ಸ್ನೇಹಿತರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸ್ನೇಹಿತರೆ ಶೂಟಿಂಗ್ ಕೆಲಸಗಳೆಲ್ಲದೆ ಬಿಡುವಿನ ಸಮಯ ಸಿಕ್ಕಾಗಲಿಲ್ಲ ಸಮಯದಲ್ಲೆಲ್ಲ ಸ್ನೇಹಿತರೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಲು ಇಚ್ಛಿಸುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಾಗ ದಟ್ಟವಾದ ಅರಣ್ಯ ಪ್ರದೇಶಗಳಿಗೆ ಸಫಾರಿ ಹೋಗುತ್ತಾರೆ, ಆಫ್ ರೋಡ್ ರೈಡಿಂಗ್ ಹಾಗೂ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ ಭಾರಿ ವೈರಲಾಗುತ್ತಿರುತ್ತಾರೆ. ಹೀಗಿರುವಾಗ ತಮ್ಮ ಚಿತ್ರದ ಶೂಟಿಂಗ್ ಕೆಲಸಗಳ ನಡುವೆಯೂ ದರ್ಶನ್ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಮಂಗಳೂರಿನಲ್ಲಿ ಇರುವಂತಹ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಸಾಕ್ಷಾತ್ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ದೇವಸ್ಥಾನದ … Read more

Tukali Santhosh: ಹೊಸ ಕಾರ್ ಖರೀದಿಸಿದ ಒಂದು ವಾರಕ್ಕೆ ತುಕಾಲಿ ಸಂತೋಷ್ ಕಾರ್ ಅ-ಪ-ಘಾತ

ಸ್ನೇಹಿತರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹಾಸ್ಯ ನಟ ತುಕಾಲಿ ಸಂತೋಷ್(Tukali Santhosh) ಅವರಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಸುವಂತಹ ಅವಕಾಶ ಸಿಕ್ಕಿತ್ತು. ಅದರಿಂದ ಬಂದಂತಹ ಹಣವನ್ನೆಲ್ಲ ಕೂಡಿಸಿಟ್ಟು ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿದಂತಹ ತುಕಾಲಿ ಸಂತೋಷ್ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದರು. ಅದರೀಗ ಅದೇ ಕಾರಿನಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಹೌದು ಗೆಳೆಯರೇ ತಮ್ಮ ಬೇಜವಾಬ್ದಾರಿ ಇಂದಾಗಿ ತುಕಾಲಿ ಸಂತೋಷ್(Tukali Santhosh) ಕಾರನ್ನು ಆಟೋ ಚಾಲಕನ … Read more

Vinay Gowda: ಬಿಗ್ ಬಾಸ್ ಮನೆಯ ಆನೆಯೊಂದಿಗೆ ಕಾಣಿಸಿಕೊಂಡ ನಿರಂಜನ್ ದೇಶಪಾಂಡೆ ದಂಪತಿಗಳು

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ 10ರ ಮೂಲಕ ಹೆಚ್ಚಿನ ಪ್ರಖ್ಯಾತಿ ಪಡೆದುಕೊಂಡಂತಹ ನಟ ವಿನಯ್ ಗೌಡ(Vinay Gowda) ಅವರನ್ನು ಬಿಗ್ ಬಾಸ್ ನ ಆನೆ ಎಂದೆ ಕರೆಯಲಾಗುತ್ತದೆ. ಸೀಸನ್ನ ಉದ್ದಕ್ಕೂ ಎಷ್ಟೇ ಎದುರಾಳಿಗಳು ಎದುರಾದರು ಸಮಸ್ಯೆಗಳ ಟೀಕೆಗಳ ಸುರಿಮಳೆ ಹರಿದು ಬಂದರು ತಮ್ಮ ಗತ್ತು ಗಾಂಭೀರ್ಯವನ್ನು ಬಿಡದೆ ತಮ್ಮತನವನ್ನು ಮೆರೆದಂತಹ ವಿನಯ್ ಗೌಡ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳದೆ ಹೋದರು ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಕಾರ್ಯಕ್ರಮ … Read more

ಹುಟ್ಟುವ ಮೊದಲೆ ಮಗುವಿಗೆ ಹೆಸರಿಟ್ಟು ಇಡೀ ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ಟ ಲವ್ ಮಾಕ್ಟೈಲ್ ಜೋಡಿಗಳು!

