Puneeth Rajkumar: ಅಪ್ಪು ಅವರು ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಿದ್ದದ್ದು ಅದೊಂದು ವಸ್ತು! ಆ ವಸ್ತು ಇದ್ದಲ್ಲಿ ಅಪ್ಪು ಹಾಜರು ಇರ್ತಿದ್ರು!

Appu Birthday ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ನಾಡು ಕಂಡಂತಹ ಅತ್ಯಂತ ಶ್ರೇಷ್ಠ ನಟರಲ್ಲಿ ಮಾತ್ರವಲ್ಲದೆ ಸಮಾಜೋದ್ಧಾರಕರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದಕ್ಕಾಗಿ ಅವರ ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ಕರ್ನಾಟಕದ ಅತ್ಯುನ್ನತ ಪ್ರಶಸ್ತಿ ಆಗಿರುವ ಕರ್ನಾಟಕ ರತ್ನ ಅವಾರ್ಡ್(Karnataka Ratna) ಅನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ಯಾವೊಂದು ಕಾರಣಕ್ಕೂ ಕೂಡ ಯಾರ ಜೊತೆಗೂ ಜಗಳ ಮಾಡಿಕೊಂಡವರಲ್ಲ … Read more

Dboss: ಡಿಬಾಸ್ ಬಗ್ಗೆ ಹೇಳಿ ಎಂದಾಗ ಡಾಲಿ ಹೇಳಿದ್ದೇನು ಗೊತ್ತಾ? ಏನ್ ಗುರು ಡಾಲಿ ಹೀಗೆ?

Daali Dhananjay ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ನಟ ಎಂದರೆ ಅದು ಡಾಲಿ ಧನಂಜಯ್. ಪ್ರತಿಯೊಬ್ಬ ಕನ್ನಡ ಚಿತ್ರರಂಗದ ಪ್ರೇಕ್ಷಕರು ಕೂಡ ಇಷ್ಟಪಡುವಂತಹ ಪ್ರತಿಭೆ ಎಲ್ಲಕ್ಕಿಂತ ಹೆಚ್ಚಾಗಿ ಅವರ ಬಡವರ ಮನೆಮಕ್ಕಳು ಬೆಳಿಬೇಕು ಕಂಡ್ರಯ್ಯ ಎನ್ನುವ ಸ್ಲೋಗನ್ ಎಲ್ಲರೂ ಕೂಡ ಇಷ್ಟಪಡುವಂತಿದೆ. ಇನ್ನು ಸದ್ಯಕ್ಕೆ ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಡಾಲಿ ಧನಂಜಯ್(Daali Dhananjay) ಕೇವಲ ನಟನಾಗಿ ಮಾತ್ರವಲ್ಲದೆ ಹೆಡ್ ಬುಷ್(Head Bush) ಸಿನಿಮಾದ … Read more

Appu Birthday: ಅಪ್ಪು ಬರ್ತಡೆಗೆ ಎಷ್ಟು ಸಾವಿರ ಜನಕ್ಕೆ ಊಟ ರೆಡಿ ಆಗ್ತಿದೆ ಗೊತ್ತಾ? ಅನ್ನದಾತ ನಮ್ಮೆಲ್ಲರ ಅಪ್ಪು.

Puneeth Rajkumar ಅಣ್ಣಾವ್ರ ಕಿರಿಯ ಮಗ ಆಗಿದ್ದರೂ ಕೂಡ ಕನ್ನಡಿಗರ ನೆಚ್ಚಿನ ನಟ ಆಗಿದ್ದರು ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar). ಅವರು 46ನೇ ವಯಸ್ಸಿಗೆ ಅಗಲಿದ್ದು ನಿಜಕ್ಕೂ ಕೂಡ ನಮ್ಮೆಲ್ಲರನ್ನು ನೋ’ ವಿನ ಕೂಪಕ್ಕೆ ತಳ್ಳಿದೆ. ತಾವಿದ್ದಷ್ಟು ವರ್ಷ ಸಿನಿಮಾ ಹಾಗೂ ಜನಸೇವೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಜನರ ಸೇವೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರು ಕೂಡ ಯಾರೊಂದಿಗೂ ಈ ವಿಚಾರವನ್ನು ಪ್ರಚಾರಕ್ಕಾಗಿ ಹೇಳಿದವರಲ್ಲ. ಇದು … Read more

