ಮಗನ ಹೋಂ ವರ್ಕ್ ಮಾಡೋಕೆ ನನ್ನ ಹೆಂಡತಿ ಕಷ್ಟ ಪಡುತ್ತಾಳೆ ಅಂತ ಪತ್ನಿ ವಿಜಯಲಕ್ಷ್ಮಿ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಡಿಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗ ಸದ್ಯದ ಮಟ್ಟಿಗೆ ಕಾಣುತ್ತಿರುವ ಅತ್ಯಂತ ದೊಡ್ಡ ಸ್ಟಾರ್ ಅನ್ನಬಹುದಾಗಿದೆ. ಜಾಗತಿಕವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೊಡ್ಡಮಟ್ಟದ ಹೆಸರನ್ನು ಹೊಂದದೇ ಇರಬಹುದು ಆದರೆ ಕರ್ನಾಟಕ ರಾಜ್ಯದಲ್ಲಿ ಅವರಷ್ಟು ಮಾಸ್ ಅಭಿಮಾನಿಗಳನ್ನು ಹೊಂದಿರುವ ಮತ್ತೊಬ್ಬ ಕನ್ನಡ ಸ್ಟಾರ್ ಸಿಗಲು ಸಾಧ್ಯವೇ ಇಲ್ಲ ಎಂದು ಯಾವುದೇ ಅನುಮಾನ ಇಲ್ಲದೆ ಹೇಳಬಹುದಾಗಿದೆ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಪಂಚಭಾಷ ಪ್ಯಾನ್ ಇಂಡಿಯನ್ ಸಿನಿಮಾ ಆಗಿರುವ ಕ್ರಾಂತಿ ಇದೇ 2023ರ … Read more

ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣದಲ್ಲಿ ಡಿ ಬಾಸ್ ನೀಡಿದ ಉಡುಗೊರೆಯ ಬೆಲೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಅಮೂಲ್ಯ ರವರು ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಪಾದರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಚಿಕ್ಕವಯಸ್ಸಿನಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಅವರು ಕಾಲಿಡುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾದವರ ಪೈಕಿಯಲ್ಲಿ ನಟಿ ಅಮೂಲ್ಯ ಕೂಡ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು … Read more

ಪುನೀತ ಪರ್ವ ಕಾರ್ಯಕ್ರಮಕ್ಕೆ ಬರದ ದರ್ಶನ್  ಗಂಧದ ಗುಡಿ ಸಿನಿಮಾ ನೋಡಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಆಗಿರುವ ಗಂಧದಗುಡಿ ಡಾಕ್ಯೂಮೆಂಟ್ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾವನ್ನು ಕುಟುಂಬ ಸಮೇತರಾಗಿ ನೋಡುತ್ತಿದ್ದಾರೆ. ನಿಜಕ್ಕೂ ಕೂಡ ಈ ಸಿನಿಮಾ ಸಿನಿಮಾ ಎಂದು ಹೇಳುವುದಕ್ಕಿಂತ ಒಂದು ಪವಿತ್ರ ಅನುಭವ ಎಂದರು ಕೂಡ ತಪ್ಪಾಗಲಾರದು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಪುನೀತ ಪರ್ವ ಕಾರ್ಯಕ್ರಮಕ್ಕೆ ಅರಮನೆ ಮೈದಾನಕ್ಕೆ ಬರಲು … Read more

ಸೆಲ್ಫಿ ತೆಗೆದುಕೊಳ್ಳಲು ಬಂದ ಯುವತಿಯ ಮೊಬೈಲ್  ಕಸಿದುಕೊಂಡು ಎಲ್ಲರ ಮುಂದೆಯೇ ಅವಾಜ್ ಹಾಕಿದ ಡಿ ಬಾಸ್ ಕಾರಣವೇನು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಒಳಗೊಂದು ಹೊರಗೊಂದು ಇಟ್ಟುಕೊಂಡು ಓಡಾಡುವ ವ್ಯಕ್ತಿ ಇವರಲ್ಲ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಡೈರೆಕ್ಟಾಗಿ ಹೇಳಿಕೊಂಡು ಓಡಾಡುವ ಗಂಡೆದೆ ಇವರದ್ದು. ಡಿ ಬಾಸ್ ಅವರ ಈ ಸ್ಟ್ರೇಟ್ ಫಾರ್ವರ್ಡ್ ವ್ಯಕ್ತಿತ್ವವೇ ಇವರ ಅಭಿಮಾನಿಗಳಿಗೆ ಇಷ್ಟವಾಗುತ್ತೆ . ಈ ಒಂದು ವ್ಯಕ್ತಿತ್ವದಿಂದಲೇ ದರ್ಶನ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ತಪ್ಪಾಗಲಾರದು. ಆಗಾಗ ದರ್ಶನ್ ಅವರಂತೂ ಕಾಂಟ್ರವರ್ಸಿಯಲ್ಲಿ ಇದ್ದೇ ಇರುತ್ತಾರೆ ಆದರೂ ಕೂಡ ಇವರ ಅಭಿಮಾನಿಗಳ ಸಂಖ್ಯೆ … Read more

