Chanakya Neethi: ಜೀವನದಲ್ಲಿ ಉದ್ದಾರ ಆಗಲು ಈ ಮೂರು ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ಮಾಡುವುದು ಒಳ್ಳೆಯದು ಇಲ್ಲವಾದಲ್ಲಿ ದರಿದ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

Chanakya Neethi ಪ್ರತಿಯೊಬ್ಬರೂ ಕೂಡ ನಮಗೆ ಈ ದಿನ ಒಳ್ಳೇದಾಗಿರಲಿ ಎಂಬುದಾಗಿ ಭಾವಿಸುತ್ತಾರೆ ಆದರೆ ಅದಕ್ಕೆ ಅವರು ಕೆಲವೊಂದು ಪ್ರಯತ್ನ ಪಟ್ಟರೆ ಮಾತ್ರ ಅದು ನಿಜವಾಗಲೂ ಸಾಧ್ಯ. ಹಾಗಿದ್ದರೆ ಬನ್ನಿ, ದರಿದ್ರ ನಿಮ್ಮಿಂದ ದೂರ ಹೋಗಲು ಬೆಳಗ್ಗೆ ಎದ್ದು ತಕ್ಷಣ ನೀವು ಏನು ಮಾಡಬೇಕು ಎಂಬುದನ್ನು ತಿಳಿಯೋಣ. ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಆದಷ್ಟು ಬೇಗ ಶುಚಿಯಾಗಿ ಸಿದ್ಧವಾಗುವುದನ್ನು ನೋಡಿಕೊಳ್ಳಿ ಯಾಕೆಂದರೆ ಸ್ನಾನ ಮಾಡಿ ಹಲ್ಲುಜ್ಜಿ ರೆಡಿಯಾಗುವುದು ಕೇವಲ ನಿಮಗೆ ಒಂದು ಕ್ರಿಯೆ ಆಗಿರಬಹುದು ಆದರೆ ನಿಮ್ಮ … Read more

Chanakya Neethi: ಸೋಲಿನಿಂದ ಹೊರಬರಲು ಈ ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ಮಾಡಿ.

Chanakya Neethi ಪ್ರತಿಯೊಬ್ಬರೂ ಕೂಡ ಇಂದಿನ ಜಗತ್ತಿನಲ್ಲಿ ಕೇವಲ ಗೆಲುವನ್ನು ಮಾತ್ರ ನೋಡುತ್ತಾರೆ ಆದರೆ ಸೋತವನ ಪರಿಶ್ರಮದ ಕುರಿತಂತೆ ಯಾರು ಕೂಡ ಯೋಚಿಸಲು ಹೋಗುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಮೊದಲನೇ ಸ್ಥಾನದಲ್ಲಿ ಬರಲು ನೋಡುತ್ತಾರೆ ಹೊರತು ಎರಡನೇ ಸ್ಥಾನಕ್ಕಾಗಿ ಯಾರು ಕೂಡ ಆಸೆಪಡುವುದಿಲ್ಲ. ಬದುಕಿನಲ್ಲಿ ಗೆಲ್ಲಲು ಸಾಕಷ್ಟು ವಿಚಾರಗಳನ್ನು ಅನುಸರಿಸಬೇಕು. ಅದರಲ್ಲೂ ವಿಶೇಷವಾಗಿ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹೇಳಿರುವಂತೆ ಪ್ರತಿಯೊಬ್ಬನ ದಿನ ಪ್ರಾರಂಭವಾಗುವುದು ಬೆಳಗ್ಗೆ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಮಾಡುವಂತಹ ಕೆಲವೊಂದು ಅಭ್ಯಾಸ … Read more

Chanakya Neethi: ಯಾವತ್ತು ನಿಮ್ಮ ಪತ್ನಿಯ ಜೊತೆಗೆ ಈ ರೀತಿ ಮಾಡಲು ಹೋಗಬೇಡಿ.

