PAN Card: ಪಾನ್ ಕಾರ್ಡ್ ಲಿಂಕ್ ಮಾಡುವ ಮುನ್ನ ಇದೊಂದು ಕೆಲಸ ಮಾಡಿಬಿಡಿ.

PAN Card ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರ್ಥಿಕ ಸಚಿವಾಲಯ ಪಾನ್ ಕಾರ್ಡ್(PAN card) ಬಳಕೆದಾರರಿಗೆ ಜೂನ್ 30ರ ವರೆಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್(Aadhar Card) ಜೊತೆಗೆ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುವಂತಹ ಅಧಿಕೃತ ಕಡ್ಡಾಯ ನಿಯಮವನ್ನು ಹೊರಹಾಕಿದೆ. 50,000ಕ್ಕೂ ಮೇಲ್ಪಟ್ಟ ಟ್ರಾನ್ಸಾಕ್ಷನ್ ನಿಂದ ಹಿಡಿದು ಬಹುತೇಕ ಹಲವಾರು ಆರ್ಥಿಕ ಸಂಬಂಧ ಕೆಲಸ ಗಳಿಗೆ ಪಾನ್ ಕಾರ್ಡ್ ಅಗತ್ಯ ಇದ್ದೇ ಇದೆ ಹಾಗೂ ಸರ್ಕಾರಿ ದಾಖಲೆಯ ರೂಪವಾಗಿ ಕೂಡ ಹಲವಾರು ಸರ್ಕಾರಿ ಕೆಲಸಗಳಲ್ಲಿಯೂ ಪಾನ್ ಕಾರ್ಡ್ … Read more

DK Shivakumar: ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಎದುರಲ್ಲೇ ಡಿಕೆಶಿ ಮಾಡಿದ್ದನ್ನು ನೋಡಿ ಅವಕ್ಕಾದ ನೆಟ್ಟಿಗರು.

DK Shivakumar ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಪಕ್ಷ(Congress Party) ಅಧಿಕಾರಕ್ಕೆ ಬಂದು ಅಧಿಕಾರಕ್ಕೆ ಬಂದ ಕೂಡಲೇ ಘೋಷಿಸಿರುವಂತಹ ಎಲ್ಲಾ ಉಚಿತ ಭಾಗ್ಯಗಳನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ(Siddharamaiah) ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಇಲಾಖೆಗಳು ಕೂಡ ಜನರು ಮೆಚ್ಚುವಂತಹ ಆಡಳಿತವನ್ನು ನೀಡಬೇಕು ಹಾಗೂ ಜನಸ್ನೇಹಿ ಆಗಿರಬೇಕು ಎಂಬುದಾಗಿ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಆದರೆ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಘಟನೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಎಲ್ಲರೂ … Read more

Mukesh Ambani: ಅಂಬಾನಿ ಸೊಸೆಯ ಶ್ರೀಮಂತದ ಶಾಸ್ತ್ರಕ್ಕೆ ಖರ್ಚಾದ ಹಣವೆಷ್ಟು ಗೊತ್ತಾ.

Mukesh Ambani ಭಾರತದ ಮಾತ್ರವಲ್ಲದ ಇಡೀ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಖೇಶ್ ಅಂಬಾನಿ(Mukesh Ambani) ಅವರ ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸತತವಾಗಿ ಶುಭ ಸುದ್ದಿಗಳು ನಡೆಯುತ್ತಿವೆ ಎಂದರೆ ಪ್ರತಿಯೊಬ್ಬರೂ ಕೂಡ ಒಪ್ಪಲೇಬೇಕು. ಈಗಷ್ಟೇ ಅವರ ಒಡೆತನದ ಮುಂಬೈ ಇಂಡಿಯನ್ಸ್(Mumbai Indians) ತಂಡವು ಕೂಡ ಎಲಿಮಿನೇಟರ್ ಹಂತವನ್ನು ತಲುಪಿದೆ. ಈ ಬಾರಿ ಫೈನಲ್ ಹಂತಕ್ಕೆ ಏರಿ 6ನೇ ಬಾರಿ ಕಪ್ ಗೆದ್ದರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಇನ್ನು ಅದರ ನಡುವೆ ವೈಯಕ್ತಿಕ ಹಂತದಲ್ಲಿ ಕೂಡ … Read more

Karnataka Govt: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಡಿದ ಮೊದಲ ಕೆಲಸ ಏನ್ ಗೊತ್ತಾ?