Kabzaa: ರಿಲೀಸ್ ಆಗ್ತಿರೋದು ಕಬ್ಜಾ ಫಿಲಂ! ಆದರೆ ಖುಷಿಯಾಗ್ತಿರೋದು ದರ್ಶನ್ ಅಭಿಮಾನಿಗಳಿಗೆ! ಇಲ್ಲಿ ಎಲ್ಲಾ ಉಲ್ಟಾಪಲ್ಟಾ.

Darshan Thoogudeepa ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಬ್ಜಾ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ಉಪ್ಪಿ ಅವರ ಜೊತೆಗೆ ಶಿವಣ್ಣ(Shivanna) ಹಾಗೂ ಕಿಚ್ಚ(Kiccha) ಕೂಡ ಇರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಕಣ್ಣಿಗೆ ಹಬ್ಬ ನೀಡುವಂತಹ ಸನ್ನಿವೇಶ ಬಂದಿದೆ ಎಂದು ಹೇಳಬಹುದಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಪರಭಾಷೆಗಳನ್ನು ಕೂಡ ಮೆಚ್ಚಿಸಿದ್ದು ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಪರಭಾಷ … Read more

Astrology: ಶುಕ್ರದೆಸೆಯಿಂದಾಗಿ ಇನ್ನು ಮೂರುವಾರದಲ್ಲಿ ಶ್ರೀಮಂತರಾಗಲಿದ್ದಾರೆ ಈ ಮೂರು ಅದೃಷ್ಟವಂತ ರಾಶಿಗಳು!

Horoscope ಗ್ರಹಗಳ ರಾಶಿ ಬದಲಾವಣೆ ಎನ್ನುವುದು ಆಯಾ ರಾಶಿಯವರ ಮೇಲೆ ಪರಿಸ್ಥಿತಿಗೆ ಅನುಗುಣವಾಗಿ ಶುಭ ಹಾಗೂ ಅಶುಭ ಪರಿಣಾಮವನ್ನು ಬೀರುತ್ತವೆ. ಇನ್ನು ಸದ್ಯದ ಮಟ್ಟಿಗೆ ಶುಕ್ರ(Shukra) ರಾಶಿಯನ್ನು ಬದಲಾವಣೆ ಮಾಡಿದ್ದು ಇನ್ನು ಮೂರು ವಾರಗಳ ಕಾಲ ಮೂರು ರಾಶಿಯವರಿಗೆ ಶ್ರೀಮಂತ ಯೋಗ ಕಂಡು ಬರಲಿದೆ. ಅಷ್ಟಕ್ಕೂ ಇಷ್ಟೊಂದು ಅದೃಷ್ಟವನ್ನು ಹೊಂದುತ್ತಿರುವ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ; ಶುಕ್ರನು ಮೇಷ ರಾಶಿಗೆ(Mesha Rashi) ಕಾಲಿಡುವ ಮೂಲಕ ಮೇಷ ರಾಶಿಯವರ ಅದೃಷ್ಟ ಹೆಚ್ಚಾಗಲಿದ್ದು ಕೆಲಸದಲ್ಲಿ ಆದಾಯ … Read more

