ಅಪ್ಪು ನಿಧನದ ವರದಿ ಎಷ್ಟು ಅವಧಿಯವರೆಗೆ ಗೌಪ್ಯವಾಗಿತ್ತು?? ವಿಷಯವನ್ನು ಸ್ವಲ್ಪ ಸಮಯ ಮುಚ್ಚಿಡೋಣ ಎಂದವರು ಯಾರು?? ಘಟನೆಯ ಅಸಲಿ ಕಥೆ ಇಲ್ಲಿದೆ ಓದಿ…

ಕಳೆದ ವರ್ಷ ಅಕ್ಟೋಬರ್ 29ರಂದು ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಾಗ ಅಹಿತಕರ ಸುದ್ದಿಯೊಂದು ಕಿವಿಗೆ ಬಂದಪ್ಪಳಿಸಿದೆ ಎಂಬ ಊಹೆಯನ್ನು ಸಹ ಯಾರು ಮಾಡಿರಲಿಲ್ಲ. ಪುನೀತ್ ರಾಜಕುಮಾರ್ ಅವರು ತೀರಿಕೊಂಡರು ಎಂಬ ಸುದ್ದಿಯು ಹರಡುತ್ತಿದ್ದಂತೆ ಯಾರಿಗೂ ನಂಬಲು ಸಾಧ್ಯವಾಗಲಿಲ್ಲ. ‘ವಯಸ್ಸಿನಲ್ಲಿ ಚಿಕ್ಕವರು, ಆರೋಗ್ಯವಂತರು ಆದ ಅಪ್ಪು ಅವರ ಬಗ್ಗೆ ಈ ರೀತಿಯಾಗಿ ತಮಾಷೆಯನ್ನು ಮಾಡಬೇಡಿ’ ಎಂದವರೇ ಹೆಚ್ಚಿನವರು. ವಿಚಾರ ನಿಜವೆಂದು ತಿಳಿಯುತ್ತಿದ್ದಂತೆಯೇ ಅಭಿಮಾನಿಗಳಿಗೆ ತಮ್ಮ ದೇಹವೇ ಶಕ್ತಿ ಕಳೆದುಕೊಂಡಂತೆ ಭಾಸವಾಗಿತ್ತಂತೆ. ಎಂದಿನಂತೆ ಮುಂಜಾನೆ ಎದ್ದು ದಿನದ … Read more

ಅಪ್ಪು ಮಗಳು ವಂದಿತಾ ಮಾತನಾಡಿದ ಬಗೆ ನೋಡಿ ಸುಧಾ ಮೂರ್ತಿ ಅಮ್ಮ ಖುಷಿ ಯಾಗಿ ಮುದ್ದು ಮಾಡಿದ ವಿಡಿಯೋ ವೈರಲ್

ಅಪ್ಪುವಿನ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆ aagide. ಹೌದು, ಈ ಅಕ್ಟೋಬರ್ 29ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ಹಿಂದಿನ ವರ್ಷ 2020ರ ಅಕ್ಟೋಬರ್ 29ರಂದು ಶುರುವಾಗಿದ್ದ ಗಂಧದಗುಡಿ ಸಿನೆಮಾ ಬೆಳ್ಳಿತೆರೆ ಮೇಲೆ ನೋಡಿದ ಅಪ್ಪು ಫ್ಯಾನ್ಸ್ ಭಾವುಕರಾಗಿದ್ದಾರೆ. ದಕ್ಷಿಣದಿಂದ ಉತ್ತರ ಕರ್ನಾಟಕದವರೆಗಿನ ಪ್ರಮುಖ ವನ್ಯ ಸಂಪತ್ತು ಹಾಗೂ ಯಾರೂ ಕಂಡಿರದ ರೀತಿಯ ಅದ್ಭುತ ಹಾಗೂ ಅವುಗಳ ವಿಶೇಷತೆಗಳನ್ನು ಪುನೀತ್ ಹಾಗೂ ಅಮೋಘವರ್ಷ ಜೋಡಿಯೂ ತೆರೆ ಮೇಲೆ ತಂದಿದೆ. ಕರ್ನಾಟಕ … Read more

