ದೀಪಾವಳಿಗೋ ಮುನ್ನ ಈ ನಾಲ್ಕು ರಾಶಿಯವರಿಗೆ ಒಲಿಯಲಿದೆ ಶುಕ್ರ ದೆಸೆ! ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹದಿಂದ ಇಷ್ಟಾರ್ಥ ಸಿದ್ಧಿ ಸರ್ಕಾರಿ ನೌಕರಿ ಪ್ರಾಪ್ತಿ
Shukradese in November Month: ಸ್ನೇಹಿತರೆ, ದೀಪಾವಳಿ ಹಬ್ಬಕ್ಕೂ ಮುನ್ನ ಗಜಲಕ್ಷ್ಮಿ ರಾಜಯೋಗವು ರಚನೆಯಾಗುತ್ತಿದ್ದು, ಇದರಿಂದಾಗಿ ಕೆಲವರ ಬಾಳಿನಲ್ಲಿ ಸಂಪತ್ತು ಯಶಸ್ಸು ಕೀರ್ತಿ ಎಂಬುದು ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಹೆಚ್ಚಿನ ಅದೃಷ್ಟ ಪಡೆಯಲಿರುವಂತಹ ಆ ನಾಲ್ಕು ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮಿಥುನ ರಾಶಿ: ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗಜಲಕ್ಷ್ಮಿ ರಾಜಯೋಗದ ಸಂಪೂರ್ಣ ಅನುಗ್ರಹ ದೊರಕುತ್ತದೆ, ಕೈ ಹಾಕಿದಂತಹ ಎಲ್ಲಾ ಕೆಲಸದಲ್ಲಿ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು … Read more