Sachin Tendulkar: ಚಿಕ್ಕವಯಸ್ಸಿನಲ್ಲಿ ತಂದೆಗೆ ಮಾಡಿದ ಮಾತನ್ನು ಇಂದು ಕೂಡ ಉಳಿಸಿಕೊಂಡಿದ್ದಾರೆ ಸಚಿನ್ ತೆಂಡೂಲ್ಕರ್. ಏನದು ಗೊತ್ತಾ?

Sachin Tendulkar ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಈ ವ್ಯಕ್ತಿಯನ್ನು ಕ್ರಿಕೆಟ್ ದೇವರು ಎಂಬುದಾಗಿ ಪೂಜಿಸಲಾಗುತ್ತದೆ. ಹೌದು ನಾವು ಮಾತನಾಡುತ್ತಿರುವುದು ಕ್ರಿಕೆಟ್ ದೇವರು ಎಂದು ಪೂಜಿಸಲಾಗುವಂತಹ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಬಗ್ಗೆ. ಹೌದು ಮಿತ್ರರೇ, ಸಚಿನ್ ತೆಂಡೂಲ್ಕರ್ ಅವರು ನಿಮಗೆಲ್ಲರಿಗೂ ತಿಳಿದಿರಬಹುದು ಕೇವಲ 16 ನೇ ವಯಸ್ಸಿನಲ್ಲಿ ಇರಬೇಕಾದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಟಗಾರನಾಗಿ ಪಾದರ್ಪಣೆ ಮಾಡುತ್ತಾರೆ. ಅಂದಿನ ದಿಗ್ಗಜ ಕ್ರಿಕೆಟಿಗರು ಕೂಡ ಈ 16ರ ಪೋರನ ಮುಂದೆ ತಲೆಬಾಗುವಂತೆ … Read more

MS Dhoni: ಎಂಎಸ್ ಧೋನಿ ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಬೈಕ್ ಹಾಗೂ ಅದರ ಬೆಲೆ ಎಷ್ಟು ಗೊತ್ತಾ?

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಎಂದು ಅಳಿಸಲಾಗದಂತಹ ಒಂದು ಚಿನ್ನದ ಅಕ್ಷರದಲ್ಲಿ ಬರೆದಿರುವಂತಹ ಸುವರ್ಣ ಅಧ್ಯಾಯ ಎಂದು ಹೇಳಬಹುದಾಗಿದೆ. ಅವರ ನಾಯಕತ್ವಕ್ಕೆ ಅವರೇ ಸಾಟಿ ಎನ್ನುವುದನ್ನು ಅವರ ಆರಂಭಿಕ ನಾಯಕತ್ವದ ದಿನಗಳಿಂದಲೂ ಕೂಡ ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಎಂಎಸ್ ಧೋನಿ ಅವರು ಕೇವಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕೂಡ ಐದು ಬಾರಿ … Read more

CSK: ಈ ಬಾರಿ ಐಪಿಎಲ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಕಿರುವ ನಗದು ಬಹುಮಾನ ಎಷ್ಟು ಗೊತ್ತಾ?

CSK ಕೊನೆಗೂ ಕೂಡ ಈ ಬಾರಿಯ ಐಪಿಎಲ್(IPL) ನಾಟಕೀಯ ಅಂತ್ಯ ಕಂಡಿದ್ದು ಪ್ರತಿಯೊಬ್ಬರೂ ಕೂಡ ಉಳಿಸಲಾಗದಂತಹ ಕೊನೆಯನ್ನು ಈ ಬಾರಿ ಐಪಿಎಲ್ ನಲ್ಲಿ ಕಾಣಲಾಗಿದೆ. ನಿಜಕ್ಕೂ ಕೂಡ ಈ ಫಲಿತಾಂಶವನ್ನು ಕೊನೆಯ ಓವರ್ ನೋಡುತ್ತಿದ್ದವರು ಯಾರು ಕೂಡ ಊಹಿಸಿರಲಿಲ್ಲ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗಮನಿಸಬಹುದು 9ನೇ ಸ್ಥಾನದಲ್ಲಿ ತನ್ನ ಐಪಿಎಲ್ ಅನ್ನು ಮುಗಿಸಿತ್ತು ಆ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾವು ಮುಂದಿನ ವರ್ಷ ಖಂಡಿತವಾಗಿ ಕಂಬ್ಯಾಕ್ ಮಾಡುತ್ತೇವೆ ಎಂಬುದಾಗಿ … Read more

Ruturaj Gaikwad: ಫೈನಲ್ ಗೂ ಮುನ್ನವೇ ಗುಡ್ ನ್ಯೂಸ್ ಕೊಟ್ಟ ಚೆನ್ನೈ ಬ್ಯಾಟ್ಸ್ಮನ್ ರುತುರಾಜ್.

