಜನರೆಲ್ಲರೂ ತನ್ನ ನೆಚ್ಚಿನ ನಟನನ್ನು ಮತ್ತಷ್ಟು ಹತ್ತಿರದಿಂದ ಕಾಣಲು ಮುಟ್ಟಿ ಮಾತನಾಡಿಸಲು ಮುತ್ತಿಗೆ ಹಾಕಿಬಿಡುತ್ತಾರೆ. ಅಂತಹ ಸಮಯದಲ್ಲಿ ಅಂಗರಕ್ಷಕರು ಅವರ ಬೆಂಗಾಲಾಗಿ ಇದ್ದೇ ಇರುತ್ತಾರೆ. ಹೀಗೆ ಕನ್ನಡದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಂತಹ ಎಲ್ಲಾ ನಟರ ಹಿಂದೆಯೂ ಓರ್ವ … Read more

ತನಿಷಾ ಕುಪ್ಪಂದ ಅವರ ಅಪ್ಪುಸ್ ಅವರ ಕಿಚನ್ಗೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಿಜವಾದ ಸ್ನೇಹ ಅಂದ್ರೆ ಇದು ಎಂದ ನೆಟ್ಟಿಗರು!

Karthik Mahesh: ಸ್ನೇಹಿತರೆ ಇತರೆ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕಷ್ಟು ಜಗಳ ಕದನ ಮನಸ್ತಾಪಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಸ್ಪರ್ಧಿಗಳು ಪ್ರೇಕ್ಷಕರನ್ನು ತಮ್ಮ ಹಾಸ್ಯ ಪ್ರತಿಭೆ ಹಾಗೂ ತಮ್ಮೊಳಗೆ ಇರುವಂತಹ ಕಲೆಯನ್ನು ಅನಾವರಣಗೊಳಿಸುತ್ತಾ ರಂಜಿಸುವ ಬದಲು ತಮ್ಮ ಆಕ್ರೋಶ ಕಿಚ್ಚ ದ್ವೇಷವನ್ನು ಹೊರ ಹಾಕುತ್ತಲೇ ಕಾರ್ಯಕ್ರಮವನ್ನು ಪೂರ್ಣಗೊಳಿಸಿಬಿಟ್ಟರು. ಇನ್ನು ಸೀಸನ್ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಕೊನೆಯ ಹಂತದವರೆಗೂ ಎಲ್ಲಿಯೂ ತಮ್ಮ ಕೋಪದ ಕೈಗೆ ಬುದ್ಧಿಯನ್ನು ಕೊಡದೆ … Read more

Saniya Iyer: ಇಂದ್ರಜಿತ್ ಲಂಕೇಶ್ ಕುಟುಂಬದವರ ಜೊತೆಗೆ ಬಿಗ್ ಬಾಸ್ ಸಾನಿಯಾ ಅಯ್ಯರ್ ಮತ್ತು ತಾಯಿ

Saniya Iyer: ಸ್ನೇಹಿತರೆ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ ತಮ್ಮ ಅದ್ಭುತ ಆಟಗಾರಿಕೆ ಹಾಗೂ ವರ್ಚಸ್ಸಿನಿಂದ ನೋಡಿಗರ ಗಮನವನ್ನು ತಮ್ಮತ ಸೆಳೆದುಕೊಂಡ ಪುಟ್ಟಗೌರಿ ಅಲಿಯಾಸ್ ಸಾನಿಯಾ ಐಯ್ಯರ್(Saniya Iyer) ರವರು ಇದೀಗ ಇಂದ್ರಜಿತ್ ಲಂಕೇಶ್ (Indrajit lankesh) ಅವರು ಆಕ್ಷನ್ ಕಟ್ ಹೇಳಲಿರುವ ಹಾಗೂ ಅವರ ಮಗ ಸಮರ್ಜಿತ್ ಲಂಕೇಶ್ ಅಭಿನಯಿಸಲಿರುವ ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಭರ್ಜರಿ ಫೋಟೋಗಳನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ವೈರಲಾಗಿದ್ದಾರೆ. ಹೌದು ಗೆಳೆಯರೇ … Read more

