Shivanna: ನಿನ್ನೆಯಷ್ಟೇ ಶಿವಣ್ಣನ ಬಗ್ಗೆ ಹೇಳಿಕೆ ನೀಡಿದ್ದ ಪ್ರಶಾಂತ್ ಸಂಬರ್ಗಿ ಇಂದು ಉಲ್ಟಾ ಹೊಡೆದು ಹೇಳಿದ್ದೇನು?

Prashanth Sambargi ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಪತ್ನಿ ಆಗಿರುವ ಗೀತಕ್ಕ(Geethakka) ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕೂಡ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ(Prashanth Sambargi) ಗೆ ಕೆಲವೊಂದು ಮಾತುಗಳನ್ನು ನಾಡಿದ್ದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಅಸಮಾಧಾನ ಮಾಡುವಂತೆ ಮಾಡಿತ್ತು. ಹೌದು ಶಿವಣ್ಣ ಸಿನಿಮಾ ವಿಚಾರದಲ್ಲಿ ಕೂಡ ಹಾಗೆ ಸಿನಿಮ ಗೆಲ್ಲಲಿ ಸೋಲಲಿ ಅವರಿಗೆ ಹಣ ಬರಬೇಕು ಅದಕ್ಕಾಗಿ ಅವರು … Read more

Shivanna: ಶಿವಣ್ಣನ ಮನೆಯಲ್ಲಿ ಆಗ್ತಿದೆ ರಾಜಕೀಯ ಪ್ರವೇಶ! ರಾಜಕೀಯ ಬೇಡ ಎಂದ ಅಭಿಮಾನಿಗಳು.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅಣ್ಣಾವ್ರ ಮಗನಾಗಿ ಅಣ್ಣ ಅವರಿಗೆ ಒಳ್ಳೆಯ ಹೆಸರು ತರುವಂತ ಹಲವಾರು ಕೆಲಸಗಳನ್ನು ಕಳೆದ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದವರು ಹಾಗೂ ಅದಕ್ಕಾಗಿ ಅವರಿಗೆ ಇಂದು ಲಕ್ಷಾಂತರ ಅಭಿಮಾನಿಗಳಿದ್ದಾರೆ. ಯಾವತ್ತೂ ಕೂಡ ಅಣ್ಣಾವ್ರ ಮನೆ ರಾಜಕೀಯ ಕ್ಷೇತ್ರಕ್ಕೆ ಹೆಸರಾದಂತಹ ಮನೆ ಅಲ್ಲ. ಆದರೆ ಈಗ ಮೊದಲ ಬಾರಿಗೆ ಶಿವಣ್ಣನ ಮನೆಯಲ್ಲಿ ರಾಜಕೀಯ ಪ್ರವೇಶ ನಡೆಯಲಿದೆ ಎನ್ನುವುದಾಗಿ ಸುದ್ದಿಗಳು ಕೇಳಿ ಬರುತ್ತಿದ್ದು. ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿ ರಾಜಕೀಯ ಪ್ರವೇಶ ಆಗಲಿದೆ ಎಂಬುದಾಗಿ ತಿಳಿದು … Read more

Raj Leela Vinoda: ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆ ಶಿವಣ್ಣ ಏನು ಹೇಳಿದ್ರು ಗೊತ್ತಾ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲ ಕನ್ನಡ ಚಿತ್ರರಂಗದಲ್ಲಿ ಸತತವಾಗಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದ ನೆಚ್ಚಿನ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಇಂದಿಗೂ ಕೂಡ ಅದೇ ಮಟ್ಟದ ಕ್ರೇಜ್ ಹಾಗೂ ಅಭಿಮಾನಿ ಬಳಗವನ್ನು ಮತ್ತು ಬೇಡಿಕೆಯನ್ನು ಹೊಂದಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸುವಂತಹ ನಟನೆಯನ್ನು ಮಾಡುವ ಸಾಮರ್ಥ್ಯವನ್ನು ಹ್ಯಾಟ್ರಿಕ್ ಹೀರೋ ಹೊಂದಿದ್ದಾರೆ. ಶಿವಣ್ಣನನ್ನು(Shivanna) ಅದಕ್ಕಾಗಿಯೇ ತಾನೆ ಜನ ಇಷ್ಟ ಪಡೋದು. ಶಿವಣ್ಣ(Shivanna) ಅವರ … Read more