ಪತ್ನಿ ಮಹಾಲಕ್ಷ್ಮಿಯ ಕೈ ಹಿಡಿದು ಪಟಾಕಿ ಹೊಡೆಯುವುದು ಹೇಗೆ ಎಂದು ಹೇಳಿ ಕೊಟ್ಟ ರವೀಂದರ್. ಕ್ಯೂಟ್ ಕಪಲ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ತಮಿಳುನಾಡಿನ ಈ ಜೋಡಿ ಕಳೆದ 2ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ನಿರ್ಮಾಪಕರಾಗಿರುವ ರವಿಂದರ್ ಎಂಬುವವರನ್ನು  ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆಯಾಗಿದ್ದರು ಈ ಜೋಡಿ ಮದುವೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇವರಿಬ್ಬರ ಫೋಟೋಗಳಂತೂ ಎಲ್ಲ ಟ್ರೋಲ್ ಆಗುತ್ತಿತ್ತು. ಒಂದು ಜೋಡಿಯ ಮದುವೆ ಬಗ್ಗೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿ ಮಾಡಿತ್ತು ಇದೇ ಮೊದಲ ಬಾರಿ ಅನಿಸುತ್ತೆ. ಕೇವಲ ಒಂದು ಮದುವೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡದ ಕಾರಣ ಕೂಡ ಇದೆ. … Read more

ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆ ಆಗಿ ಹನಿಮೂನ್ ಗೆ ಹೊರಟಿದ್ದ ಮಹಾ ಭೂಪನಿಗೆ ಮೊದಲ ಹೆಂಡತಿ ಇಂದ ಶಾಕ್ ಆಗಿದ್ದೇನು ಗೊತ್ತಾ?

ಈಗಾಗಲೇ ಮದುವೆಯಾಗಿದ್ದ ಒಬ್ಬ ವ್ಯಕ್ತಿ ಹೆಂಡತಿಯ ಜೊತೆಗೆ ಜಗಳ ಮಾಡಿಕೊಂಡಿದ್ದ ಕಾರಣದಿಂದಾಗಿ ಆಕೆಗೆ ತಿಳಿಯದಂತೆ ಎರಡನೇ ಮದುವೆಯನ್ನು ಮಾಡಿಕೊಳ್ಳಲು ಹೋಗಿದ್ದ. ಮದುವೆಯ ಮಾರನೆ ದಿನ ಫಾರಿನ್ ಟೂರ್ ಮಾಡುವುದಕ್ಕೆ ಕೂಡ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ. ಆದರೆ ನಂತರ ನಡೆದ ಘಟನೆ ನಿಜಕ್ಕೂ ಕೂಡ ಪ್ರತಿಯೊಬ್ಬರ ಮುಖದಲ್ಲಿ ನಗುತರಿಸುವಂತೆ ಮಾಡುತ್ತದೆ. ಹೌದು ಮಿತ್ರರೇ ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯಲ್ಲಿ. ಬೆಂಗಳೂರಿನ ಚಿಕ್ಕಸಂದ್ರದ ಮಧುಸೂದನ್ ಎನ್ನುವಾತ ಈ ಘಟನೆಯ ಮುಖ್ಯ ಕೇಂದ್ರ ಬಿಂದು ಆಗಿದ್ದಾನೆ. ಇನ್ನೇನು ಮದುಮಗಳಿಗೆ ತಾಳಿ ಕಟ್ಟಬೇಕು … Read more

ಪುನೀತ್ ಅವರ ಸಮಾಧಿ ಬಳಿ ಕೂತು ಜೀವನ ಕಟ್ಟಿಕೊಂಡಿರುವ ಅಭಿಮಾನಿ ಯುವಕ ತಿಂಗಳಿಗೆ 60 ಸಾವಿರ ದುಡಿಯುತ್ತಿರೋದು ಹೇಗೆ ಗೊತ್ತಾ

ಕನ್ನಡ ಚಿತ್ರರಂಗದಲ್ಲಿ ನಟರಾಗಿ, ಹಾಡುಗಾರರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ ಪುನೀತ್ ರಾಜಕುಮಾರ್ ಅವರು ಸರಳತೆ, ಸೌಜನ್ಯದ ನಡೆ-ನುಡಿಗಳಿಂದ ಕೋಟ್ಯಾಂತರ ಜನರ ಹೃದಯದಲ್ಲಿ ‘ಪರಮಾತ್ಮ’ನಂತೆ ಉಳಿದಿದ್ದಾರೆ. ಚಂದನವನದ ‘ನಟಸಾರ್ವಭೌಮ’ ಜೊತೆಗಾರರಿಗೆ ಪ್ರೋತ್ಸಾಹಿಸುವ ‘ಪವರ್’. ಸಾಧನೆಯ ದಾರಿಯಲ್ಲಿ ಉತ್ತಮ ವ್ಯಕ್ತಿತ್ವದೊಂದಿಗೆ ಸಾಗಿದ ಹೆಗ್ಗಳಿಕೆ ಇವರದು. ಬಿಡುವಿನ ವೇಳೆಯಲ್ಲಿ ಚಿತ್ರೀಕರಣದ ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಾಮಾನ್ಯನಂತೆ ಬೆರೆತು ದೇವರ ದರ್ಶನ ಪಡೆದು ಬರುವ ಸಾಂಪ್ರದಾಯಿಕ ಕುಟುಂಬದ ಗರ್ವರಹಿತ ‘ರಾಜಕುಮಾರ’. ತಾವು ಬೆಳೆದಿದ್ದಲ್ಲದೆ ಅಕ್ಕಪಕ್ಕದವರಿಗೆ … Read more