Chanakya Neethi ಚಾಣಕ್ಯರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಯಾಕೆಂದ್ರೆ ಅವರು ಅಶೋಕ ಮೌರ್ಯನಂತಹ ಏನು ಇಲ್ಲದ ವ್ಯಕ್ತಿಯನ್ನು ಮಗಧ ಸಾಮ್ರಾಜ್ಯವನ್ನು ಗೆದ್ದು ಚಕ್ರವರ್ತಿ ಆಗುವಂತೆ ಮಾಡಿದವರು. ಇನ್ನು ಅವರು ತಮ್ಮ ಗ್ರಂಥದ ಮೂಲಕ ಪ್ರತಿಯೊಂದು ಕ್ಷೇತ್ರದ ಯಶಸ್ಸಿನ ಹಾದಿಯನ್ನು ಅರುಹಿದ್ದಾರೆ. ಇನ್ನು ಇದೇ ಪುಸ್ತಕದಲ್ಲಿ ಕೆಲವೊಂದು ವಿಚಾರಗಳನ್ನು ಗಂಡನಾದವನು ಪತ್ನಿಯ ಜೊತೆಗೆ ಮಾಡಬಾರದು ಅಥವಾ ಪತ್ನಿಯ ಬಳಿ ಹೇಳಬಾರದು ಎನ್ನುವ ಬಗ್ಗೆ ಕೂಡ ತಿಳಿಸಿದ್ದು ಯಶಸ್ವಿ ದಾಂಪತ್ಯ … Read more

Hindu Culture: ಈ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ದುರಾದೃಷ್ಟ ಎಲ್ಲವೂ ಕೂಡ ಕಳೆದು ಹೋಗುತ್ತದೆ.

Hindu Culture ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ಸಾಕಷ್ಟು ಕೆಲಸಗಳನ್ನು ಮಾಡುವುದರಿಂದಾಗಿ ಅದಕ್ಕೆ ಅದರದ್ದೇ ಆದ ಮಹತ್ವದಿಂದ ಪುಣ್ಯ ಸಂಪಾದನೆಯನ್ನು ಮಾಡಬಹುದು. ಇನ್ನು ಬೆಳಗ್ಗೆ ಎದ್ದು ಸ್ನಾನದಿಗಳನ್ನು ಪೂಜಾರಿಗಳನ್ನು ಮುಗಿಸಿಕೊಂಡು ನೀವು ಬಡವರಿಗೆ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಪುಣ್ಯ ಸಂಪಾದನೆ ಆಗುತ್ತದೆ ಎಂಬುದಾಗಿ ಉಲ್ಲೇಖವಿದೆ ಬನ್ನಿ ಅದರ ಕುರಿತಂತೆ ವಿವರವಾಗಿ ತಿಳಿಯೋಣ. ನೀರನ್ನು ದಾನ ಮಾಡುವುದು: ಯಾರಾದರೂ ಆಯಾಸದಿಂದ ಬಳಲಿ ನೀರಿಗಾಗಿ ಪರದಾಡುತ್ತಿರುವಂತಹ ಬಡವರನ್ನು ಅಥವಾ ಭಿಕ್ಷುಕರನ್ನು ಕಂಡರೆ ಅವರಿಗೆ ಬಾಯಾರಿಕೆಯನ್ನು ಪರಿಹರಿಸಿಕೊಳ್ಳಲು … Read more

Mantralaya Temple: ಮಂತ್ರಾಲಯ ದೇವಸ್ಥಾನದಲ್ಲಿ ಕೇವಲ ಒಂದು ತಿಂಗಳಿನಲ್ಲಿ ಒಟ್ಟಾದ ಕಾಣಿಕೆ ಹಣ ಎಷ್ಟು ಗೊತ್ತಾ?

