Rebel Star Ambareesh: ಅಂಬರೀಶ್ ಅವರಿಗೆ ಮಂಡ್ಯದ ಗಂಡು ಬಿರುದನ್ನು ನೀಡಿದ್ದು ಯಾರು ಗೊತ್ತಾ?

Rebel Star Ambareesh ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಕಲಿಯುಗದ ಕಾರಣ ಎಂಬುದಾಗಿ ಬಿರುದಾಂಕಿತರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್(Ambareesh) ಅವರ 71ನೇ ಜನ್ಮ ಜಯಂತಿಯನ್ನು ನಿನ್ನೆ ಅಷ್ಟೇ ಆಚರಿಸಲಾಗಿದೆ. ದೈಹಿಕವಾಗಿ ಅವರು ನಮ್ಮನ್ನು ಅಗಲಿರಬಹುದು ಆದರೆ ಅವರನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವೇ ಇಲ್ಲ. ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಮರೆಯಲಾಗದಂತಹ ಕೊಡುಗೆಗಳನ್ನು ಸಿನಿಮಾ ಹಾಗೂ ಸಿನಿಮಾದ ಹೊರತುಪಡಿಸಿ ಕೂಡ ನೀಡಿದ್ದಾರೆ. ಒಬ್ಬ ರಾಜಕಾರಣಿಯಾಗಿ ಕೂಡ ಮಂಡ್ಯ ಸೇರಿದಂತೆ ಇಡೀ ಕರ್ನಾಟಕ ರಾಜ್ಯಕ್ಕೆ ಜನಪರವಾದ … Read more

Astrology: ಇನ್ನು ಕೆಲವೇ ದಿನಗಳಲ್ಲಿ ಈ ರಾಶಿಯವರ ಕಷ್ಟಗಳೆಲ್ಲವೂ ದೂರವಾಗಲಿವೆ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Horoscope ಸೂರ್ಯ ಹಾಗೂ ಶನಿ ಗ್ರಹಗಳ ವಕ್ರೀಯ ಚಲನೆಯಿಂದಾಗಿ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ಈ ಮೂರು ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರಲಿದ್ದು ಅವರ ಕಷ್ಟಗಳೆಲ್ಲವೂ ದೂರವಾಗಲಿವೆ. ಹಾಗಿದ್ದರೆ ಬನ್ನಿ ಆ ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿಯೋಣ. ಮಿಥುನ ರಾಶಿ: ಈ ವಕ್ರಿಯ ಚಲನೆಯಿಂದಾಗಿ ನಿಮ್ಮ ಆದಾಯದಲ್ಲಿ ನಿಮ್ಮ ಜೀವನ ಕೂಡ ಸಮಾಜದಲ್ಲಿ ಗೌರವಯುತವಾಗಿ ನಡೆಯಲಿದೆ. ಎಲ್ಲರೂ ಕೂಡ ನಿಮ್ಮ ಕೆಲಸಗಳಿಂದ ಸಂತುಷ್ಟರಾಗಲಿದ್ದಾರೆ. ಸಾಕಷ್ಟು ಸಮಯಗಳಿಂದ ಸಮಯಗಳಿಂದ ಬರಬೇಕಾಗಿದ್ದ ಹಣ … Read more

Abhishek Ambareesh: ಅಭಿಷೇಕ್ ಅಂಬರೀಶ್ ಅವರ ಮದುವೆ ಕಾರ್ಡ್ ಹೇಗಿದೆ ಗೊತ್ತಾ ನೋಡಿ ಮೊದಲ ಬಾರಿಗೆ.

Abhishek Ambareesh ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್(Sumalatha Ambareesh) ಅವರ ಏಕೈಕ ಪತ್ರ ಆಗಿರುವಂತಹ ಕನ್ನಡ ಚಿತ್ರರಂಗದ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ರವರು ಇದೇ ಜೂನ್ 5ರಂದು ಅವಿವ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿ ನಿಂತಿದ್ದಾರೆ ವರ್ಷದ ಆರಂಭದಲ್ಲಿ ಇವರಿಬ್ಬರು ನಿಶ್ಚಿತಾರ್ಥವನ್ನು ಮಾಡಿಕೊಳ್ಳುವ ಮೂಲಕ ತಾವು ಮದುವೆಯಾಗುವ ವಿಚಾರವನ್ನು ಸದ್ದಿಲ್ಲದೆ ಜನರಿಗೆ ತಿಳಿಸಿದರು. ಅವಿವಾ(Aviva) ಅವರು ಫ್ಯಾಷನ್ ಲೋಕದಲ್ಲಿ ಈಗಾಗಲೇ ಯಾವ ರೀತಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ … Read more

Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ … Read more

Raghavendra Rajkumar: ಅಪ್ಪು ನೆನಪಿನಲ್ಲಿ ರಾಘಣ್ಣ ಮಾಡಿಕೊಂಡ ಕೆಲಸ ಎಂತದ್ದು ನೀವೇ ನೋಡಿ.