ಪುನೀತ್ ರಾಜ್‌ಕುಮಾರ್ ಹೆಸರು ಹೇಳಿಕೊಂಡು ಅನುಶ್ರೀ ಕ್ಯಾಮರಾ ಮುಂದೆ ಓವರ್ ಆಕ್ಟಿಂಗ್ ಮಾಡುತ್ತಾಳೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ವೀಕ್ಷಕರು

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಯಾವುದೇ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ಯಾರು ಬರುತ್ತಾರೆ ಇಲ್ಲವೋ ಗೊತ್ತಿಲ್ಲ ಆದರೆ ನಿರೂಪಕಿಯಾಗಿ ಆಂಕರ್ ಅನುಶ್ರೀ ಖಂಡಿತವಾಗಿ ಇದ್ದೇ ಇರುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಅನುಶ್ರೀ ಅವರು ಕನ್ನಡ ಚಿತ್ರರಂಗದ ಟಾಪ್ ಆಂಕರ್ ಆಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರಾವಳಿ ಮೂಲದಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ಬೆಂಗಳೂರು ಕನ್ನಡವನ್ನು ಕಷ್ಟದಿಂದ ಕಲಿತು ಈಗ ಅವರು ಮಾತನಾಡುವ ಶೈಲಿಯಿಂದ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ … Read more

ಮಾನ್ವಿತಾ ತಾಯಿಯ ಅನಾರೋಗ್ಯಕ್ಕೆ ನೆರವಾದ ಸೋನು ಸೂದ್. ಕೊನೆಯ ಸಮಯದಲ್ಲಿ ಸಹಾಯಕ್ಕೆ ನಿಂತ ಸೋನು

ಊರವರು, ಸಂಬಂಧಿಕರು, ಸ್ನೇಹಿತರು ಎಂದು ತುಂಬಾ ಜನ ನಮಗೆ ಹತ್ತಿರವಿರುತ್ತಾರೆ. ಅವರಲ್ಲಿ ನಮ್ಮವರಾರೆಂದು ತಿಳಿಯುವುದು ನಾವು ಕಷ್ಟದಲ್ಲಿದ್ದಾಗ ಮಾತ್ರ. ತನ್ನ ಅನುಕೂಲಕ್ಕೆ ಸಾಕಾಗಿ, ಮಿಕ್ಕುವಷ್ಟು ಸಂಪತ್ತು ಉಳ್ಳವರೂ ಇತರರಿಗೆ ಅಲ್ಪ ಪ್ರಮಾಣದಲ್ಲಾದರೂ ನೀಡಲು ಹಿಂಜರಿಯುತ್ತಾರೆ. ಇಂತಹ ಕಾಲದಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಸಂಕಷ್ಟ ಎದುರಾದಾಗ ಹೆಗಲಾಗಿ, ತಮ್ಮ ಹೃದಯವಂತಿಕೆಯನ್ನು ಸಾರುತ್ತಾರೆ. ಸಹಾಯದ ಅವಶ್ಯಕತೆ ಇರುವವರಿಗೆ ನೆರವಾಗುವ ಮಂದಿಯಲ್ಲಿ ಪ್ರತ್ಯಕ್ಷ ಉದಾಹರಣೆ ಎಂದರೆ ಸೋನು ಸೂದ್. ಕರೋನ ಮಹಾಮಾರಿಯ ಸವಾರಿಯಿಂದ ಜನ ಸಾಕಷ್ಟು ಬಳಲಿದ್ದರು. ಆರ್ಥಿಕ ಸಮಸ್ಯೆ, ನಿರುದ್ಯೋಗ, ಅನಾರೋಗ್ಯಗಳಿಂದ … Read more