ಸ್ನೇಹಿತರೆ, ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ(Darling krishna and milana nagraj) ಜೋಡಿಗಳು ಪೋಷಕರಾಗುತ್ತಿರುವಂತಹ ಸಿಹಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಮಗು ಹುಟ್ಟುವ ಮೊದಲೆ ಕೃಷ್ಮೀ ಎಂದು ಹೆಸರಿಟ್ಟು ಇದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮನೆಗೆ ಮುದ್ದಾದ ಮಗುವಿನ ಆಗಮನವಾಗಲಿರುವಂತಹ ಸಿಹಿ ಸುದ್ದಿಯನ್ನು ದಂಪತಿಗಳು ಹಂಚಿಕೊಂಡು ಬಾರಿ ವೈರಲಾಗುತ್ತಿದ್ದಾರೆ. ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸುತ್ತಿದಂತಹ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಗಳು ಲಾಕ್ಡೌನ್ … Read more

Rakshith Shetty: ಸದ್ದಿಲ್ಲದೆ ರಾಮನನ್ನು ಕಾಣಲು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾದ ರಕ್ಷಿತ್ ಶೆಟ್ಟಿ, ವೈರಲ್ ಆಯ್ತು ಫೊಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಸ್ನೇಹಿತರ ಬಳಗದೊಂದಿಗೆ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ಅದರ ದಿವ್ಯ ಅನುಭೂತಿಯ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ರಕ್ಷಿತ್ ಶೆಟ್ಟಿ(Rakshith Shetty) ಹಂಚಿಕೊಂಡಿದ್ದು, ಫೋಟೋಗಳು ಎಲ್ಲರೂ ಬಾರಿ ವೈರಲ್ ಆಗುತ್ತಿವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ರಕ್ಷಿತ್ ಶೆಟ್ಟಿ(Rakshith Shetty) ಅವರು ಕೇವಲ ಓರ್ವ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ … Read more

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಕಾಣಿಸಿಕೊಂಡ ವಸಿಷ್ಟ ಸಿಂಹ ದಂಪತಿಗಳು

ಸ್ನೇಹಿತರೆ ಟಾಲಿವುಡ್ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಪ್ರಖ್ಯಾತಿ ಪಡೆದಿರುವಂತಹ ತಮನ್ನಾ ಭಾಟಿಯಾ(Tamanna Bhatia) ಅವರನ್ನು ಕೆಲವು ದಿನಗಳ ಹಿಂದೆ ನಟ ವಸಿಷ್ಠ ಸಿಂಹ ಅವರು ಭೇಟಿ ಮಾಡಿದ್ದು, ಇದರ ಕೆಲ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಾ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಹೌದು ಗೆಳೆಯರೇ ವಾರಣಾಸಿಯ ಪ್ರತಿಷ್ಠಿತ ದೇವಸ್ಥಾನದಲ್ಲಿ ಈ ಫೋಟೋ ತೆಗೆಯಲಾಗಿದೆ. ಇದನ್ನು ಕಂಡಂತಹ ಅಭಿಮಾನಿಗಳಿಗೆ ತಮ್ಮನ್ನ ವಸಿಷ್ಠ ಸಿಂಹ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಾ? ಅಥವಾ … Read more

ದೇಶ ಕಾಯುವ ಯೋಧನನ್ನು ವರಿಸಿದ ಗಿಳಿರಾಮ ನಟಿ ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ನಡೆದ ನಟಿ ಕಾವೇರಿ ಮತ್ತು ಸೈನಿಕನ ಮದುವೆ ಮಹೋತ್ಸವ!

ಸ್ನೇಹಿತರೆ, ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಅತಿಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಂತಹ ಗಿಣಿರಾಮ ಸೀರಿಯಲ್ (ginirama serial) ಖ್ಯಾತಿಯ ನಟಿ ಕಾವೇರಿ ಅವರು ಕಳೆದ ಕೆಲವು ದಿನಗಳ ಹಿಂದೆ ಹೊಸ ಬದುಕಿಗೆ ಕಾಲಿಟ್ಟಿದ್ದು ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದೇಶ ಕಾಯುವ ಯೋಧನನ್ನು ವರಿಸಿರುವ ಖುಷಿ ವಿಚಾರವನ್ನು ಹೊರಹಾಕಿದ್ದಾರೆ. ಸದ್ಯ ಈ ಪೋಟೋಗಳು ಎಲ್ಲೆಡೆ ಬಾರಿ ವೈರಲ್ ಆಗುತ್ತಾ, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಮೂಲತಃ ಬಾಗಲಕೋಟೆಯವರದಂತಹ ನಟಿ ಕಾವೇರಿ(Kaveri) ಅವರಿಗೆ ಚಿಕ್ಕಂದಿನಿಂದಲೂ ತಾನು ಓರ್ವ … Read more