ಡಿ ಬಾಸ್‌ ಮಗನ ಹವ್ಯಾಸ ಕಂಡು ಅಚ್ಚರಿಗೊಂಡ ನೆಟ್ಟಿಗರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ಅಭಿನಯದಲ್ಲಿ ಬಾಸ್ ಎನಿಸಿಕೊಂಡ ಇವರು ಜನರನ್ನು ಪ್ರೀತಿಸುವುದರೊಂದಿಗೆ ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ,ಕಾಳಜಿ ತೋರಿಸುತ್ತಾರೆ. ‘ನಮ್ಮ ಪ್ರೀತಿಯ ರಾಮು’ ಅವರು ಮೈಸೂರಿನಲ್ಲಿರುವ ಚಿಕ್ಕ ಝೂವೊಂದಕ್ಕೆ ‘ಯಜಮಾನ’ರು ಹೌದು. ಮಲವಳ್ಳಿ ಸಮೀಪದಲ್ಲಿರುವ ಝೂಗೆ ಆಗಾಗ ಭೇಟಿ ನೀಡಿ ಪ್ರಾಣಿ ಪಕ್ಷಿಗಳ ಕ್ಷೇಮ ವಿಚಾರಿಸುವುದು ಇವರ ರೂಢಿ. ಇದೀಗ ಇವರ ಮಗ ವಿನೇಶ್ ತಂದೆಯನ್ನೇ ಅನುಸರಿಸಿದ್ದಾರೆ. ವೀಕೆಂಡ್ ನಲ್ಲಿ ವಿನೀಶ್ ಕಾಲ ಕಳೆಯುವ ಪರಿಯನ್ನು ಕಂಡು ದರ್ಶನ್ ಅವರ ಅಭಿಮಾನಿಗಳು … Read more

ತನ್ನನ್ನು ಬ್ಯಾನ್ ಮಾಡಿದ ಎಲ್ಲಾ ನ್ಯೂಸ್ ಚಾನೆಲ್ ಗಳಿಗೆ ತನ್ನದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಡಿ ಬಾಸ್

ಡಿ ಬಾಸ್ ಹೆಸರು ಡಿ ಕರ್ನಾಟಕದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕನ್ನಡದ ನಟರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರೆಂದರೆ ಅದು ಡಿ ಬಾಸ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿಮಾನಿಗಳನ್ನು ದರ್ಶನ್ ಅವರ ಸಂಪಾದನೆ ಮಾಡಿದ್ದಾರೆ. ಹಾಗೆ ಪ್ರೀತಿಯಿಂದ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಗಳು ಎಂದು ಕರೆಯುತ್ತಾರೆ. ದರ್ಶನ್ ಅವರಿಗೆ ಇರುವ ಕ್ರೇಜ್ ಮತ್ತು ಜನಪ್ರಿಯತೆಯನ್ನು ಯಾರಿಂದಲೂ ಕೂಡ ಕುಗ್ಗಿಸೋಕೆ ಸಾಧ್ಯವಿಲ್ಲ. ದರ್ಶನ್ ಅವರನ್ನು ಇತ್ತೀಚೆಗೆ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿರುವ ವಿಚಾರ … Read more

ಇದ್ದಕ್ಕಿದ್ದಂತೆ ಟೋಪಿ ಶಾಲು ಹಾಕಿಕೊಂಡು ಜಮೀರ್ ಅಹ್ಮದ್ ಜೊತೆ ಕಾಣಿಸಿಕೊಂಡ ಡಿ ಬಾಸ್. ಕಾರಣವೇನು ಗೊತ್ತಾ ?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ನಾನಾ ರೀತಿಯ ಕ್ಷೇತ್ರಗಳಲ್ಲಿ ಸ್ನೇಹಿತರಿದ್ದಾರೆ. ದರ್ಶನ್ ಅವರು ಸ್ನೇಹ ಜೀವಿ ಎಂಬುದು ನಮಗೆಲ್ಲ ಗೊತ್ತಿರುವ ವಿಷಯ ಸ್ನೇಹಿತರನ್ನು ಎಂದಿಗೂ ಕೈಬಿಡುವ ಮನುಷ್ಯ ಇವರಲ್ಲ. ತನ್ನೊಂದಿಗೆ ತನ್ನ ಸ್ನೇಹಿತರು ಕೂಡ ಬೆಳೆಯಬೇಕು ಎನ್ನುವ ಮನೋಭಾವ ಹೊಂದಿರುವ ಡಿ ಬಾಸ್ ದೊಡ್ಡದಾದ ಸ್ನೇಹ ಬಳಗ ವಿದೆ. ಡಿ ಬಾಸ್ ಅವರಿಗೆ ಚಿತ್ರರಂಗ ಕ್ಕಿಂತ ಹೆಚ್ಚಾಗಿ ರಾಜಕೀಯ ರಂಗದಲ್ಲಿ ಸ್ನೇಹಿತರ ಜೊತೆ ಒಡನಾಟ ಹೆಚ್ಚಿದೆ. ಇತ್ತೀಚೆಗೆ ಡಿ ಬಾಸ್ ಅವರು … Read more

