Shani Temple: ವಿ ವಿ ಪುರಂ ನಲ್ಲಿರುವ ಈ ಶನಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಸಕಲ ಕಷ್ಟಗಳು ಪರಿಹಾರವಾಗುತ್ತವೆ!

VV Puram Shani Temple ಪುರಾಣ ಶಾಸ್ತ್ರಗಳ(Ancient Mythology) ಪ್ರಕಾರ ಶನಿಮಹಾತ್ಮನನ್ನು ನಾವು ಕರ್ಮದಾತ ಎನ್ನುವುದಾಗಿ ಕರೆಯಲಾಗುತ್ತದೆ. ಪ್ರತಿಯೊಬ್ಬರ ಕರ್ಮಕ್ಕೆ ಅನುಸಾರವಾಗಿ ಶುಭ ಹಾಗು ಅಶುಭ ಫಲಗಳನ್ನು ಶನಿ ಪರಮಾತ್ಮ(Shani Paramathma) ಕರುಣಿಸುತ್ತಾನೆ ಎಂಬುದಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಕೆಲವರು ಶನಿ ಪರಮಾತ್ಮ ಕೇವಲ ನಮಗೆ ಗ್ರಹಚಾರ ನೀಡಲು ಇದ್ದಾನೆ ಎಂಬುದಾಗಿ ತಪ್ಪಾಗಿ ಭಾವಿಸಿರುತ್ತಾರೆ ಆದರೆ ಶನಿಪರಮಾತ್ಮ ತನ್ನ ಭಕ್ತರಿಗೆ ಆಶೀರ್ವಾದವನ್ನು ಕೂಡ ಮಾಡುತ್ತಾನೆ ಎಂಬುದು ಎಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಚಾರ. ಆದರೆ ಶನಿ(Shani) ಪರಮಾತ್ಮನ ಆಶೀರ್ವಾದವನ್ನು ಪಡೆಯುವುದು ಅಷ್ಟೊಂದು … Read more

ಈ ಮೂರು ಮಂತ್ರಗಳನ್ನು ಹೇಳಿದರೆ ಸಾಕು ಯಾವ ಆರೋಗ್ಯ ಸಮಸ್ಯೆಯೂ ಕೂಡ ನಿಮ್ಮನ್ನು ಕಾಡುವುದಿಲ್ಲ!

Arogya Mantras ನಮ್ಮ ಸನಾತನ ಹಿಂದೂ ಧರ್ಮ(Hindu Dharma) ಎನ್ನುವುದು ಸಾಕಷ್ಟು ಹಳೆಯದಾಗಿದ್ದು ಇದಕ್ಕೆ ಆದಿ ಎನ್ನುವುದೇ ಇಲ್ಲ ಎಂಬುದಾಗಿ ಕೂಡ ಕೆಲವರು ಹೇಳುತ್ತಾರೆ. ಅಷ್ಟರ ಮಟ್ಟಿಗೆ ದೊಡ್ಡ ಮಟ್ಟದ ಇತಿಹಾಸವನ್ನು ಹೊಂದಿದೆ ನಮ್ಮೆಲ್ಲರ ಧರ್ಮ. ಇನ್ನು ನಮ್ಮ ಧರ್ಮದಲ್ಲಿ ಕೆಲವೊಂದು ಮಂತ್ರಗಳನ್ನು ಪಠಿಸಿದರೆ ಸಾಕು ನಾವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೇವೆ ಎಂಬುದಾಗಿ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಹಾಗಿದ್ದರೆ ಆ ಮೂರು ಮಂತ್ರಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ. ಮೊದಲಿಗೆ ”ದೇಹಿ ಸೌಭಾಗ್ಯಮಾರೋಗ್ಯಂದೇಹಿ ಮೇ ಪರಂ … Read more

ನಿಮ್ಮ ಬಳಿ ಈ 5 ವಸ್ತುಗಳಿದ್ದರೆ ನಿಮ್ಮನ್ನು ಬಡತನ ಸಾ’ ಯೋವರೆಗೂ ಬಿಡಲ್ಲ. ಶ್ರೀ ಕೃಷ್ಣನೇ ಹೇಳಿದ ಪರಮ ಸತ್ಯವಿದು.