Karnataka Govt ಈಗಾಗಲೇ 135 ಸೀಟುಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ನಿನ್ನೆಯಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ(CM Siddharamaiah) ಅವರು ಕಾಣಿಸಿಕೊಂಡರೆ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್(DCM DK Shivakumar) ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇನ್ನು ಕಾಂಗ್ರೆಸ್(Congress) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಬೇಕಾದಂತಹ ಜವಾಬ್ದಾರಿ ಅವರ ಮೇಲಿತ್ತು ಹೇಳಿದಂತೆ ನಡೆಯುವ ಸರ್ಕಾರ ನಾವೆಂದು ಸಾಧಿಸಿ ಪಡಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಹೇಳಿದಂತಹ ಐದು ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲಿ … Read more

ಹುಡುಗಿಯರಿಗಿಂತ ಆಂಟಿಯರು ಎಂದರೆ ಹುಡುಗರು ಇಷ್ಟ ಪಡೋದಕ್ಕೆ ಕಾರಣ ಇಲ್ಲಿದೆ ನೋಡಿ.

Kannada News ಕೆಲವೊಮ್ಮೆ ಹುಡುಗರು ಮಾತನಾಡುವಾಗ ಕೆಲವು ಹುಡುಗರಿಗೆ ನೀನು ಆಂಟಿ ಲವರ್ ಎಂಬುದಾಗಿ ತಮಾಷೆಯಿಂದ ಹೊರಗಿಸುವುದು ಕೇಳಿರಬಹುದು. ಆದರೆ ಕೆಲವೊಂದು ಸಮೀಕ್ಷೆ ಪ್ರಕಾರವು ತಿಳಿದು ಬಂದಿರುವುದೆನೆಂದರೆ ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವವರನ್ನು ಇಷ್ಟಪಡುತ್ತಾರೆ. ಇದು ನಾವು ಸುಮ್ಮನೆ ಹೇಳುತ್ತಿಲ್ಲ ಪ್ರತಿಷ್ಠಿತ ರಿಸರ್ಚ್ ಕಂಪನಿಗಳು ಮಾಡಿರುವಂತಹ ಅಧ್ಯಯನದ ನಂತರವೇ ಈ ಫಲಿತಾಂಶ ಈಗ ಹೊರಬಂದಿರುವುದು. ಅಷ್ಟಕ್ಕೂ ಯಾಕೆ ತಮಗಿಂತಲೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರನ್ನು ಹುಡುಗರು ಇಷ್ಟಪಡುತ್ತಾರೆ ಎಂಬ ಕಾರಣಗಳನ್ನು ಇಂದಿನ ಲೇಖನಿಯಲ್ಲಿ … Read more

Pubilc TV Ranganath: ಹಾಲಿವುಡ್ ಗೆ ಎಂಟ್ರಿ ನೀಡಿದ ಪಬ್ಲಿಕ್ ಟಿವಿ ರಂಗಣ್ಣ. ಸಂತೋಷದಲ್ಲಿ ಕನ್ನಡಿಗರು.

Public TV Ranganath ನ್ಯೂಸ್ ಚಾನೆಲ್ ಗಳಲ್ಲಿ ಪಬ್ಲಿಕ್ ಟಿವಿ(Public Tv) ನ್ಯೂಸ್ ನೋಡುವಂತಹ ಪ್ರೇಕ್ಷಕರಲ್ಲಿ ಸದಾ ಕಾಲ ಚರ್ಚೆಯಲ್ಲಿರುತ್ತದೆ. ಯಾಕೆಂದರೆ ಪಬ್ಲಿಕ್ ಟಿವಿಯ ಮುಖ್ಯಸ್ಥ ಆಗಿರುವಂತಹ ರಂಗಣ್ಣ(Ranganna) ವಾರ್ತೆಯನ್ನು ಓದುವಂತಹ ಶೈಲಿ ಹಾಗೂ ಅದನ್ನು ಜನರಿಗೆ ತಲುಪಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಮೆಚ್ಚುಗೆಯಾಗುತ್ತದೆ. ಇದಕ್ಕಾಗಿಯೇ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸಿನಿಮಾದಲ್ಲಿ ಹೇಗೆ ಹೀರೋಗಳಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇರುತ್ತದೆಯೋ ಅದೇ ರೀತಿ ಜರ್ನಲಿಸಂ ನಲ್ಲಿ ಪಬ್ಲಿಕ್ … Read more

Mukesh Ambani: ಮುಕೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ತಿಂಗಳಿಗೆ ನೀಡುವ ಸಂಬಳ ಎಷ್ಟು?

