ರಾಗಿಣಿ ಪ್ರಜ್ವಲ್ ದೇವರಾಜ್ ತಂಗಿ ಕನಿಕಾ ಚಂದ್ರನ್ ನಿಶ್ಚಿತಾರ್ಥದ ಸಂಭ್ರಮ!

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಡೈನಮಿಕ್ ಪ್ರಿನ್ಸ್ ಎಂದೇ ಕರೆಯಲ್ಪಡುವ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಗಳು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ಅದರಂತೆ ಇಂದು ರಾಗಿಣಿ ಚಂದ್ರನ್ ಅವರ ಸಹೋದರಿ ಕನ್ನಿಕಾ ಚಂದ್ರನವರ ಅದ್ದೂರಿ ನಿಶ್ಚಿತಾರ್ಥದ ಕಾರ್ಯಕ್ರಮ ಮನೆಯಲ್ಲೇ ಬಹಳ ವಿಜೃಂಭಣೆಯಿಂದ ನೆರವೇರಿದ್ದು, ಅದರ ಎಲ್ಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ತಮ್ಮ ಬಹುಕಾಲದ ಗೆಳೆಯನನ್ನು ಪ್ರೀತಿಸಿ ಮನೆಯವರೆಲ್ಲದ ಒಪ್ಪಿಗೆ ಪಡೆದು … Read more

Dhruva Sarja: ಅಯೋಧ್ಯೆಯ ಉದ್ಘಾಟನಾ ದಿನವೇ ದ್ರುವ ಸರ್ಜಾ ಮಕ್ಕಳ ಅದ್ದೂರಿ ನಾಮಕರಣ ಸಂಭ್ರಮ, ಇಬ್ಬರು ಮಕ್ಕಳಿಗೆ ಎಂತಹ ಮುದ್ದಾದ ಹೆಸರಿಟ್ಟಿದ್ದಾರೆ ಗೊತ್ತಾ..

ಸ್ನೇಹಿತರೆ, ಹನುಮಂತನ ಪರಮ ಭಕ್ತರಾಗಿರುವಂತಹ ದ್ರುವ ಸರ್ಜಾ ಕುಟುಂಬಸ್ಥರು ಆಗಾಗ ತಮ್ಮ ಕಾರ್ಯಗಳ ಮೂಲಕ ಹನುಮಂತನ ಭಕ್ತಿಯನ್ನು ನೆನಪಿಸುತ್ತಲೇ ಇರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಬಹು ಭಾಷ ನಟ ಅರ್ಜುನ್ ಸರ್ಜಾ (Arjun Sarja) ಅವರು ಚೆನೈಗೆ ಆಗಮಿಸಿದ್ದಂತಹ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಂಜನೇಯನ ಫೋಟೋವನ್ನು ಉಡುಗೊರೆಯಾಗಿ ನೀಡುವ ಮೂಲಕ ಹನುಮಂತನ ಭಕ್ತಿ ಮೆರೆದರೆ ಧ್ರುವ ಸರ್ಜಾ (Dhruva Sarja) ರಾಮಮಂದಿರ ದೇವಾಲಯದ ಉದ್ಘಾಟನಾ ದಿನವೇ ತಮ್ಮ ಇಬ್ಬರು ಮುದ್ದಿನ ಮಕ್ಕಳಿಗೆ ನಾಮಕರಣ … Read more

Arjun Sarja: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಉಡುಗೊರೆ ಕೊಟ್ಟ ರ್ಜುನ್ ಸರ್ಜಾ ಫ್ಯಾಮಿಲಿ

Arjun Sarja: ಸ್ನೇಹಿತರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸದ್ಯ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಾಣ ಪ್ರತಿಷ್ಠಾಪನೆ ಜವಾಬ್ದಾರಿಯ ಜೊತೆಗೆ ಶ್ರೀ ರಾಮನಿಗೆ(Sri Rama) ನಂಟಿರುವಂತಹ ದೇವಸ್ಥಾನಗಳಿಗೆ ಭೇಟಿ ನೀಡಿರುವಂತಹ ನರೇಂದ್ರ ಮೋದಿಯವರು ಜನವರಿ 20ನೇ ತಾರೀಕು 2023, ಶನಿವಾರದ ದಿನ ತಮಿಳುನಾಡಿನ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದರು. ಹೀಗೆ ಪ್ರಧಾನಿಯವರು ಚೆನೈಗೆ ಭೇಟಿ ನೀಡಿದಂತಹ ಸಮಯದಲ್ಲಿ ಅವರನ್ನು ಭೇಟಿ ಮಾಡಿರುವಂತಹ … Read more

