ಪುನೀತ್ ಜೋತೆ ತಮ್ಮ ಮಗಳು ಅಶ್ವಿನಿಯನ್ನು ವಿವಾಹ ಮಾಡಿಕೊಡಲು ನಿರಾಕರಿಸಿದ್ದ ತಂದೆ ತಾಯಿಗಳು. ಭವಿಷ್ಯದ ಸುಳಿವು ಸಿಕ್ಕಿತ್ತೇ?

ಪುನೀತ್ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು, ಅವರೆಲ್ಲ ಕೆಲಸ ಕಾರ್ಯಗಳಲ್ಲಿ ನೆರವಾಗಿ, ಸಾಧನೆಗೆ ಹುರಿದುಂಬಿಸಿ, ದೊಡ್ಮನೆ ಕುಟುಂಬದ ಘನತೆ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು ಬಂದವರು ಅಶ್ವಿನಿ ಅವರು. ನಗು, ತಮಾಷೆ, ಹುಸಿ ಕೋಪ, ಪ್ರೀತಿ, ಕಾಳಜಿ ಎಲ್ಲವನ್ನು ಎಷ್ಟು ಬೇಕೆಂದು ಅರಿತು ಪುನೀತ್ ಅವರ ಸಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣಲು ಸಹಕರಿಸಿದವರು ಅಶ್ವಿನಿಯವರು.. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಬಿದರೆ ತಾಲೂಕಿನ ಭಾಗಮನೆ ಗ್ರಾಮದವರು. ಆದರೆ ವಿವಾಹಕ್ಕೂ ಮುಂಚಿನಿಂದಲೇ ಅವರು ಬೆಂಗಳೂರಿನಲ್ಲಿ ತಮ್ಮ … Read more

ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಸೂಚಿಸಿ ಪತ್ರ ಬರೆದ, ಸೌತ್ ಇಂಡಿಯನ್ ನಟರುಗಳು

ಡಾಕ್ಟರ್ ರಾಜಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟಾಗಲೇ, ಅಭಿಮಾನಿಗಳು ತಮ್ಮ ಹೃದಯದಲ್ಲಿ ಅಳಿಸಲಾಗದ ಪುನೀತ್ ಅವರ ಮೂರ್ತಿಯನ್ನು ಕೆತ್ತನೆ ಮಾಡಿ, ಹರಸಿ, ಹಾರೈಸಿ ಅವರ ಚಿತ್ರಗಳನ್ನು ಗೆಲ್ಲಿಸುತ್ತಾ, ಸಂಭ್ರಮಿಸುತ್ತಾ, ಬಂದಿದ್ದಾರೆ.ಪುನೀತ್ ರಾಜಕುಮಾರ್ ಅವರು ಸರಳ ಸ್ವಭಾವದವರು; ಜೊತೆಗಾರರಿರಲಿ, ಅಭಿಮಾನಿಗಳಿರಲಿ, ಶ್ರೀಮಂತರಿರಲಿ, ಬಡವರಿರಲಿ ಎಲ್ಲರನ್ನು ಸಮಾನವಾಗಿ ಕಂಡು, ಸಾಮಾನ್ಯನಂತೆ ಬೆರೆತು, ತನ್ನ ಸುತ್ತಮುತ್ತಲಿನವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ, ಎಲ್ಲರೂ ನಗುತ್ತಲೇ ಬದುಕಬೇಕೆಂದು ಆಶಿಸಿದವರು. ಇವರ ಅಭಿಮಾನಿ ಬಳಗದ ವ್ಯಾಪ್ತಿ ಕೇವಲ … Read more

ರಾಜಕುಮಾರ್ ಅವರನ್ನು ಕಳುಹಿಸಿ ಪಾರ್ವತಮ್ಮ ರಾಜಕುಮಾರ್ ಒಬ್ಬರೇ ಮಾಲ್ಡೀವ್ಸ್ ಹೋಟೆಲ್ ನಲ್ಲಿ ತಂಗಿದ್ರು ಏಕೆ ಗೊತ್ತಾ

1953 ಜೂನ್ 25 ರಂದು ನಂಜನಗೂಡಿನಲ್ಲಿ ಎರಡು ಕುಟುಂಬಗಳು ಒಂದುಗೂಡಿ ನೇರವೇರಿಸಿದ ಕಾರ್ಯಕ್ರಮವು ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿತು. ರಾಜಕುಮಾರ ಅವರಿಗಾಗ 24 ವರ್ಷ. ಪಾರ್ವತಮ್ಮ ಅವರಿಗೆ 14 ವರ್ಷ. ಮದುವೆಯು ಚೆಂದದಿಂದ ನೇರವೇರಿತು. ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಮೆರು ನಟ. ಸರಳತೆ, ನಡತೆ, ಗುಣಗಳಿಂದ ಮಾದರಿ ಮಾನವನೆಂದೆ ಕರೆಯಿಸಿಕೊಂಡಿದ್ದಾರೆ. ಅಪಾರ ಸಾಧನೆಗೈದ ಇವರ ಹಿಂದೆ ಸದಾ ಕಾಲ ನಿಂತು ಚಿತ್ರದಲ್ಲಿನ ಅಭಿನಯಕ್ಕೆ … Read more