Sri Krishna ಭಗವಾನ್ ಶ್ರೀ ಕೃಷ್ಣ ಪರಮಾತ್ಮ(Bhagawan Sri Krishna) ಕುರುಕ್ಷೇತ್ರದ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಗವದ್ಗೀತೆಯನ್ನು ಬೋಧಿಸಿ ಆತನ ಜ್ಞಾನದ ಕಣ್ಣು ತೆರೆಯುವಂತೆ ಮಾಡಿದ್ದ. ಇಂದಿಗೂ ಕೂಡ ಭಗವದ್ಗೀತೆ(Bhagavad-Gita) ಎನ್ನುವುದು ಪ್ರಸ್ತುತ ಜೀವನಕ್ಕೂ ಕೂಡ ಸಂಬಂಧಪಟ್ಟಿರುವಂತಹ ಹಲವಾರು ಅತ್ಯುತ್ತಮ ಅಂಶಗಳನ್ನು ಹೊಂದಿದ್ದು ಅದರಲ್ಲಿ ಕೃಷ್ಣ ಹೇಳಿರುವಂತಹ ಕೆಲವೊಂದು ಮಾತುಗಳನ್ನು ನಾವು ಕೇಳಿದರೆ ನಮ್ಮ ಜೀವನದಲ್ಲಿ ನಾವು ದಾರಿದ್ರ್ಯದಿಂದ ಹೊರ ಬರಬಹುದಾಗಿದೆ. ಅಷ್ಟಕ್ಕೂ ಯಾವೆಲ್ಲ ವಸ್ತುಗಳಿಂದ ದೂರ ಇದ್ದರೆ ನಮ್ಮ ಬಡತನ ದೂರವಾಗುತ್ತದೆ ಎಂಬುದನ್ನು ತಿಳಿಯೋಣ … Read more

ಯುಗಾದಿ ಸಮಯದಲ್ಲಿ ಎಣ್ಣೆ ಸ್ನಾನ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ? ಇದರ ಮಹತ್ವವೇನುಇಲ್ಲಿದೆ ನೋಡಿ.

Indian Culture ಸಾಕಷ್ಟು ವರ್ಷಗಳಿಂದಲೂ ಕೂಡ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಯುಗಾದಿ ಹಾಗೂ ದೀಪಾವಳಿಗೆ ಎಣ್ಣೆ ಸ್ನಾನ ಮಾಡುವ ಪದ್ಧತಿ ಇದೆ. ದುಷ್ಟರ ಸಂ’ ಹಾರ ಮಾಡಿದ ನಂತರವೂ ಕೂಡ ಶ್ರೀ ಕೃಷ್ಣ(Sri Krishna) ಪರಮಾತ್ಮ ಕೂಡ ತೈಲ ಸ್ನಾನವನ್ನು ಮಾಡಿದ್ದಾನೆ ಎಂಬುದಾಗಿ ಪ್ರತೀತಿ ಇದೆ. ಇನ್ನು ಎಣ್ಣೆಯಲ್ಲಿ ಶ್ರೀ ಲಕ್ಷ್ಮಿ(Sri Lakshmi) ಹಾಗೂ ನೀರಿನಲ್ಲಿ ಗಂಗಾಮಾತೆ ಇರುವುದರಿಂದ ಇವರ ಸಮ್ಮಿಲನ ವಾಗಿರುವ ಎಣ್ಣೆ ಸ್ನಾನ ಪದ್ಧತಿ ನಿಜಕ್ಕೂ ಕೂಡ ಸಾಕಷ್ಟು ಶುಭಫಲವನ್ನು ನೀಡುತ್ತದೆ ಎನ್ನುವ … Read more

Garuda Purana: ಅಂತ್ಯ ಸಂಸ್ಕಾರಕ್ಕೂ ಮುನ್ನ ದೇಹವನ್ನು ಒಂಟಿಯಾಗಿ ಬಿಡಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗರುಡ ಪುರಾಣದ ರಹಸ್ಯ!