Mukesh Ambani ಇಡೀ ಭಾರತ ದೇಶದ ಅತ್ಯಂತ ಶ್ರೀಮಂತರ ಪೈಕಿಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಇವರ ಹೆಸರು ಬೆಂಬಿಡದಂತೆ ಕಾಣುತ್ತಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ರಿಲಯನ್ಸ್(Reliance) ಸಾಮ್ರಾಜ್ಯದ ಒಡೆಯ ಆಗಿರುವಂತಹ ಮುಖೇಶ್ ಅಂಬಾನಿ(Mukesh Ambani) ಅವರ ಬಗ್ಗೆ. ಮುಕೇಶ್ ಅಂಬಾನಿ ಕೇವಲ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದ ಶ್ರೀಮಂತ ವ್ಯಕ್ತಿಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಇವರ ಮನೆಯಲ್ಲಿ ಕೆಲಸ ಮಾಡುತ್ತಿರುವ … Read more

CM Salary: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿಗುವ ಸಂಬಳ ಎಷ್ಟು ಗೊತ್ತಾ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

CM Salary ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ನಡೆದಿದ್ದು ಫಲಿತಾಂಶ ಕೂಡ ಈಗಾಗಲೇ ಹೊರಬಂದು ಕೆಲವು ದಿನಗಳು ಕಳೆದಿದ್ದು ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಮುಖ್ಯಮಂತ್ರಿ(Karnataka CM) ಆಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುರಿತಂತೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಕಾಂಗ್ರೆಸ್ 135 ಸೀಟುಗಳನ್ನು ಗೆಲ್ಲುವ ಮೂಲಕ ಬಹುಮತವನ್ನು ಪಡೆದುಕೊಂಡಿದ್ದು ಈ ಬಾರಿ ಬಹುಮತವನ್ನು ಪಡೆದುಕೊಂಡಿರುವಂತಹ ಏಕೈಕ ಶಕ್ತಿಶಾಲಿ ಪಕ್ಷವಾಗಿ ಕಾಂಗ್ರೆಸ್(Congress) ಹೊರಹೊಮ್ಮಿದ್ದು ಯಾವುದೇ ಜಂಟಿ … Read more

Prashanth Neel: ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Prashanth Neel ಸದ್ಯದ ಮಟ್ಟಿಗೆ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಿರ್ದೇಶಕರಲ್ಲಿ ಪ್ರಶಾಂತ್ ನೀಲ್(Prashanth Neel) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಮೊದಲ ಸಿನಿಮಾ ಉಗ್ರಂ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ದೊಡ್ಡದಾಗಿ ಸಾಧಿಸುತ್ತೇನೆ ಎಂಬ ಸುಳಿವನ್ನು ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿದ್ದರು. ಕೆಜಿಎಫ್ ಸರಣಿ ಸಿನಿಮಾಗಳ ನಂತರ ಈಗ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಲಾರ್(Salaar) ಸಿನಿಮಾವನ್ನು ನಿರ್ದೇಶನ … Read more

ಆಂಟಿ ಜೊತೆ ಯುವಕನ ಡಿಂಗ್ ಡಾಂಗ್ ಆಟ. ನಂತರ ನಡೆದಿದ್ದೆ ವಿಧಿ ಆಟ. ಅಷ್ಟಕ್ಕೂ ನಡೆದಿದ್ದೇನು?

Kannada News ಇತ್ತೀಚಿನ ದಿನಗಳಲ್ಲಿ ಯುವಕರ ಅಥವಾ ಯುವತಿಯರ ನಡುವೆ ಸಂಬಂಧಗಳಿಗೆ ಕೊಡಬೇಕಾಗಿರುವಂತಹ ಮೌಲ್ಯ ಹಾಗೂ ಮರ್ಯಾದೆ ಕಡಿಮೆಯಾಗುತ್ತಿದೆ ಎನ್ನುವುದು ಹಲವಾರು ನಿಜವಾದ ಘಟನೆಗಳು ದಿನಪತ್ರಿಕೆಗಳಲ್ಲಿ ಸೋಶಿಯಲ್ ಮೀಡಿಯಾ(Social Media) ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬಂದಾಗ ಅರಿವಾಗುತ್ತಿದೆ. ಅದಕ್ಕೆ ಒಂದು ಉದಾಹರಣೆ ಎನ್ನುವಂತೆ ನಮ್ಮ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದೆ. ಹೌದು ಮಿತ್ರರೇ, ನಾವು ಮಾತನಾಡುತ್ತಿರುವುದು 30ರ ವಯಸ್ಸಿನ ಆಂಟಿ ಹಾಗೂ 20ರಹರೆಯದ ಯುವಕನ ನಡುವೆ ನಡೆದಿರುವಂತಹ ಡಿಂಗ್ ಡಾಂಗ್ ವಿಚಾರದ ಬಗ್ಗೆ. ಇದು … Read more

error: Content is protected !!