Puneeth Rajkumar: ಡಿ ಬಾಸ್ ಮಾಡಬೇಕಾಗಿದ್ದ ಆ ಸಿನಿಮಾವನ್ನು ಪುನೀತ್ ಮಾಡಿ ಗೆದ್ದು ಬೀಗಿದ್ದರು? ಯಾವುದು ಗೊತ್ತಾ ಆ ಸಿನಿಮಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಇಬ್ಬರು ಕೂಡ ಬಹುತೇಕ ಸಮಕಾಲೀನರು. ಒಂದೇ ಸಮಯಕ್ಕೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟರಾಗಿ ಕಾಲಿಟ್ಟವರು. ಬಹುತೇಕ ಸಮ ಪ್ರಮಾಣದ ಜನಪ್ರಿಯತೆಯನ್ನು ತಮ್ಮ ಸಿನಿಮಾ ಅವಧಿಯಲ್ಲಿ ಅಭಿಮಾನಿಗಳಿಂದ ಹಾಗೂ ಕನ್ನಡ ಪ್ರೇಕ್ಷಕರಿಂದ ಪಡೆದವರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಟಿಸಬೇಕಾಗಿದ್ದ ಒಂದು ಸಿನಿಮಾದಲ್ಲಿ ದರ್ಶನ್ ರವರು ನಟಿಸದಿದ್ದ ಕಾರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಟಿಸಬೇಕಾಗಿ ಬಂದಿತು. … Read more

Shivanna: ಶಿವಣ್ಣನ ಮೊದಲ ಸಿನಿಮಾ ಆನಂದ್ ಬಿಡುಗಡೆಯಾದಾಗ ವಿಷ್ಣುವರ್ಧನ್ ರವರು ಮಾಡಿದ್ದೇನು ಅಂತ ಗೊತ್ತಾದ್ರೆ ಅಚ್ಚರಿ ಆಗುತ್ತೆ!

Vishnuvardhan ಪೇಪರ್ ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ರಾಜ್ ಹಾಗು ವಿಷ್ಣು(Vishnu) ಕುಟುಂಬದ ನಡುವೆ ಹಾಗಿತ್ತು ಹೀಗಿತ್ತು ಎನ್ನುವ ಗಾಳಿ ಸುದ್ದಿಗಳನ್ನು ತುಂಬಬಹುದು ಆದರೆ ಎರಡು ಕುಟುಂಬಗಳು ಮಾತ್ರ ಒಳ್ಳೆಯ ಬಾಂಧವ್ಯವನ್ನೇ ಪರಸ್ಪರ ಹಂಚಿಕೊಂಡು ಬಂದಿದ್ದರು. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ವಿಷ್ಣುವರ್ಧನ್ ಹಾಗೂ ಶಿವರಾಜ್ ಕುಮಾರ್(Shivarajkumar) ರವರ ಬಾಂಧವ್ಯದ ಬಗ್ಗೆ. ಶಿವಣ್ಣ ಇಷ್ಟಪಡುತ್ತಿದ್ದ ನೆಚ್ಚಿನ ನಟರಲ್ಲಿ ವಿಷ್ಣುವರ್ಧನ್(Vishnuvardhan) ರವರು ಕೂಡ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಅದರಲ್ಲೂ ವಿಶೇಷವಾಗಿ ಶಿವಣ್ಣನವರೇ ಹಂಚಿಕೊಂಡಿರುವಂತೆ ಅವರ … Read more

Rajkumar: ಅಂದು ಅಣ್ಣಾವ್ರು ಇಂದು ರಿಷಬ್ ಶೆಟ್ಟಿ! ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ!

Rishab Shetty ಕನ್ನಡ ಚಿತ್ರರಂಗ ಎಂದಾಕ್ಷಣ ಪ್ರತಿಯೊಬ್ಬರು ಹೇಳುವಂತಹ ಹೆಸರು ಡಾ ರಾಜಕುಮಾರ್(Dr Rajkumar) ಎಂದು. ಅಷ್ಟರಮಟ್ಟಿಗೆ ಕನ್ನಡ ಎಂದರೆ ರಾಜಕುಮಾರ್ ಎಂದರೆ ಕನ್ನಡ ಎಂದು ಹೇಳುವಷ್ಟರ ಮಟ್ಟಿಗೆ ಈಗಾಗಲೇ ಅವರು ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಸಾಧನೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರದೆ ಇಡೀ ಚಿತ್ರ ಜಗತ್ತಿನಲ್ಲಿಯೇ ಕೊಂಡಾಡುವಂತಹ ಹಲವಾರು ಸಾಧನೆಗಳನ್ನು ಅಂದಿನ ಕಾಲದಲ್ಲಿಯೇ ಅವರು ಮಾಡಿದ್ದಾರೆ. ನಿಮಗೆಲ್ಲರಿಗೂ ನೆನಪಿರಬಹುದು ಅಮೆರಿಕಾದಲ್ಲಿ ಕೊಡಮಾಡುವಂತಹ ಕೆಂಟಕಿ ಕರ್ನಲ್ ಪ್ರಶಸ್ತಿಯನ್ನು ಆ ಕಾಲದಲ್ಲಿಯೇ ಅಣ್ಣಾವ್ರು(Annavru) ಪಡೆದುಕೊಂಡು ಅಂತರಾಷ್ಟ್ರೀಯ ಪ್ರಶಸ್ತಿಯನ್ನು … Read more