Mantralaya Temple ನಮ್ಮ ಭಾರತ ದೇಶ ಎನ್ನುವುದು ಸನಾತನ ಹಿಂದೂ(Sanathan Hindu) ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿರುವಂತಹ ದೇಶವಾಗಿದ್ದು ಇಲ್ಲಿ ದೇವಸ್ಥಾನಗಳನ್ನು ಹಾಗೂ ಸನಾತನ ಧರ್ಮವನ್ನು ಆಚರಿಸುವಂತಹ ಸ್ವಾಮೀಜಿಗಳನ್ನು ಕೂಡ ಹೆಚ್ಚಾಗಿ ಆಚರಿಸುತ್ತಾರೆ. ಅದರಲ್ಲಿಯೂ ಕೆಲವರು ದೈವಾಂಶ ಸಂಭೂತರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಮುಖವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಹಿಂದುಗಳ ಪವಿತ್ರ ಪುಣ್ಯಕ್ಷೇತ್ರವಾಗಿರುವಂತಹ ಮಂತ್ರಾಲಯದ ರಾಘವೇಂದ್ರ(Mantralaya Raghavendra Swamy) ರಾಯರ ದೇವಸ್ಥಾನದ ಬಗ್ಗೆ. ಅವರ ಕೃಪಾಕಟಾಕ್ಷ ಇದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಮಾಡಬಹುದು … Read more

Money Tips: ಈ ನಾಲ್ಕು ಜನರ ಜೇಬಿನಲ್ಲಿ ಹಣ ಯಾವತ್ತೂ ಕೂಡ ಉಳಿಯೋಕೆ ಚಾನ್ಸೇ ಇಲ್ಲ.

Chanakya Money Tips ಆಚಾರ್ಯ ಚಾಣಕ್ಯರು ಇತಿಹಾಸ ಪ್ರಸಿದ್ಧರು ಹಾಗೂ ಮೇಧಾವಿಗಳು ಆಗಿದ್ದು ಅವರು ತಮ್ಮ ಚಾಣಕ್ಯತೆ ಗ್ರಂಥದಲ್ಲಿ ಸಾಕಷ್ಟು ವಿಚಾರಗಳ ಕುರಿತಂತೆ ವಿಚಾರ ವಿಮರ್ಶೆಯನ್ನು ಮಾಡಿ ತನ್ನ ಅನುಭವದ ಸಾರವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈ ನಾಲ್ಕು ರೀತಿಯ ವ್ಯಕ್ತಿಗಳ ಜೇಬಿನಲ್ಲಿ ಯಾವತ್ತೂ ಕೂಡ ಹಣ ಉಳಿಯುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ನಾಲ್ಕು ರೀತಿಯ ವ್ಯಕ್ತಿಗಳು ಯಾರೆಂದು ತಿಳಿಯೋಣ ಬನ್ನಿ. ಚಾಣಕ್ಯರು ಹೇಳುವ ಹಾಗೆ ಕೊಳಕುರೀತಿಯ ಬಟ್ಟೆಯನ್ನು ಧರಿಸುವಂತಹ ವ್ಯಕ್ತಿಯ ಬಳಿ ಯಾವತ್ತೂ ಕೂಡ … Read more

Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ … Read more

Sri Krishna: ಜೀವನದಲ್ಲಿ ನೆಮ್ಮದಿ ಪಡೆಯಲು ಶ್ರೀ ಕೃಷ್ಣ ಹೇಳಿದ ಈ 3 ಕೆಲಸಗಳನ್ನು ಮಾಡಿ.

Sri Krishna ಮಹಾಭಾರತ ಯು’ ದ್ಧದಲ್ಲಿ ಎದುರಿಗೆ ಇದ್ದ ತನ್ನ ದಾಯಾದಿಗಳು ಕೌರವರನ್ನು ಹೇಗೆ ನಾನು ಮುಗಿಸಲಿ ಎಂಬುದಾಗಿ ಅರ್ಜುನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ ಆತನ ಜವಾಬ್ದಾರಿಗಳನ್ನು ಶ್ರೀ ಕೃಷ್ಣ(Sri Krishna) ವಿಶ್ವರೂಪವನ್ನು ತಾಳಿ ವಿವರಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಹೇಳಿದ ಕೆಲವೊಂದು ಪ್ರಮುಖವಾದ ನಾಲ್ಕು ಜವಾಬ್ದಾರಿಗಳ್ದು ವಿವರಿಸಲು ಹೊರಟಿದ್ದು ಇದನ್ನು ಅರಿತು ನಡೆದರೆ ಖಂಡಿತವಾಗಿ ನೀವು ಕೂಡ ಜೀವನದಲ್ಲಿ ಶಾಂತಿಯನ್ನು ಹಾಗೂ ನೆಮ್ಮದಿಯನ್ನು ಪಡೆಯುತ್ತೀರಿ. ಮೊದಲಿಗೆ ನಮಗಾಗಿ ನಮ್ಮ ಜೀವನ ಕೆಲವೊಂದು … Read more