Shivanna: ಶಿವಣ್ಣನ ಮೊದಲ ಸಿನಿಮಾ ಬಿಡುಗಡೆಯಾದಾಗ ಅವರಿಗೆ ವಿಷ್ಣುದಾದ ನೀಡಿದ ಉಡುಗೊರೆ ಏನು ಗೊತ್ತಾ?

Vishnuvardhan ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ 1986ರಲ್ಲಿ ಬಿಡುಗಡೆಯಾದ ಆನಂದ್ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಲ್ಲಿಂದ ಆಚೆಗೆ ಅವರನ್ನು ಕನ್ನಡ ಚಿತ್ರರಂಗದ ಮಹಾರಾಜನಂತೆ ಸಿನಿಮಾ ಪ್ರೇಕ್ಷಕರು ಮೆರೆಸಿಕೊಂಡು ಬಂದಿದ್ದಾರೆ ಎನ್ನುವುದು ನೀವೆಲ್ಲರೂ ಸಾಕ್ಷಿಕರಿಸಿರುವಂತಹ ವಿಚಾರ. ಇನ್ನು ವಿಷ್ಣು(Vishnu) ಹಾಗೂ ರಾಜ್(Raj) ಕುಟುಂಬಗಳ ನಡುವೆ ಮಾಧ್ಯಮಗಳು ಹಾಗೂ ಕೆಲವೊಂದು ಕಾಣದ ಕೈಗಳು ದ್ವೇಷ ಇದೆ ಎಂಬುದಾಗಿ ಸುಖಾ ಸುಮ್ಮನೆ ಸಮಾಜದಲ್ಲಿ ಹರಡಿ ಬಿಟ್ಟಿರುವುದು ನಿಮಗೆಲ್ಲರಿಗೂ … Read more

Shivanna: ಶಿವಣ್ಣನಿಗೆ ಆ ಒಂದು ಬಿರುದನ್ನು ನೀಡಿದ್ದೇ ಚಾಲೆಂಜಿಂಗ್ ಸ್ಟಾರ್ ದರ್ಶನ್! ಯಾವ ಬಿರುದು ಗೊತ್ತಾ?

Darshan Thoogudeepa ಮೊದಲಿನಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶಿವಣ್ಣ(Shivanna) ಕುಟುಂಬ ಅನ್ಯೋನ್ಯವಾಗಿದಂತಹ ಕುಟುಂಬ. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಟನನ್ನು ಹೆಚ್ಚಿಗೆ ಎಂಬುದಾಗಿ ತೋರಿಸಲು ಕೆಲವೊಂದು ಪದ ಪ್ರಯೋಗಗಳ ಮೂಲಕ ಎದುರಾಳಿ ನಟನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಳಕ್ಕೆ ತೋರಿಸಲು ಪ್ರಯತ್ನಿಸುತ್ತಾರೆ ಅಷ್ಟೇ. ಅದರಲ್ಲೂ ವಿಶೇಷವಾಗಿ ರಾಜಕುಮಾರ್(Rajkumar) ಹಾಗೂ ತೂಗುದೀಪ ಶ್ರೀನಿವಾಸ್(Thoogudeepa Srinivas) ರವರು ಮೊದಲಿನಿಂದಲೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿಕೊಂಡು ಬಂದು ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದರು. … Read more

Radhika Kumaraswamy: ಶಿವಣ್ಣನ ಜೊತೆಗೆ ನಾಯಕಿಯಾಗುವ ಅವಕಾಶ ಸಿಕ್ಕರೆ ಮಾಡ್ತೀರಾ ಎಂಬ ಪ್ರಶ್ನೆಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇ ಬೇರೆ!