Punith Rajkumar: ಪರಮಾತ್ಮನ ಭಾವಚಿತ್ರದ ಮೂರ್ತಿಯೊಂದಿಗೆ ಆಂಕರ್ ಅನುಶ್ರೀ, ಈ ಅಪರೂಪದ ಚಿತ್ರಕ್ಕೆ ನೀವೆಷ್ಟು ಮೆಚ್ಚುಗೆ ಕೊಡುವಿರಿ

ಸ್ನೇಹಿತರೆ ಕರುನಾಡ ರತ್ನ ನಗುವಿನ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದಲೂ ಮಾಸಿಲ್ಲ ಇಂದಲ್ಲ ನಾಳೆ ಅಪ್ಪು ಮರಳಿ ಬಂದೇ ಬರುತ್ತಾರೆ ಎಂಬ ನಂಬಿಕೆಯಲ್ಲಿ ಇಂದಿಗೂ ಹಲವು ಅಭಿಮಾನಿಗಳಿದ್ದಾರೆ. ಮತ್ತಷ್ಟು ಅಭಿಮಾನಿಗಳು ಅವರು ಹಾಕಿ ಕೊಟ್ಟಿರುವಂತಹ ದಾರಿಯಲ್ಲಿ ಸಾಗುತ್ತಾ? ಪುನೀತ್ ರಾಜಕುಮಾರ್(Puneeth Rajkumar) ಮಾಡುತ್ತಿದ್ದಂತಹ ದಾನ ಧರ್ಮಗಳ ಕಾರ್ಯವನ್ನು ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದೆಂಬ ಮಾತನ್ನು ಚಾಚು … Read more

ಡಿ ಬಾಸ್ ದರ್ಶನ್ ಅವರನ್ನು ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ನಟಿ ಸೊನಲ್! ಅಣ್ಣ ತಂಗಿಯ ಈ ಸುಂದರ ಬಾಂಧವ್ಯಕ್ಕೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ

ತಮ್ಮ ಮನೋಜ್ಞ ನಟನೆಯ ಮೂಲಕ ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವಂತಹ ನಟಿ ಸೋನಲ್ ಮಾಂಟೇರಿಯೋ(Sonal Monteiro) ಯಾರಿಗೆ ತಾನೇ ಪರೀಕ್ಷೆ ವಿರದಿರಲು ಸಾಧ್ಯವಿಲ್ಲ ಹೇಳಿ. ದರ್ಶನ್ ಅವರ ಸಿನಿಮಾಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿರುವ ಸೋನಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ. ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುವ ನಟಿ ಸೋನಲ್ (Sonal) ಮಾಂಟೇರಿಯೋ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

Anushree: ನಿರೋಪಕಿ ಅನುಶ್ರೀಗೆ ಕಲಾ ಶಿರೋಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಗದ್ದುಗೆ ಮಠದ ಸ್ವಾಮೀಜಿ

ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ತಮ್ಮ ಚಿಟಪಟ ಮಾತಿನ ಮೂಲಕವೇ ಜನಪ್ರಿಯತೆ ಪಡೆದಿರುವಂತಹ ಅನುಶ್ರೀ(Anushree) ಅವರು ಕಳೆದ ಕೆಲವು ದಿನಗಳ ಹಿಂದೆ ಕುಳ್ಳುರು ಗದ್ದುಗೆ ಮಹಾ ಸಂಸ್ಥಾನದ ವತಿಯಿಂದ ಕಲಾ ಶಿರೋಮಣಿ(Kala Shiromani) ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಈ ಕುರಿತಾದ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಹೃತ್ಪೂರ್ವಕ ಧನ್ಯವಾದಗಳು ಅನುಶ್ರೀ(Anushree) ತಿಳಿಸಿದ್ದು, ಸದ್ಯ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದೆ. ಮೂಲತಃ ತುಳುನಾಡಿನವರಾದ ಅನುಶ್ರೀ ಅವರು ನಟಿಯಾಗಬೇಕೆಂಬ ಆಸೆಯಿಂದ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. … Read more