Raghavendra Rajkumar ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನು ದೈಹಿಕವಾಗಿ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದಿದ್ದರು ಕೂಡ, ಅವರ ನೆನಪು ಇಂದಿಗೂ ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಆ ರೀತಿಯಲ್ಲಿ ಅಪ್ಪು ನಮ್ಮ ಮನಸ್ಸಿನ ಮೇಲೆ ಅಳಿಸಲಾಗದ ನೆನಪಿನ ಕಲೆಯನ್ನು ಮೂಡಿಸಿ ಹೋಗಿದ್ದಾರೆ. ಅಭಿಮಾನಿಗಳಾಗಿರುವಂತಹ ನಮಗೆ ಇಷ್ಟೊಂದು ಇದು ಬೇಸರವನ್ನು ಮೂಡಿಸಿದ ಎಂದರೆ ಅವರ ಒಡಹುಟ್ಟಿದವರು ಆಗಿರುವ ಶಿವಣ್ಣ(Shivanna) ಹಾಗೂ ರಾಘಣ್ಣ(Raghanna) ಅವರಿಗೆ ಯಾವ ರೀತಿಯಲ್ಲಿ ಬೇಸರವನ್ನು ಹುಟ್ಟಿಸಿರಬಹುದು ಎಂಬುದನ್ನು … Read more

Naresh Pavithra: ನರೇಶ್ ಹಾಗೂ ಪವಿತ್ರ ಲೋಕೇಶ್ ಇವರಿಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ?

Naresh Pavithra ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್(Pavithra Lokesh) ಇಬ್ಬರು ಕೂಡ ಈಗಾಗಲೇ ಮದುವೆಯಾಗಿದ್ದು ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಮತ್ತೆ ಮದುವೆ ಸಿನಿಮಾ ಕೂಡ ದೇಶಾದ್ಯಂತ ಸಿನಿಮಾ ಥಿಯೇಟರ್ ಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ. ಇನ್ನು ಈ ಸಿನಿಮಾದ ಪ್ರಸಾರದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಮೊದಲು ಪ್ರಪೋಸ್ ಮಾಡಿದ್ದು ಯಾರು ಎಂಬ ಬಗ್ಗೆ ಸ್ವತಹ ನಟ ನರೇಶ್(Naresh) ಅವರೇ ಬಹಿರಂಗವಾಗಿ ಹೇಳಿದ್ದು ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯುವ ಪ್ರಯತ್ನವನ್ನು ಮಾಡೋಣ … Read more

Prabhas: ಮತ್ತೆ ತಪ್ಪು ಮಾಡೋಕೆ ಹೊರಟಿದ್ದಾರ ರೆಬೆಲ್ ಸ್ಟಾರ್ ಪ್ರಭಾಸ್?

Prabhas ರೆಬೆಲ್ ಸ್ಟಾರ್ ಪ್ರಭಾಸ್(Rebel Star Prabhas) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ಹಾಗೂ ಜನಪ್ರಿಯ ನಾಯಕ ನಟರ ಸಾಲಿನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬಾಹುಬಲಿ(Bahubali) ಸಿನಿಮಾ ಅವರಿಗೆ ಒಂದು ದೊಡ್ಡ ಮಟ್ಟದ ಮೈಲೇಜ್ ನೀಡಿತು ಎಂದು ತಪ್ಪಾಗಲಾರದು. ರಾಜ ಮೌಳಿ(Rajamouli) ನಿರ್ದೇಶನದ ಬಾಹುಬಲಿ ಸಿನಿಮಾ ಎನ್ನುವುದು ಇಡೀ ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್ ಅವರನ್ನು ಯಾರು ಹಿಡಿಯಲಾಗದಂತಹ ಗೆಲುವಿನ ಕುದುರೆಯಾಗಿ ಮಾಡುತ್ತದೆ. ಆದರೆ ಅದಾದ ನಂತರ ನಿಮಗೆಲ್ಲರಿಗೂ … Read more

Rashmika Mandanna: 27ನೇ ವಯಸ್ಸಿನಲ್ಲಿ ರಶ್ಮಿಕ ಮಂದಣ್ಣ ಮಾಡಿಕೊಂಡಿರುವ ಆಸ್ತಿ ಎಷ್ಟು ಕೋಟಿ ಮೌಲ್ಯದ್ದು?