Garuda Purana ನಮ್ಮ ಸನಾತನ ಹಿಂದೂ ಧರ್ಮದಲ್ಲಿ(Hindu Dharma) ಹಲವಾರು ಪವಿತ್ರ ಪೌರಾಣಿಕ ಗ್ರಂಥಗಳಿವೆ. ಪ್ರಸ್ತುತ ಎನಿಸುವಂತಹ ಜೀವನದ ಅಂಶಗಳನ್ನು ಕೂಡ ಆಗ್ರಹಂತಗಳು ಹೊಂದಿವೆ, ಹೀಗಾಗಿ ಇಂದಿಗೂ ಕೂಡ ಅತ್ಯಂತ ಏಕಾಗ್ರತೆಯಿಂದ ಸನಾತನ ಹಿಂದೂ ಧರ್ಮವನ್ನು ಪಾಲಿಸುವ ಪ್ರತಿಯೊಬ್ಬರೂ ಕೂಡ ಈ ಗ್ರಂಥದಲ್ಲಿರುವಂತಹ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ. ಅಂತಹ ಗ್ರಂಥಗಳಲ್ಲಿ ಗರುಡ ಪುರಾಣ(Garuda Purana) ಕೂಡ ಒಂದಾಗಿದೆ. ಭಗವಾನ್ ಶ್ರೀ ಮಹಾವಿಷ್ಣುವಿನ(Maha Vishnu) ವಾಹನವಾಗಿರುವ ಗರುಡನಿಗೆ ಹಲವಾರು ಅನುಮಾನಗಳಿರುತ್ತವೆ ಹೀಗಾಗಿ ಆಗಾಗ ವಿಷ್ಣುವಿನ ಬಳಿ … Read more

Garuda Purana: ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಕು ಎನ್ನುತ್ತೆ ಗರುಡ ಪುರಾಣ!

Garuda Purana ಭಗವಾನ್ ಶ್ರೀ ವಿಷ್ಣು(Bhagavan Sri Vishnu) ತನ್ನ ವಾಹನ ಆಗಿರುವ ಗರುಡನಿಗೆ ಜೀವನದ ರಹಸ್ಯಗಳನ್ನು ಹೇಳಿರುವಂತಹ ಅಂಶಗಳ ಗ್ರಂಥವೇ ಗರುಡ ಪುರಾಣವಾಗಿದೆ. ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ಇನ್ನು ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಏನೆಲ್ಲ ಮಾಡಬೇಕು ಎನ್ನುವುದಾಗಿ ಕೂಡ ಭಗವಾನ್ ಶ್ರೀ ವಿಷ್ಣು ಗರುಡ ಪುರಾಣದಲ್ಲಿ ಹೇಳಿದ್ದು, ಸನಾತನ ಹಿಂದೂ ಧರ್ಮದಲ್ಲಿ(Sanatan Hindu Dharm) ಪವಿತ್ರ ಗ್ರಂಥ ಎನಿಸಿಕೊಂಡಿರುವ ಗರುಡ ಪುರಾಣದ ಕುರಿತು ಇಂದು ತಿಳಿಯೋಣ ಬನ್ನಿ. ಪ್ರತಿ ದಿನ … Read more

ಪ್ರತಿದಿನ ಹೆಣ್ಣಿನ ಈ ಅಂಗ ಮುಟ್ಟಿದರೆ ನೀವು ಕುಬೇರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದು ಆ ಅಂಗ?

Kannada News ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ(Lakshmi Swaroopa) ಎನ್ನುವದಾಗಿ ಕರೆಯುತ್ತಾರೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ನಾವು ಹೆಣ್ಣನ್ನು ದೇವರಂತೆ ಪೂಜಿಸಿಕೊಂಡು ಬಂದವರು. ಹೆಣ್ಣು ಮಗು ಹುಟ್ಟಿದರೆ ಲಕ್ಷ್ಮಿಯ ಮನೆಗೆ ಬಂದಿದ್ದಾಳೆ ಎನ್ನುವುದಾಗಿ ಅಂದುಕೊಂಡು ಆಕೆಯನ್ನು ಸಲಹಿದವರು ನಮ್ಮ ಪೂರ್ವಜರು. ಅಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಭಾವನೆ ಹಾಗೂ ಪೂಜ್ಯ ಗೌರವಗಳು ಸಿಕ್ಕಿವೆ. ಮನೆಯಲ್ಲಿರುವ ಹೆಣ್ಣು ಸಂತೋಷವಾಗಿದ್ದರೆ ಮನೆಯಲ್ಲಿ ಧನಲಕ್ಷ್ಮಿ(Dhanalakshmi) ನೆಲೆಸುತ್ತಾಳೆ ಎಂಬುದಾಗಿ ಭಾವಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕೆಲವೊಂದು ಕೆಲಸ … Read more