ಪುಟ್ಟ ಮಗಳಿಗೆ ಸೀರೆ ಉಡಿಸಿ ಹಬ್ಬವನ್ನು ಆಚರಿಸಿದ ಪ್ರಗತಿ ಶೆಟ್ಟಿ, ಇಲ್ಲಿವೆ ವೈರಲ್ ಫೋಟೋಸ್

Pragathi Shetty and Rishab Shetty: ಸ್ನೇಹಿತರೆ ಜನವರಿ 15, 2024ರಂದು ದೇಶದಾದ್ಯಂತ ಹಲವಡೆ ಬಹಳ ಅದ್ದೂರಿಯಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಪ್ರತಿಯೊಬ್ಬರು ತಮ್ಮ ಕುಟುಂಬಸ್ಥರೊಂದಿಗೆ ಸೇರಿ ವಿಶೇಷವಾದ ಭೋಜನವನ್ನು ಸವಿಯೋದರ ಜೊತೆಗೆ ಮನೆ ಮಂದಿಯಲ್ಲ ಒಟ್ಟಿಗೆ ಸಮಯ ಕಳೆದರು. ಇನ್ನು ರೈತಪಿ ವರ್ಗದವರು ತಮ್ಮ ಬಳಿ ಇರುವಂತಹ ಜಾನುವಾರುಗಳ ಮೈ ತೊಳೆದು ಬಣ್ಣಗಳಿಂದ ಅಲಂಕಾರ ಮಾಡಿ ಕಿಚ್ಚಾಯಿಸಿ ಹಬ್ಬವನ್ನು ಪೂರ್ಣ ಗೊಳಿಸಿದರು. ಅದರಂತೆ ನಮ್ಮ ಕನ್ನಡ ಸಿನಿಮಾರಂಗದ ಸಾಕಷ್ಟು ಸ್ಟಾರ್ ನಟ ನಟಿಯರು ಕೂಡ … Read more

Rachitha Ram: ಗುಳಿಕೆನ್ನೆ ಚೆಲುವೆ ಡಿಂಪಲ್ ಕ್ವೀನ್ ರಚಿತರಾಮ್ ಅವರ ಸುಂದರ ಕುಟುಂಬ!

Rachitha Ram: ಸ್ನೇಹಿತರೆ 2013ರಲ್ಲಿ ಬುಲ್ಬುಲ್ ಸಿನಿಮಾದ ಮೂಲಕ ಕಿರುತೆರೆಯಿಂದ ಬೆಳ್ಳಿ ತೆರೆಗೆ ಪ್ರಮೋಷನ್ ಪಡೆದು ಮೊದಲ ಚಿತ್ರದಲ್ಲಿಯೇ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡುಗೇರಿಸಿಕೊಂಡಂತಹ ಡಿಂಪಲ್ ಕ್ವೀನ್ ರಚಿತ ರಾಮ್(Rachitha Ram) ಇಂದಿಗೂ ಕೂಡ ಬಹಳಷ್ಟು ಯಶಸ್ವಿ ಸಿನಿಮಾಗಳ ಮೂಲಕ ತಮ್ಮ ಪ್ರೀತಿಯ ಅಭಿಮಾನಿಗಳನ್ನು ರಚಿಸುತ್ತಿದ್ದಾರೆ. ಹೌದು ಗೆಳೆಯರೇ ರಚಿತ ರಾಮ್ ಅವರ ತಂದೆ ರಾಮ ಶಾಸ್ತ್ರಿ(Ramashastri) ಅವರು ಭರತನಾಟ್ಯ ತರಬೇತಿದಾರರಾಗಿದ್ದ ಕಾರಣ ರಚಿತರಾಮ್ ಅವರಿಗೂ ಕೂಡ ನೃತ್ಯದಲ್ಲಿ ಬಹಳನೇ ಆಸಕ್ತಿ ಇರುತ್ತದೆ. ಅದೇ ಹಾದಿಯಲ್ಲಿ … Read more