ಪುನೀತ್ ಸಾ’ವಿನ ವಿಷಯ ಇನ್ನೂ ಕೂಡ ಅತ್ತೆ ನಾಗಮ್ಮನಿಗೆ ಗೊತ್ತಿಲ್ಲ. ನಾಗಮ್ಮನ ಮುಗ್ಧ ಮಾತುಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಬೇಜಾರ್ ಆಗುತ್ತೆ

ಆ ದೇವರ ನಡೆ ನಿಜಕ್ಕೂ ರಹಸ್ಯ. ಒಳ್ಳೆಯವರನ್ನು ಅತಿಬೇಗನೆ ತಂದ ಬರೀ ಕರೆಸಿಕೊಳ್ಳುತ್ತಾ ಕೆಟ್ಟದ್ದನ್ನು ಮಾಡುವವರನ್ನು ಭೂಮಿಯ ಮೇಲೆ ಇರಿಸುತ್ತಾನೆ. ಅಪ್ಪು ನಂತಹ ತಿನ್ನದಂಥ ಮನಸ್ಸಿನ ವ್ಯಕ್ತಿಯನ್ನು ದೇವರು ಗಡಿಬಿಡಿ ಮಾಡಿ ಕರೆಸಿಕೊಂಡಿದ್ದು ನಿಜಕ್ಕೂ ದೇವರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆ ದೇವರಿಗೆ ಪುನೀತ್ ರಾಜ್ ಕುಮಾರ್ ಮೇಲೆ ಅಸೂಯೆ ಬಂದು ತನ್ನ ಬಳಿ ಕರೆಸಿಕೊಂಡಿರ ಬೇಕು. ಅಪ್ಪು ಇಲ್ಲದೆ ಇಂದು ಇಡೀ ಕರ್ನಾಟಕವೇ ಸಂಕಟ ಪಡುತ್ತಿದೆ. ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಇಹಲೋಕವನ್ನು ತ್ಯಜಿಸಿರುವ ವಿಷಯ … Read more

ಪುನೀತ್ ಅವರ ಹಾದಿಯಲ್ಲಿ ಸಾಗುತ್ತಿರುವ ಡಿ ಬಾಸ್‌. ಒಟ್ಟಾರೆ ಹದಿಮೂರು ಸರಕಾರಿ ಶಾಲೆಗಳಿಗೆ ಡಿ ಬಾಸ್‌ ಕಡೆಯಿಂದ ಸಿಕ್ಕಿದೆ ಬಂಪರ್ ಸೌಲಭ್ಯಗಳು.

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ನಿಸ್ವಾರ್ಥ ಸಹಾಯ ಮನೋಭಾವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪುನೀತ್ ರಾಜ್ ಕುಮಾರ್ ಅವರು ಮನಸ್ಸು ಮಾಡಿದ್ದರೆ ಮತ್ತು ತಲೆಮಾರಿಗೆ ಆಗುವಷ್ಟು ಆಸ್ತಿಯನ್ನ ಮಾಡಬಹುದಿತ್ತು ಆದರೆ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಆಸರೆಯಾಗಿ ಬದುಕಿದ್ದರು. ಅಪ್ಪು ಅವರು ಸುಮಾರು 1800 ಮಕ್ಕಳ ಜೀವನಕ್ಕೆ ಆಸರೆಯಾಗಿದ್ದರು. ಅಪ್ಪು ಅವರ ಬದುಕು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದು ಹಲವಾರು ಯುವಕರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಾಮಾಜಿಕ ಕಳಕಳಿ ತಂದಿದ್ದ … Read more

ತಿನ್ನಲ್ಲ ಕುಡಿಯಲ್ಲ ನಿಂದೂ ಒಂದು ಲೈಫ್ ಆ? ಅಂತ ನೇರವಾಗಿ ಹೇಳೇ ಬಿಟ್ಟರು ಡಿ ಬಾಸ್

ಡಿ ಬಾಸ್ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ ಡಿ ಬಾಸ್ ಅವರು ಮನಸ್ಸಲ್ಲೊಂದು ಬಾಯಲ್ಲೊಂದು ಮಾತನಾಡುವದಕ್ಕೆ ಮನಸ್ಸಿನಲ್ಲಿ ತೋಚಿದ್ದನ್ನು ಬಾಯಲಿ ಹೇಳಿಬಿಡುತ್ತಾರೆ. ಮಾತು ಕಟುವಾದರೂ ಮನಸ್ಸು ತುಂಬಾ ಮೃದು. ದರ್ಶನ್ ಅವರು ಖಡಕ್ಕಾದ ವ್ಯಕ್ತಿತ್ವವೇ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ತಮ್ಮ ನೇರ ನುಡಿ ಇಂದ ದರ್ಶನ್ ಅವರು ಹಲವಾರು ಕಾಂಟ್ರವರ್ಸಿ ಗಳನ್ನು ಕೂಡ ಮೈಮೇಲೆ ಹಾಕಿಕೊಂಡಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ದರ್ಶನ್ ಅವರನ್ನು ಕನ್ನಡ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿದ್ದಾರೆ ದರ್ಶನ್ … Read more

error: Content is protected !!