Chanakya Neethi: ಜೀವನದಲ್ಲಿ ಉದ್ದಾರ ಆಗಲು ಈ ಮೂರು ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ಮಾಡುವುದು ಒಳ್ಳೆಯದು ಇಲ್ಲವಾದಲ್ಲಿ ದರಿದ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
Chanakya Neethi ಪ್ರತಿಯೊಬ್ಬರೂ ಕೂಡ ನಮಗೆ ಈ ದಿನ ಒಳ್ಳೇದಾಗಿರಲಿ ಎಂಬುದಾಗಿ ಭಾವಿಸುತ್ತಾರೆ ಆದರೆ ಅದಕ್ಕೆ ಅವರು ಕೆಲವೊಂದು ಪ್ರಯತ್ನ ಪಟ್ಟರೆ ಮಾತ್ರ ಅದು ನಿಜವಾಗಲೂ ಸಾಧ್ಯ. ಹಾಗಿದ್ದರೆ ಬನ್ನಿ, ದರಿದ್ರ ನಿಮ್ಮಿಂದ ದೂರ ಹೋಗಲು ಬೆಳಗ್ಗೆ ಎದ್ದು ತಕ್ಷಣ ನೀವು ಏನು ಮಾಡಬೇಕು ಎಂಬುದನ್ನು ತಿಳಿಯೋಣ. ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಆದಷ್ಟು ಬೇಗ ಶುಚಿಯಾಗಿ ಸಿದ್ಧವಾಗುವುದನ್ನು ನೋಡಿಕೊಳ್ಳಿ ಯಾಕೆಂದರೆ ಸ್ನಾನ ಮಾಡಿ ಹಲ್ಲುಜ್ಜಿ ರೆಡಿಯಾಗುವುದು ಕೇವಲ ನಿಮಗೆ ಒಂದು ಕ್ರಿಯೆ ಆಗಿರಬಹುದು ಆದರೆ ನಿಮ್ಮ … Read more