Radhika Kumaraswamy ನಟಿ ರಾಧಿಕಾ ಕುಮಾರಸ್ವಾಮಿ(Actress Radhika Kumaraswamy) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಾಯಕ ನಟರ ಸಿನಿಮಾಗಳಿಗೆ ಬೇಕಾಗಿದ್ದಂತಹ ಸ್ಟಾರ್ ನಟಿಯಾಗಿ ಕಾಣಿಸಿಕೊಂಡವರು. ಇಂದಿಗೂ ಕೂಡ ಅವರ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಇದೆ ಆದರೆ ಅವರೇ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬೇಸರ ಅವರ ಅಭಿಮಾನಿಗಳಲ್ಲಿ ಕೂಡ ಇಂದಿಗೂ ಇದೆ. ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಹಾಗೂ ಕೆಲವೊಂದು ಮಹಿಳಾ ಪ್ರಾಧಾನ್ಯತೆ ಕಥೆಯನ್ನು ಹೊಂದಿರುವಂತಹ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು ಕೂಡ ಸಿನಿಮಾಗಳಲ್ಲಿ … Read more

Shivanna: ದರ್ಶನ್ ಅವರ ಬಗ್ಗೆ ಕೇಳಿದ್ದಕ್ಕೆ ಶಿವಣ್ಣ ತಕ್ಷಣ ನೀಡಿದ ಉತ್ತರ ಏನು ಗೊತ್ತಾ? ಎಲ್ಲಾ ಕಡೆ ವೈರಲ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ಖಳನಾಯಕ ತೂಗುದೀಪ ಶ್ರೀನಿವಾಸ್ ರವರ ಜೇಷ್ಠ ಪುತ್ರ. ಹೀಗಿದ್ದರೂ ಕೂಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕಾಲಿಟ್ಟಿದ್ದು ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಅದು ಕೂಡ ಅವಮಾನಗಳನ್ನು ಎದುರಿಸಿದ ನಂತರ. ಇನ್ನು ಮೊದಲಿನಿಂದಲೂ ಕೂಡ ನಿಮಗೆಲ್ಲರಿಗೂ ತಿಳಿದಿರಬಹುದು ರಾಜ್ ಹಾಗೂ ತೂಗುದೀಪ(Thoogudeepa) ಕುಟುಂಬದ ನಡುವೆ ಸಾಕಷ್ಟು ಆತ್ಮೀಯವಾದ ಸಂಬಂಧ ಇದೆ. ಹೊಸಪೇಟೆಯಲ್ಲಿ ನಡೆದಂತಹ ಅಹಿತಕರ ಘಟನೆಯ ನಂತರವೂ ಕೂಡ ದರ್ಶನ್(Darshan) ಅವರ ಪರವಾಗಿ … Read more

Anupam Kher: ಶಿವಣ್ಣನ ಘೋಸ್ಟ್ ಸಿನಿಮಾದಲ್ಲಿ ನಟಿಸುವುದಕ್ಕೆ ಅನುಪಮ್ ಖೇರ್ ಪಡೆಯೋ ಸಂಭಾವನೆ ಕೇಳಿದ್ರೆ ನೀವೂ ಕೂಡ ನಡುಗ್ತೀರಾ!