ಡಾಕ್ಟರ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಡೆದ ಗಲಾಟೆ ಏನಾಗಿತ್ತು ಗೊತ್ತಾ?? ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರಾರು??

ಕರ್ನಾಟಕ ರತ್ನ ಪ್ರಶಸ್ತಿಯು, ‘ಯಾವುದೇ ಒಂದು ರಂಗದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು, ಅದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು, ಅಪರಿಮಿತ ಸೇವೆಗೈದ ವ್ಯಕ್ತಿಗಳಿಗೆ ನೀಡುವ ಗೌರವ’ವೆನ್ನಬಹುದು. 1992 ರಲ್ಲಿ ಎಸ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ‘ಕರ್ನಾಟಕ ರತ್ನ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ಮೊಟ್ಟ ಮೊದಲಿಗೆ ಹಮ್ಮಿಕೊಂಡರು. ಈವರೆಗೆ 10 ಜನರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ, ಪ್ರೇಮ, ಸಂಸಾರಿಕ, ಸಾಮಾಜಿಕ ಸೇರಿದಂತೆ ಹಲವಾರು ವಿಧದ ಕಥೆಗಳಲ್ಲಿ, ನಾನಾ ರೀತಿಯ ಪಾತ್ರಗಳಿಗೆ ಬಣ್ಣ … Read more

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬೆನ್ನ ಹಿಂದೆ ಯಾವುದೇ ಸದ್ದಿಲ್ಲದೆ ಕುಳಿತುಕೊಂಡಿದ್ದ ಖ್ಯಾತ ನಟಿ ಯಾರು ಗೊತ್ತಾ? ವಿಡಿಯೋ ಫುಲ್ ವೈರಲ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಇತ್ತೀಚಿಗಷ್ಟೇ ಒಂದು ಹೆಲ್ತ್ ಕಾರ್ಡ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು ಇದಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಡ್ ಅನ್ನು ಸಿನಿಮಾ ಹಾಗೂ ಕಿರುತೆರೆಯ ಕಲಾವಿದರಿಗೆ ನೀಡುವಂತಹ ಕಾರ್ಯವನ್ನು ಅಲ್ಲಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸೆಲೆಬ್ರಿಟಿಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭೇಟಿ ಮಾಡಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೇದಿಕೆಯ ಮುಂಬಾಗದಲ್ಲಿ ಮೊದಲಿಗೆ ಆಸೀನರಾಗಿದ್ದ ಸಂದರ್ಭದಲ್ಲಿ … Read more

ಪಾಪ ಅನಿರುದ್ಧ್ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಮಾಡಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹಲವಾರು ಕಾರ್ಯಕ್ರಮಗಳಿಗೆ ಭಾಗವಹಿಸುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲದಿರುವ ದುಃಖವನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಹೆಲ್ತ್ ಕಾರ್ಡ್ ಅನ್ನು ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಕಲಾವಿದರಿಗೆ ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಈ ಕಾರ್ಡ್ ಅನ್ನು ವಿತರಿಸಲು ಮುಖ್ಯ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವ ಅಶ್ವಿನಿ … Read more

ಸೆಲ್ಫಿ ಕೇಳಲು ಬಂದ ಜೂನಿಯರ್ ಪುನೀತ್ ರಾಜಕುಮಾರ್ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಡಿದ್ದೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲಾ ಆಗಲೇ ಹೋಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಂತರ ಅವರ ಎಲ್ಲಾ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೊಡ್ಮನೆಯ ಹೆಮ್ಮೆಯ ಸೊಸೆಯಾಗಿ ಮುಂದೇ ನಿಂತು ನಿರ್ವಹಿಸುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಟೆಲಿವಿಷನ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ನೀಡುವಂತಹ ಹೆಲ್ತ್ ಕಾರ್ಡ್ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅತಿಥಿಯಾಗಿ … Read more