NagaSadhu: ಮಹಿಳೆಯರು ಹೇಗೆ ನಾಗ ಸಾಧುಗಳಾಗುತ್ತಾರೆ ಗೊತ್ತಾ? ನಾಗಸಾಧುಗಳ ಬಗ್ಗೆ ಇಲ್ಲಿದೆ ನೋಡಿ ಯಾರಿಗೂ ತಿಳಿಯದ ವಿಚಾರ.

Kannada News ಇಡೀ ವಿಶ್ವ ಇನ್ನೂ ಮಾನವನಾಗೋಕೆ ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ನಮ್ಮ ದೇಶದ ಸನಾತನ ಹಿಂದೂ ಧರ್ಮ(Hindhu Dharma) ಅದೆಷ್ಟೋ ಧರ್ಮ ಗ್ರಂಥಗಳನ್ನು ಬರೆದಿಟ್ಟಿತ್ತು. ನಮ್ಮ ದೇಶದಲ್ಲಿ ನಡೆಯುತ್ತಿರುವಂತಹ ಆಚರಣೆ ಹಾಗೂ ಪದ್ಧತಿಗಳಿಗೆ ಇನ್ನೂ ಕೂಡ ನಿಜವಾದ ಕಾರಣಗಳೇನು ಎನ್ನುವ ಹುಡುಕುವ ಪ್ರಯತ್ನ ನಡೆದಿದ್ದರೂ ಕೂಡ ಅದಕ್ಕೆ ಉತ್ತರ ಸಿಕ್ಕಿಲ್ಲ. ಅವುಗಳಲ್ಲಿ ಒಂದಾಗಿರುವ ನಾಗಸಾಧುಗಳ(Naga Sadhu) ಬಗ್ಗೆ ಇಂದು ಮಾತನಾಡಲು ಹೊರಟಿದ್ದೇವೆ. ನಾಗ ಸಾಧುಗಳು ಮೈತುಂಬ ವಿಭೂತಿ ಭಸ್ಮವನ್ನು ಬರೆದುಕೊಂಡು ಊರು ತುಂಬಾ ತಿರುಗಾಡುತ್ತಾರೆ ಎನ್ನುವುದನ್ನು … Read more

ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ, ಸಂಚಲನಾತ್ಮಕ ಹೇಳಿಕೆ ಕೊಟ್ಟ ಸ್ಟಾರ್ ನಟಿ

actress swara bhaskar: ನಮ್ಮ ಹಿಂದೂ ಸನಾತನ ಧರ್ಮವನ್ನು ( Hindu Religion ) ಅನಾದಿಕಾಲದಿಂದಲೂ ಕೂಡ ಜನರು ಆಚರಿಸಿಕೊಂಡು ಬರುತ್ತಲೇ ಇದೆ. ಯಾವುದೇ ಆರಂಭವಿಲ್ಲದಂತಹ ಏಕೈಕ ಧರ್ಮವಾಗಿ ನಮ್ಮ ಹೆಮ್ಮೆಯ ಹಿಂದೂ ಧರ್ಮ ಕಾಣಿಸಿಕೊಳ್ಳುತ್ತದೆ. ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶದ ಜನರು ಕೂಡ ನಮ್ಮ ಸಂಸ್ಕೃತಿಯತ್ತ ಆಕರ್ಷಿತರಾಗಿ ಹಿಂದೂ ಧರ್ಮಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮತ್ತೊಂದು ಹೆಮ್ಮೆ ಪಡಬೇಕಾಗಿರುವಂತಹ ವಿಚಾರ. ಆದರೆ ಹಿಂದೂ ಧರ್ಮದಲ್ಲಿರುವಂತಹ ಕೆಲವೊಂದು ಸೆಲೆಬ್ರಿಟಿಗಳು ಮಾತ್ರ ಹಿಂದೂ ಧರ್ಮದ ಕುರಿತಂತೆ ಆಗಾಗ … Read more

error: Content is protected !!