Ruturaj Gaikwad ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಈ ಬಾರಿಯ ಫೈನಲ್ ಗೆ ಲಗ್ಗೆ ಇಟ್ಟಿದೆ. ಚೆನ್ನೈ ತಂಡದ ಸಂಘಟಿತ ಪ್ರದರ್ಶನವೇ ಇದಕ್ಕೆ ಕಾರಣ ಎನ್ನಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಚೆನ್ನೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳು ತಂಡಕ್ಕೆ ಉತ್ತಮ ಆರಂಭವನ್ನು ನೀಡುವಲ್ಲಿ ಪ್ರತಿ ಬಾರಿ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಋತುರಾಜ್ ಗಾಯಕ್ವಾಡ್(Ruturaj Gaikwad) ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಲೇಬೇಕು. ಆಡಿರುವಂತಹ 15 ಪಂದ್ಯಗಳಲ್ಲಿ ಭರ್ಜರಿ 564 ರನ್ನುಗಳನ್ನು ಬಾರಿಸುವ ಋತುರಾಜ್ … Read more

Sachin Tendulkar: 50ರ ಹರೆಯದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ತಿಯ ಮೌಲ್ಯದ ವಿವರ ಇಲ್ಲಿದೆ ನೋಡಿ.

Sachin Tendulkar ಭಾರತದ ಮೊಟ್ಟ ಮೊದಲ ದೊಡ್ಡ ಮಟ್ಟದ ಜಾಗತಿಕ ಕ್ರಿಕೆಟ್ ಸೂಪರ್ ಸ್ಟಾರ್ ಎಂದರೇನು ಖಂಡಿತವಾಗಿ ಎಲ್ಲರ ಬಾಯಲ್ಲೂ ಬರುವ ಒಂದೇ ಒಂದು ಉತ್ತರ ಸಚಿನ್ ತೆಂಡೂಲ್ಕರ್(Sachin Tendulkar) ಎಂಬುದು. ಇಡೀ ವಿಶ್ವದಲ್ಲೇ ಕ್ರಿಕೆಟ್ ವಿಚಾರದಲ್ಲಿ ಬಂದರೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ದಾಖಲೆಗಳಿದೆಯೋ ಅಥವಾ ದಾಖಲೆಗಳೆ ಸಚಿನ್ ಅವರನ್ನು ಕಾದು ಕುಳಿತಿದ್ದವೆಯೋ ಎಂಬ ರೀತಿಯಲ್ಲಿ ಸಚಿನ್ ರವರು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಮುರಿಯಲಾಗದ ಅಳಿಸಲಾಗದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇನ್ನು ಅವರು ಕ್ರಿಕೆಟ್ನಿಂದ ದೂರವಾಗಿ ಸಾಕಷ್ಟು … Read more

RCB: ಆರ್ಸಿಬಿ ತಂಡದ ಬ್ರಾಂಡ್ ವ್ಯಾಲ್ಯೂ ಎಷ್ಟು ಸಾವಿರ ಕೋಟಿ ಗೊತ್ತಾ?

RCB 2008ರಲ್ಲಿ ಪ್ರಾರಂಭವಾದ ಅಂತಹ ಐಪಿಎಲ್ ನಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಕೂಡ ಶಾಮಿಲಾಗಿತ್ತು. ಇಂದಿಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ತಂಡಗಳಲ್ಲಿ ಒಂದಾಗಿದೆ. ಆದರೆ ಇದುವರೆಗೂ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ ಎನ್ನುವ ಬೇಸರವಂತು ಇದೆ. ಹೌದು ಆರ್‌ಸಿಬಿ ತಂಡ 16 ವರ್ಷಗಳಲ್ಲಿ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ. ಇದು ನಿಜಕ್ಕೂ ಕೂಡ ಬೇಸರ ಎಣಿಸುವಂತಹ ಚಾರವಾಗಿದ್ದರೂ ಕೂಡ ಆರ್‌ಸಿಬಿ(RCB) ಅಭಿಮಾನಿಗಳಿಗೆ ಸಂತೋಷ ನೀಡುವಂತಹ … Read more

MI Vs LSG: ಗಂಭೀರ್ ಪಡೆಯ ಬುಡ ಅಲ್ಲಾಡಿಸಿ ಬಿಟ್ಟ ಮುಂಬೈ ತಂಡದ ಆ ವೇಗಿ.