ಅಭಿಮಾನಿಗಳು ನಡೆದುಕೊಂಡ ವರ್ತನೆಗೆ ಅಪ್ಪು ಪುಣ್ಯಸ್ಮರಣೆಯ ದಿನ ಗಳಗಳನೆ ಕಣ್ಣೀರು ಸುರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ ಎಂದರೆ ನಂಬೋಕೆ ಸಾಧ್ಯವಿಲ್ಲ ನಿನ್ನೆ ಮೊನ್ನೆ ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಹಾಗಿದೆ. ಇಂದು ಅಕ್ಟೋಬರ್ 29 2022, ಪುನೀತ್ ಅವರ ಒಂದು ವರ್ಷದ   ಅವರ ಪುಣ್ಯಸ್ಮರಣೆ ಎಂದರೆ ನಿಜಕ್ಕೂ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ. ಒಂದು ವರ್ಷ ಕಾಲ ಇನ್ನು ಹತ್ತು ವರ್ಷ ಕಳೆದರೂ ಸಹ ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳೊಕೆ ಆಗೋದಿಲ್ಲ. … Read more

ದೀಪಾವಳಿ ಹಬ್ಬದ ದಿನ ಪತ್ನಿ ಮಹಾಲಕ್ಷ್ಮಿ ವಿಶೇಷವಾದ ದುಬಾರಿ ಕಾರ್ ಒಂದನ್ನು ಗಿಫ್ಟ್ ಕೊಟ್ಟ ರವೀಂದರ್. ಈ ಕಾರಿನ ಬೆಲೆ ಎಷ್ಟು ಗೊತ್ತಾ

ತಮಿಳುನಾಡಿನ ಈ ಜೋಡಿ ಕಳೆದ 2ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ನಿರ್ಮಾಪಕರಾಗಿರುವ ರವಿಂದರ್ ಎಂಬುವವರನ್ನು  ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆಯಾಗಿದ್ದರು ಈ ಜೋಡಿ ಮದುವೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇವರಿಬ್ಬರ ಫೋಟೋಗಳಂತೂ ಎಲ್ಲ ಟ್ರೋಲ್ ಆಗುತ್ತಿತ್ತು. ಒಂದು ಜೋಡಿಯ ಮದುವೆ ಬಗ್ಗೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿ ಮಾಡಿತ್ತು ಇದೇ ಮೊದಲ ಬಾರಿ ಅನಿಸುತ್ತೆ. ಕೇವಲ ಒಂದು ಮದುವೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡದ ಕಾರಣ ಕೂಡ ಇದೆ. … Read more

26 ವರ್ಷದ ದಾಂಪತ್ಯ ಜೀವನ. ಇಬ್ಬರು ಮಕ್ಕಳ ಲೈಫ್ ಸೆಟಲ್. ಆದರೆ ಹೆಂಡತಿಯ ಸಂಬಂಧ ಶಂಕಿಸಿ ಗಂಡ ಮಾಡಿದ್ದೇನು

ಪತ್ನಿಯ ಮೇಲೆ ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ? ಯಪ್ಪಾ ಹಿಂಗು ಇರ್ತಾರ ಗುರು ಜನ! ಸ್ನೇಹಿತರೆ ದಾಂಪತ್ಯ ಜೀವನ ಎನ್ನುವುದು ಕೇವಲ ಪ್ರೀತಿಯಲ್ಲಿ ಮಾತ್ರವಲ್ಲದೆ ಪರಸ್ಪರ ಸಂಗಾತಿಗಳ ನಡುವೆ ನಂಬಿಕೆ ಹಾಗೂ ವಿಶ್ವಾಸಿಗಳ ಮೇಲೆ ಅದು ದೀರ್ಘಕಾಲದ ವರೆಗೆ ತಾಜಾತನದಿಂದ ಕೂಡಿರುತ್ತದೆ. ನಂಬಿಕೆ ಹಾಗೂ ವಿಶ್ವಾಸ ಒಂದು ವೇಳೆ ಅಲ್ಲೋಲಕಲ್ಲೋಲ ಆದರೆ ಖಂಡಿತವಾಗಿ ಆ ದಾಂಪತ್ಯ ಜೀವನ ಎನ್ನುವುದು ಸಂಪೂರ್ಣವಾಗಿ ಹಳಿತಪ್ಪುತ್ತದೆ ಎಂದು ಹೇಳಬಹುದಾಗಿದೆ. ಮಂಗಳೂರಿನಲ್ಲಿ ನಡೆದಿರುವ ಒಂದು ಘಟನೆ ಕೂಡ ಇದಕ್ಕೆ ಒಂದು ಸಾಕ್ಷ್ಯವಾಗಿದೆ … Read more

error: Content is protected !!