Chanakya Neethi: ಚಾಣಕ್ಯ ನೀತಿಯ ಪ್ರಕಾರ ಈ 5 ವಿಚಾರಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ.

Chanakya Neethi ಭಾರತದ ಇತಿಹಾಸದಲ್ಲಿ ಮೌರ್ಯ ಸಾಮ್ರಾಜ್ಯವನ್ನು(Mourya Empire) ಕಟ್ಟಿ ಬೆಳೆಸಿದಂತಹ ಚಾಣಕ್ಯರಿಗೆ ಅವರದ್ದೇ ಆದಂತಹ ಒಂದು ಮಹತ್ವದ ಸ್ಥಾನವಿದೆ. ಇವರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಬರೆದಿರುವಂತಹ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವಾಗಿದ್ದು ಇಂದಿನ ಜೀವನದಲ್ಲಿ ಶ್ರೀಮಂತರಾಗಲು ಬೇಕಾಗುವಂತಹ ಐದು ಅಂಶಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೊದಲನೇದಾಗಿ ಪರಿಶ್ರಮ(Hardwok). ಸುಮ್ಮನೆ ಕೂತು ಕಷ್ಟಪಡದೇ ಶ್ರೀಮಂತರಾಗಲು ಯಾರ ಮೇಲೆ ಕೂಡ ಸಾಧ್ಯವಿಲ್ಲ. ಹೀಗಾಗಿ ಕಷ್ಟಪಟ್ಟರೆ ಮಾತ್ರ ಶ್ರೀಮಂತಿಕೆಯ ಹಾದಿ ನಿಮ್ಮ ಕಣ್ಣಿಗೆ ಕಾಣಬಲ್ಲದು. ಎರಡನೇದಾಗಿ ಶಿಸ್ತು(Discipline). … Read more

Culture: ಬೆಳಗ್ಗೆ ಎದ್ದ ತಕ್ಷಣ ನಾವು ಮಾಡಬೇಕಾದಂತಹ ಕಾರ್ಯಗಳೇನು. ಚಾಣಕ್ಯರೇ ಹೇಳಿದ ಮಾತಿದು.

Chanakaya Neethi ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಷ್ಟಪಡಬೇಕು ದುಡಿಯಬೇಕು ಎಂಬುದಾಗಿ ಭಾವಿಸುತ್ತಾರೆ ಆದರೆ ಎಲ್ಲದಕ್ಕೂ ಕೂಡ ನಮ್ಮ ಬೆಳಗಿನ ಆರಂಭ ಎನ್ನುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ನಮ್ಮ ದಿನ ಒಳ್ಳೆಯದಾಗಲು ಬೆಳಗ್ಗೆ ಎದ್ದ ತಕ್ಷಣ ನಾವೆಲ್ಲರೂ ಏನು ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ. ಮಹಾ ಮೇಧಾವಿಗಳಾಗಿರುವ ಚಾಣಕ್ಯರೆ(Chanakya) ತಮ್ಮ ಗ್ರಂಥದಲ್ಲಿ ಇದನ್ನೆಲ್ಲಾ ಬರೆದಿಟ್ಟಿದ್ದಾರೆ. ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಎರಡು ಕರಗಳನ್ನು ಉಜ್ಜಿಕೊಂಡು ಕರಾಗ್ರೆ ವಸತಿ ಕರಮಧ್ಯ ಸರಸ್ವತಿ ಮಂತ್ರವನ್ನು ಹೇಳಬೇಕಾಗಿದೆ. ಇದರಿಂದಾಗಿ … Read more

error: Content is protected !!