Rishabh Shetty: ಅಯೋಧ್ಯೆಯ ಶ್ರೀ ರಾಮನ ದರ್ಶನ ಪಡೆದ ರಿಷಬ್ ಶೆಟ್ಟಿ ದಂಪತಿಗಳು

Rishabh Shetty: ಸ್ನೇಹಿತರೆ ನಿನ್ನೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿದ್ದು ಕಾರ್ಯಕ್ರಮಕ್ಕೆ 7,000ಕ್ಕೂ ಅಧಿಕ ಜನರು ಆಗಮಿಸಿ ಪೂಜಾ ಕೈಂಕಾರಿಯದಲ್ಲಿ ಭಾಗಿಯಾಗುವ ಜೊತೆಗೆ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಲು ಕನ್ನಡದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳನ್ನು ಕೂಡ ಆಹ್ವಾನಿಸಲಾಗಿದ್ದು, ಅದರಂತೆ ಕಾಂತರಾ ಚಿತ್ರದ(Kantara Cinema) ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಪಟ್ಟವನ್ನು ಪಡೆದುಕೊಂಡಿರುವಂತಹ ರಿಷಬ್ ಶೆಟ್ಟಿ(Rishab Shetty) ಅವರು ತಮ್ಮ ಪತ್ನಿಯೊಂದಿಗೆ ಅಯೋಧ್ಯೆಗೆ ತೆರಳಿ … Read more

Actor yogesh: ಹೆಂಡತಿ ಮಕ್ಕಳೊಂದಿಗೆ ಮನಾಲಿ ಪ್ರವಾಸದಲ್ಲಿ ಲೂಸ್ ಮಾದ ಯೋಗಿ!

Actor yogesh: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಸ್ಟಾರ್ ನಟ ಲೂಸ್ ಮಾದ ಯೋಗಿಯವರು ಜನವರಿ 19ನೇ ತಾರೀಕಿನಂದು ತಮ್ಮ ಹೆಂಡತಿ ಸಾಹಿತ್ಯ ಮಗಳು ಶ್ರೀನಿಕ ಹಾಗೂ ಇನ್ನಿತರೆ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮನಲಿ ಪ್ರವಾಸಕ್ಕೆ ತೆರಳಿದ್ದು ಅದರ ಕೆಲ ಸುಂದರ ಫೋಟೋಗಳನ್ನು ಸಾಹಿತ್ಯ ಅರಸ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾರಿ ವೈರಲಾಗಿದ್ದಾರೆ. ಹೌದು ಸ್ನೇಹಿತರೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಬಿಡುವು ಮಾಡಿಕೊಂಡು ತಮ್ಮ ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯಲು ಬಹಳನೇ ಇಷ್ಟಪಡುವಂತಹ … Read more

Rishabh Shetty: ರಿಷಬ್ ಶೆಟ್ಟಿ ಜೊತೆಗೆ ಸುಂದರ ಫೋಟೋಗಳನ್ನು ಹಂಚಿಕೊಂಡ ಪ್ರಗತಿಶೆಟ್ಟಿ

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಶಟ್ರು ಜೋಡಿಗಳು ಎಂದೆ ಫೇಮಸ್ ಆಗಿರುವಂತಹ ರಿಷಬ್ ಶೆಟ್ಟಿ (Rishabh Shetty) ಮತ್ತು ಪ್ರಗತಿ ಶೆಟ್ಟಿ (Pragathi Shetty) ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಲೇ ಇರುತ್ತಾರೆ. ಅದರಂತೆ ಈ ಜೋಡಿ ಹಕ್ಕಿಗಳ ಮುದ್ದಾದ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದ್ದು ಇದನ್ನು ಕಂಡಂತಹ ನೆಟ್ಟಿಗರು ನಮ್ಮ ಶಟ್ರು ಜೋಡಿಗಳಿಗೆ ದೃಷ್ಟಿ ತಗಿರಪ್ಪ ಎಂದು ಇಬ್ಬರನ್ನು ಹಾಡಿ ಹೊಗಳಿದ್ದಾರೆ. ಹೌದು ಗೆಳೆಯರೇ ಕನ್ನಡ ಸಿನಿಮಾ ರಂಗದ ಆದರ್ಶ ದಂಪತಿಗಳಲ್ಲಿ … Read more

error: Content is protected !!