Chikkanna: ಚೆನ್ನಾಗಿ ಬೇಡಿಕೆಯಲ್ಲಿರುವ ಚಿಕ್ಕಣ್ಣ ತಮ್ಮ ಕರಿಯರ್ ಬಗ್ಗೆ ಎಡವಟ್ಟು ಮಾಡೋದಕ್ಕೆ ಹೋಗ್ತಿದ್ದಾರಾ? ಯಾಕೆ ಗೊತ್ತಾ ಇಲ್ಲಿದೆ ನೋಡಿ ಕಾರಣ.

Chikkanna ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಾಮಿಡಿ ನಟ ಯಾರು ಎಂದು ಕೇಳಿದರೆ ಸಿಗುವಂತಹ ಒಂದೇ ಒಂದು ಉತ್ತರ ಎಂದರೆ ಅದು ಚಿಕ್ಕಣ್ಣ(Chikkanna). ಒಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವರು ಇಂದು ದಿನಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ಅದು ನಿಜವಾದ ಸಾಧನೆಯೇ ಸರಿ. ಆದರೆ ತಮ್ಮ ಸಿನಿಮಾ ಜೀವನದ ಉತ್ತುಂಗದಲ್ಲಿರುವಾಗಲೇ ಚಿಕ್ಕಣ್ಣ ಮತ್ತೊಂದು ತಪ್ಪು ಮಾಡುತ್ತಾರಾ ಎನ್ನುವ ಭಾವನೆ ಕೆಲವೊಂದು ಸಿನಿಮಾ ಪಂಡಿತರಲ್ಲಿ ಬಂದಿದೆ ಅದಕ್ಕೆ ಕಾರಣ … Read more

Rajesh Krishnan: ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗರ್ ರಾಜೇಶ್ ಕೃಷ್ಣನ್ ಒಂದು ಹಾಡನ್ನು ಹಾಡೋದಕ್ಕೆ ಪಡೆಯುವ ಸಂಭಾವನೆ ಎಷ್ಟು ಇಲ್ಲಿದೆ ನೋಡಿ ಡೀಟೇಲ್ಸ್!

Rajesh Krishnan ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ರಲ್ಲಿ ರಾಜೇಶ್ ಕೃಷ್ಣನ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ಗಾಯಕರಾಗಿ ಮಾತೃಭಾಷೆಯಲ್ಲಿ ಒಬ್ಬ ನಟನಾಗಿ ಕೂಡ ರಾಜೇಶ್ ಕೃಷ್ಣನ್(Rajesh Krishnan) ಉತ್ತಮ ನಟನೆಯನ್ನು ಇದುವರೆಗೂ ತೋರ್ಪಡಿಸಿದ್ದಾರೆ. ಅದಕ್ಕೆ ಒಂದೊಳ್ಳೆ ಉದಾಹರಣೆ ಎಂದರೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವ ಗಾಳಿಪಟ ಸಿನಿಮಾ. ಒಬ್ಬ ಅನುಭವಸ್ಥ ಕಲಾವಿದನ ನಟನೆ ರಾಜೇಶ್ ಕೃಷ್ಣನ್ ಅವರಲ್ಲಿತ್ತು. ಅದರಲ್ಲೂ ವಿಶೇಷವಾಗಿ ಗಾಯನದ ವಿಚಾರಕ್ಕೆ ಬಂದರೆ ಕನ್ನಡ ಚಿತ್ರರಂಗದ … Read more

error: Content is protected !!