MI Vs LSG ಮೊದಲ ಕ್ವಾಲಿಫಯರ್ ಪಂದ್ಯವನ್ನು ಗುಜರಾತ್(GT) ವಿರುದ್ಧ ಚೆನ್ನೈ(CSK) ತಂಡ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಚೆನ್ನೈ ತಂಡ ನೇರವಾಗಿ ಈಗಾಗಲೇ ಫೈನಲ್ ಕೂಡ ತಲುಪಿದೆ. ಈಗ ಎರಡನೇ ಪಂದ್ಯದಲ್ಲಿ ಮುಂಬೈ(Mumbai Indians) ತೇರ್ಗಡೆಯಾಗಿದೆ. ರೋಹಿತ್ ಶರ್ಮಾ(Rohit Sharma) ನಾಯಕತ್ವದ ಐದು ಬಾರಿ ಚಾಂಪಿಯನ್ ತಂಡವಾಗಿರುವಂತಹ ಮುಂಬೈ ಇಂಡಿಯನ್ಸ್ ತಂಡ ನಿನ್ನೆ ನಡೆದಿರುವ ಪಂದ್ಯದಲ್ಲಿ ಕ್ವಾಲಿಫಯರ್ ಪಂದ್ಯವನ್ನು ಗೆದ್ದು ಬಿಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ ತಂಡ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ರವರ … Read more

Virat Kohli: RCB ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ಮಾಡಿದ್ದೇನು ಗೊತ್ತಾ? ಈ ರೀತಿ ಯಾರಾದ್ರೂ ಮಾಡ್ತಾರಾ.

Virat Kohli ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲ್ಲುವ ಪಂದ್ಯವನ್ನು ಸೋತು ಕೈಚಲ್ಲಿ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಈ ಪದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ(Virat kohli) ಶತಕವನ್ನು ಬಾರಿಸಿದ್ದರು. ಖಂಡಿತವಾಗಿ ಆರ್ ಸಿ ಬಿ ಈ ಪಂದ್ಯವನ್ನು ಗೆಲ್ಲುತ್ತದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಆರ್ಸಿಬಿ ಗೆಲುವಿಗೆ ಅಡ್ಡವಾಗಿ ನಿಂತಿದ್ದು ಶುಭಮನ್ ಗಿಲ್(Shubhman Gill). ಗುಜರಾತ್ ತಂಡದ … Read more

Ravindra Jadeja: ಮತ್ತೆ ಮುನಿಸಿಕೊಂಡ ರವೀಂದ್ರ ಸಿಂಗ್ ಜಡೇಜಾ. ಇದೇ ಕಾರಣ ಇರಬಹುದಾ?

Ravindra Jadeja ರವೀಂದ್ರ ಜಡೇಜಾ ನಿಮಗೂ ತಿಳಿದಿರುವ ಹಾಗೆ ಕೇವಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಪರವಾಗಿ ಪ್ರಮುಖ ಆಟಗಾರನಾಗಿ ಸಾಕಷ್ಟು ಪಂದ್ಯಗಳನ್ನು ಗೆಲುವಿನ ದಡಕ್ಕೆ ಒಬ್ಬರೇ ಸಾಗಿಸುವ ಮೂಲಕ ಸಾಬೀತುಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಕೂಡ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಕ್ವಿಕ್ ಫೀಲ್ಡಿಂಗ್ ಮೂಲಕವೂ ಕೂಡ ಸಾಕಷ್ಟು ವಿಕೆಟ್ ಗಳು ಉದುರುವಂತೆ ಮಾಡಿದ್ದಾರೆ. … Read more

Virat Kohli: ವಿರಾಟ್ ಕೊಹ್ಲಿ ಅಂದ್ರೆ ಆರ್‌ಸಿಬಿಯ ಈ ಆಟಗಾರನಿಗೆ ದೇವರಿಗಿಂತಲೂ ಹೆಚ್ಚು. ಯಾರದು ಆ ಆಟಗಾರ.

Virat Kohli ವಿರಾಟ್ ಕೊಹ್ಲಿ(Virat Kohli) ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ರಾಜ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿರುವಂತಹ ಗೆಲುವಿನ ಸರದಾರ. ವಿಶ್ವದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಕೂಡ ಒಬ್ಬರಾಗಿದ್ದಾರೆ. ತಾವು ಐಪಿಎಲ್ ಆಡಲು ಪ್ರಾರಂಭಿಸಿದ ವರ್ಷದಿಂದಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಪರವಾಗಿ ಆಡುತ್ತಿರುವಂತಹ ವಿರಾಟ್ ಕೊಹ್ಲಿ ಎಂದರೆ ಆರ್ಸಿಬಿ ಅಭಿಮಾನಿಗಳಿಗೆ ತುಸು ಪ್ರೀತಿ ಹೆಚ್ಚು. … Read more

error: Content is protected !!