Umapathy Srinivas: ಸ್ಯಾಂಡಲ್ವುಡ್ನ ಬಹು ಪ್ರಸಿದ್ಧಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಸುಂದರ ಕುಟುಂಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಾ ಕೋಟಿ ಕೋಟಿ ಬಜೆಟ್ಗಳಿರುವಂತಹ ಚಿತ್ರಗಳನ್ನು ನಿರ್ಮಿಸುತ್ತಾರೆ ಬಹು ಪ್ರಸಿದ್ಧಿ ನಿರ್ಮಾಪಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವಂತಹ ಉಮಾಪತಿ ಶ್ರೀನಿವಾಸ್(Umapathy Srinivas) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ? ಯಶಸ್ವಿ ಸಿನಿಮಾಗಳು ಹಾಗೂ ಕೆಲ ಕಾಂಟ್ರವರ್ಸಿಗಳಿಂದ ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗೆ ಒಳಗಾಗುವ ಉಮಾಪತಿ ಶ್ರೀನಿವಾಸ್(Umapathy Srinivas) ಅವರ ಸುಂದರ ಫ್ಯಾಮಿಲಿ ಫೋಟೋ ಎಲ್ಲಡೆ ಭಾರಿ ವೈರಲಾಗುತ್ತಿದೆ. ಇವರ ಸುಂದರ ಕುಟುಂಬ ಕಂಡು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ … Read more

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸುಂದರ ಕುಟುಂಬ

ಸ್ನೇಹಿತರೆ ಕನ್ನಡ ಚಲನಚಿತ್ರ ರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವಂತಹ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರ ಕುರಿತಾದಂತಹ ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ಸದಾ ಹರಿದಾಡುತ್ತಲೇ ಇರುತ್ತದೆ. ಇನ್ಸ್ಟಾಗ್ರಾಮ್ ಫೇಸ್ಬುಕ್ ಮತ್ತು ಟ್ವಿಟರ್ ನಂತರ ಜಾಲಗಳಲ್ಲಿ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಕುರಿತಾದ ಪೋಸ್ಟ್ಗಳನ್ನು ಹಂಚಿಕೊಳ್ತಾ ಒಡನಾಟದಲ್ಲಿ ಇರುತ್ತಾರೆ. ಬಾಲ್ಯದಿಂದಲೂ ನಟನೆಯ ಮೇಲೆ ಬಹಳ ಆಸಕ್ತಿ ಇದ್ದ ಕಾರಣ NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಪದವಿಯನ್ನು ಅಭ್ಯಾಸಸುತ್ತಿರುವಾಗ … Read more

ಗೋಮಾತೆಯ ಕರುವಿಗೆ ಬಾಟಲಿಯಲ್ಲಿ ಹಾಲುಣಿಸಿದ ಯಶ್ ಮಗಳು, ಸುಂದರ ಫೋಟೋಗಳು ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ರಾಕಿಂಗ್ ಜೋಡಿ ಎಂದೇ ಹೆಸರುವಾಸಿಯಾಗಿರುವಂತಹ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಗೆ ಒಳಗಾಗುತ್ತಲೇ ಇರುತ್ತಾರೆ. ತಮ್ಮ ಮನೆಯಲ್ಲಿ ನಡೆಯುವಂತಹ ಚಟುವಟಿಕೆಗಳ ಸುಂದರ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ಹೃದಯವನ್ನು ಸೆಳೆಯುವಂತಹ ರಾಧಿಕಾ ಪಂಡಿತ್ ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಜೊತೆಗೆ ತಮ್ಮ ಹುಟ್ಟೂರಿನಲ್ಲಿ ಸಮಯ ಕಳೆಯುತ್ತಿದ್ದ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದರು. ಹೌದು ಸ್ನೇಹಿತರೆ ರಾಧಿಕಾ ಪಂಡಿತ್ … Read more

error: Content is protected !!