Ghost Film ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ನಟನೆಯ ಸಿನಿಮಾಗಳು ಚಿತ್ರೀಕರಣ ಪ್ರಾರಂಭಿಸುತ್ತವೆ ಅಥವಾ ಬಿಡುಗಡೆ ಆಗುತ್ತವೆ ಎಂದರೆ ಅಲ್ಲೊಂದು ದೊಡ್ಡ ಮಟ್ಟದ ಕ್ರೇಜ್ ಖಂಡಿತವಾಗಿ ಇದ್ದೇ ಇರುತ್ತದೆ. ಯಾಕೆಂದರೆ ಈ ವಯಸ್ಸಿನಲ್ಲಿ ಕೂಡ ಅವರ ನಟನೆ ಹಾಗೂ ಉತ್ಸಾಹ ಎನ್ನುವುದು ಪ್ರತಿಯೊಬ್ಬ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ. ವಯಸ್ಸು 60 ಆಗಿದ್ದರೂ ಕೂಡ ಮನಸ್ಸಿನಲ್ಲಿ ಇನ್ನೂ ಕೂಡ 30ರ ಹರೆಯದ ಯುವಕನಂತೆ ಕುಣಿಯುತ್ತಾರೆ ನಮ್ಮೆಲ್ಲರ ನೆಚ್ಚಿನ ಶಿವಣ್ಣ. ಇನ್ನು ಶಿವಣ್ಣ(Shivanna) ಅವರ ಮುಂದಿನ ಸಿನಿಮಾ ಘೋಸ್ಟ್(Ghost … Read more

Kannada Film: ಶಿವಣ್ಣ ಹಾಗೂ ಗೋಲ್ಡನ್ ಸ್ಟಾರ್ ಕಾಂಬಿನೇಷನ್ನಲ್ಲಿ ಹೊಸ ಮಲ್ಟಿ ಸ್ಟಾರರ್ ಸಿನಿಮಾ! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

Shivanna Ganesh ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭರ್ಜರಿ 35 ವರ್ಷಗಳಿಗಿಂತಲೂ ಅಧಿಕಕಾಲ ನಾಯಕ ನಟನಾಗಿ ನಟಿಸಿಕೊಂಡು ಬಂದಿದ್ದಾರೆ. ಬಹುತೇಕ ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಕೂಡ ನಿರ್ವಹಿಸಿರುವಂತಹ ಅನುಭವ ಅವರಲ್ಲಿದೆ. ಇದಕ್ಕಾಗಿ ಅವರನ್ನು ಕರುನಾಡ ಚಕ್ರವರ್ತಿ ಎನ್ನುವುದಾಗಿ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇನ್ನು ಅವರ ಹಾಗೆ ಚಿತ್ರರಂಗದಲ್ಲಿ ಮಿಂಚುತ್ತಿರುವ ಮತ್ತೊಬ್ಬ ಕಲಾವಿದ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh). ಯಾವುದು ಸಿನಿಮಾ … Read more

Shivanna: ಅಪ್ಪು ಬರ್ತಡೆ ದಿನ ತಮ್ಮನನ್ನು ನೆನೆಸಿಕೊಂಡು ಶಿವಣ್ಣ ಕಣ್ಣೀರು ಹಾಕಿ ಬರೆದಿದ್ದೇನು ಗೊತ್ತಾ?

Puneeth Rajkumar ಮಾರ್ಚ್ 17 ಬಂತೆಂದರೆ ಸಾಕು ಪ್ರತಿಯೊಬ್ಬರೂ ಕೂಡ ಸದಾಶಿವನಗರದಲ್ಲಿರುವ ಅಪ್ಪು(Appu) ಅವರ ಮನೆಯ ಎದುರುಗಡೆ ತಮ್ಮ ನೆಚ್ಚಿನ ನಟನನ್ನು ಕಾಣಬೇಕು ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸಬೇಕು ಎನ್ನುವುದಾಗಿ ಲಕ್ಷ ಸಾವಿರ ಸಂಖ್ಯೆಯಲ್ಲಿ ಕೂಡುತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಈ ಸಂಭ್ರಮ ಸಂಪೂರ್ಣವಾಗಿ ಕಳೆಹೀನವಾಗಿ ಹೋಗಿದೆ. ಇನ್ನು ಈ ಬಾರಿ ಕೂಡ ಕುಟುಂಬಸ್ಥರು ಸೇರಿ ಅಪ್ಪು ಅವರ ಸಮಾಧಿ ಬಳಿ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇನ್ನು ಹುಟ್ಟು ಹಬ್ಬದ ಸಂದರ್ಭದಲ್ಲಿ ಪುನೀತ್ … Read more

error: Content is protected !!