Rashmika Mandanna ನಟಿ ರಶ್ಮಿಕ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ(Kirik Party Film) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಇಂದು ತೆಲುಗು ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಾಯಕ ನಟಿಯಾಗಿದ್ದು. ಹಿಂದಿ ತಮಿಳು ಭಾಷೆಗಳಲ್ಲಿ ಕೂಡ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟಿಯರಲ್ಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇಷ್ಟೊಂದು ಕಡಿಮೆ ಸಮಯದಲ್ಲಿ ಅವರು ಮಾಡಿರುವಂತಹ ಸಾಧನೆ ಅದು ಕೂಡ ಯಾವುದು ಸಿನಿಮಾ ಹಿನ್ನಲೆ ಇಲ್ಲದಿದ್ದರೂ … Read more

Salman Khan: ನನ್ನನ್ನ ಮದುವೆ ಆಗ್ತೀರಾ ಅಂತ ಕೇಳಿದ ಅಭಿಮಾನಿಗೆ ಸಲ್ಮಾನ್ ಖಾನ್ ಓಪನ್ ಆಗಿ ಹೇಳಿದ್ದೇ ಬೇರೆ.

Salman Khan ಬಾಲಿವುಡ್ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಅದು ಸಲ್ಮಾನ್ ಖಾನ್(Salman Khan) ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ 60 ವರ್ಷ ಸಮಿಪಿಸುತ್ತಿದೆ ಆದರೆ ಇನ್ನೂ ಕೂಡ ಮದುವೆ ಆಗಿಲ್ಲ. ಬಾಲಿವುಡ್ ಚಿತ್ರರಂಗದ ಸಾಕಷ್ಟು ನಟಿಯರ ಜೊತೆಗೆ ಇವರ ಹೆಸರು ಕೇಳಿ ಬಂದಿದ್ದರೂ ಕೂಡ ಇದುವರೆಗೂ ಯಾವುದೇ ಲವ್ ಸ್ಟೋರಿಗಳು ಕೂಡ ಪೂರ್ತಿಯಾಗಿಲ್ಲ. ಇದು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಬೇಸರ ತರಿಸಿರುವಂತಹ ವಿಚಾರ. ಇನ್ನು ಇತ್ತೀಚಿಗಷ್ಟೇ ಫಿಲಂ ಅವಾರ್ಡ್ ಕಾರ್ಯಕ್ರಮಕ್ಕೆ … Read more

Ruturaj Gaikwad: ಫೈನಲ್ ಗೂ ಮುನ್ನವೇ ಗುಡ್ ನ್ಯೂಸ್ ಕೊಟ್ಟ ಚೆನ್ನೈ ಬ್ಯಾಟ್ಸ್ಮನ್ ರುತುರಾಜ್.

Ruturaj Gaikwad ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಈ ಬಾರಿಯ ಫೈನಲ್ ಗೆ ಲಗ್ಗೆ ಇಟ್ಟಿದೆ. ಚೆನ್ನೈ ತಂಡದ ಸಂಘಟಿತ ಪ್ರದರ್ಶನವೇ ಇದಕ್ಕೆ ಕಾರಣ ಎನ್ನಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಚೆನ್ನೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳು ತಂಡಕ್ಕೆ ಉತ್ತಮ ಆರಂಭವನ್ನು ನೀಡುವಲ್ಲಿ ಪ್ರತಿ ಬಾರಿ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಋತುರಾಜ್ ಗಾಯಕ್ವಾಡ್(Ruturaj Gaikwad) ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಲೇಬೇಕು. ಆಡಿರುವಂತಹ 15 ಪಂದ್ಯಗಳಲ್ಲಿ ಭರ್ಜರಿ 564 ರನ್ನುಗಳನ್ನು ಬಾರಿಸುವ ಋತುರಾಜ್ … Read more

error: Content is protected !!