ಅಪ್ಪನ ಹುಟ್ಟುಹಬ್ಬಕ್ಕೆ ಬಹಳ ವಿಶೇಷವಾಗಿ ಶುಭ ಕೋರಿದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮಕ್ಕಳು ಅಪ್ಪ ಮಕ್ಕಳ ಸುಂದರ ಫೋಟೋಗಳು ಇಲ್ಲಿವೆ ನೋಡಿ

ಸ್ನೇಹಿತರೆ, ದುನಿಯಾ ವಿಜಯ್(Duniya Vijay) ಅವರು ನಿನ್ನೆ ಅಂದರೆ ಜನವರಿ 2024 ರಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಕುಟುಂಬಸ್ತರು, ಸ್ನೇಹಿತರು ಹಾಗೂ ಅಭಿಮಾನಿಗಳೊಡನೆ ಆಚರಿಸಿಕೊಂಡಿದ್ದು, ಹುಟ್ಟು ಹಬ್ಬದ ಅಂಗವಾಗಿ ಅವರ ಭೀಮ ಸಿನಿಮಾ ಕುರಿತಾದಂತಹ ಅಪ್ಡೇಟ್ಗಳು ಕೂಡ ಅಧಿಕೃತವಾಗಿ ಅನೌನ್ಸ್ ಆಗಿವೆ. ಹೌದು ಸ್ನೇಹಿತರೆ ದುನಿಯಾ ವಿಜಯ್ ಅವರ ಅಭಿಮಾನಿಗಳು ಬೃಹತಾಕಾರದ ವೇದಿಕೆಯೊಂದನ್ನು ಹಾಕಿಸಿ ಅಲ್ಲಿಗೆ ತನ್ನ ಪ್ರೀತಿಯ ನಟನನ್ನು ಕರೆಸಿ, ಕೇಕ್ ಕತ್ತರಿಸಿ ಬಹಳ ಅದ್ದೂರಿಯಾಗಿ ಬರ್ತಡೆ ಸೆಲೆಬ್ರೇಟ್ ಮಾಡಿದ್ದು, ಅಭಿಮಾನಿಗಳ … Read more

55 ಲಕ್ಷದ ಸ್ಮಾರಕ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್!

Vinod Raj: ಕಳೆದ ಡಿಸೆಂಬರ್ ತಿಂಗಳಿನಲ್ಲಿ ಲೀಲಾವತಿ (Leelavathi) ಅಮ್ಮನವರು ವಯೋಸಹಜ ಕಾಯಿಲೆಯಿಂದಾಗಿ ತಮ್ಮ 85 ವರ್ಷಕ್ಕೆ ನಮ್ಮೆಲ್ಲರಿಂದ ಅಗಲಿದ್ದಾರೆ. ಇಡೀ ಕರುನಾಡ ಜನತೆ ನಟಿ ಶಿರೋಮಣಿ ಲೀಲಾವತಿ ಅಮ್ಮನವರ ಸಾ-ವಿಗೆ ಕಂಬನಿ ಮಿಡಿದಿತ್ತು ಅದ್ರಲ್ಲೂ ಹೆಚ್ಚಾಗಿ ತಾಯಿಯೇ ತನ್ನ ಸರ್ವಸ್ವ ಎಂದು ನಂಬಿದ್ದಂತಹ ಮಗ ವಿನೋದ್ ರಾಜ್(Vinod Raj) ಅವರಿಗೆ ಈ ಒಂದು ನೋವನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಮಾಧ್ಯಮದ ಮುಂದೆ ಮಾತನಾಡುವಾಗೆಲ್ಲ ತಾಯಿಯ ಅಗಲಿ-ಕೆಯ ಕುರಿತು ಕಂಬನಿ ಮಿಡಿಯುವ ವಿನೋದ್ ರಾಜ್(Vinod Raj) ಸಂಕ್ರಾಂತಿ … Read more

error: Content is protected !!