ಪುನೀತ್ ರಾಜಕುಮಾರ್ ಅವರು ಪ್ರತಿ ದಿನ ಮಾಡುತ್ತಿದ್ದ ಆ ಒಂದು ಕೆಲಸವೇ ಅವರ ಸಾ ವಿಗೆ ಕಾರಣವಾಯ್ತು ಎಂದ ಪ್ರಶಾಂತ್ ಸಂಬರಗಿ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹರಡಿದ ಪುನೀತ್ ರಾಜಕುಮಾರ್ ಅವರ ಹೃದಯಘಾತದ ಸುದ್ದಿಯು ಎಲ್ಲರೂ ದೇವರಲ್ಲಿ ‘ಪುನೀತ್ ಅವರು ಬೇಗನೆ ಗುಣಮುಖವಾಗಿ ಬರಲಿ’ ಎಂದು ಬೇಡುವಂತೆ ಮಾಡಿತ್ತು. ಆದರೆ ಪುನೀತವರು ಮರಳಿ ಬಾರದೂರಿಗೆ ನಡೆದಿದ್ದಾರೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ ಎಲ್ಲರಿಗೂ ಕಾಡಿರುವ ಪ್ರಶ್ನೆ, ‘ಫಿಟ್ನೆಸ್ ಅನ್ನು ಮೈನ್ಟೈನ್ ಮಾಡಿದ್ದ ಮತ್ತು ಉತ್ತಮ ಆರೋಗ್ಯಕ್ಕಾಗಿ ಕಾಳಜಿ ವಹಿಸಿದ ಪುನೀತ ಅವರಿಗೆ ಹೃದಯಘಾತವಾಗಲು ಸಾಧ್ಯವೇ?’ ಎಂಬುದು. ಪುನೀತ್ ಅವರ ಸಾವಿನ ಸುದ್ದಿ ಸುಳ್ಳಾಗಿರಲಿ ಎಂದು ಅದೆಷ್ಟೋ ಜನ ಆಶಿಸುತ್ತಿದ್ದರು. ಇಂದಿಗೂ … Read more

ಚಿಕ್ಕ ವಯಸ್ಸಿನಲ್ಲಿಯೇ ಪುನೀತ್ ರಾಜಕುಮಾರ್ ಶಂಕರ್ ನಾಗ್ ಅವರ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ನಾನು ನಿಜಕ್ಕೂ ನಂಬಲಿಕ್ಕೆ ಸಾಧ್ಯ ಇಲ್ಲ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಶಂಕರ್ ನಾಗ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದಂತಹ ನಟರು. ಇಬ್ಬರೂ ಕೂಡ ಅಕಾಲಿಕ ಮರಣಕ್ಕೆ ತುತ್ತಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ಬಿಟ್ಟು ಹೋದವರು. ಹಲವಾರು ವಿಚಾರಗಳಲ್ಲಿ ಅಪ್ಪು ಹಾಗೂ ಶಂಕ್ರಣ್ಣ ಇಬ್ಬರಿಗೂ ಕೂಡ ಸ್ವಾಮ್ಯತೆ ಇದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಂಕ್ರಣ್ಣ ಹಾಗೂ ರಾಜಕುಮಾರ್ ಕುಟುಂಬಕ್ಕೆ ಹಲವಾರು ವರ್ಷಗಳಿಂದಲೂ ಕೂಡ ಒಳ್ಳೆಯ ಉತ್ತಮ ಬಾಂಧವ್ಯ ಇದ್ದರೂ … Read more

ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿದ ಅಮಿತಾ ಬಚ್ಚನ್ ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತಾ??

ಯಾವ ಕಲಾವಿದರ ಮಧ್ಯೆ ಯಾವ ರೀತಿಯ ಸಂಬಂಧವಿದೆ? ಯಾವ ತರನಾದ ಘಟನೆಗಳು ನಡೆದಿವೆ? ಎಂದು ಅವರನ್ನು ತೆರೆಯ ಮೇಲೆ ಕಂಡ ನಾವು ನಿರ್ಧರಿಸಲು ಸಾಧ್ಯವಿಲ್ಲ. ಪರದೆಯ ಮೇಲೆ ಶ್ರೀಮಂತರಾಗಿ ಕಾಣಿಸಿಕೊಂಡ ನಟ ಅಥವಾ ನಟಿಯರು ಕೂಡ ನಿಜ ಜೀವನದಲ್ಲಿ ಕಷ್ಟದಲ್ಲಿ ಸಿಲುಕಿಕೊಂಡಿರಬಹುದು. ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ಮಾಡುವ ಕಲಾವಿದನು ನಿಜ ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಮೆರೆದ ನಾಯಕನಾಗಿರಬಹುದು. ಅಮಿತಾ ಬಚ್ಚನ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸೇವೆಗೈದು, ಸಿನಿ ಪ್ರಿಯರ ಮನ ಗೆದ್ದು, ಭಾರತೀಯ … Read more

error: Content is protected !!