Dboss: ಡಿ ಬಾಸ್ ಹಾಗೂ ದಿನಕರ ತೂಗುದೀಪ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ನವಗ್ರಹ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹಲವಾರು ಸಿನಿಮಾಗಳು ಇಂದಿಗೂ ಕೂಡ ಜನಮಾನಸದಲ್ಲಿ ಉಳಿದುಕೊಂಡಿದ್ದು ಅದರಲ್ಲಿ ನವಗ್ರಹ ಸಿನಿಮಾ ಕೂಡ ಒಂದು. ದರ್ಶನ್(Darshan) ಅವರ ಬೇರೆ ಎಲ್ಲಾ ಸಿನಿಮಾಗಳಿಗಿಂತ ನವಗ್ರಹ(Navagraha film) ಒಂದು ತೂಕ ಹೆಚ್ಚೆಂದು ಹೇಳಿದರು ಕೂಡ ತಪ್ಪಾಗಲಾರದು. ಯಾಕೆಂದರೆ ಅದು ಬಿಡುಗಡೆ ಆಗಿದ್ದ ಕಾಲಕ್ಕೆ ಅದೊಂದು ಮಾಸ್ಟರ್ ಪೀಸ್ ಆಗಿತ್ತು ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. 2008ರಲ್ಲಿ ಬಿಡುಗಡೆಯಾಗಿದ್ದ ನವಗ್ರಹ ಸಿನಿಮಾ ಅಂದಿನ ಕಾಲಕ್ಕೆ ವಿಶೇಷವಾದ ಪ್ರಯೋಗವಾಗಿತ್ತು ಹಾಗೂ ದಿನಕರ್ ತೂಗುದೀಪ್(Dinakar Thoogudeepa) … Read more

Kiccha Sudeep: ಕಿಚ್ಚನ ಮುಂದಿನ ಸಿನಿಮಾಗೆ ಇದೆ ರಜನಿಕಾಂತ್ ಅವರ ಕಬಾಲಿ ಕನೆಕ್ಷನ್?

Kiccha 46 ಸಾಕಷ್ಟು ದಿನಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ಯಾವುದು ಹಾಗೂ ಯಾವಾಗ ಘೋಷಣೆ ಆಗುತ್ತೆ ಎಂಬುದಾಗಿ ಕಾತರದಿಂದ ಕಾಯುತ್ತಿದ್ದರು. ಈ ಹಿಂದೆ ಬಿಗ್ ಬಾಸ್ ಇದ್ದ ಕಾರಣದಿಂದಾಗಿ ಬಿಗ್ ಬಾಸ್ ಮುಗಿದ ನಂತರ ಘೋಷಣೆ ಆಗಬಹುದು ಎನ್ನುವುದಾಗಿ ಭಾವಿಸಿದ್ದರು ಆದರೆ ಈಗಾಗಲೇ ಬಿಗ್ ಬಾಸ್ ಕೂಡ ಮುಗಿದಿದೆ. ಸದ್ಯಕ್ಕೆ ಸಿಸಿಎಲ್(CCL) ನಲ್ಲಿ ನಿರತರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಅತಿ ಶೀಘ್ರದಲ್ಲೇ … Read more

Box Office Sultan: ಡಿ ಬಾಸ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಬಿರುದು ನೀಡಿದ್ದು ಯಾರು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಂದೆ ತೂಗುದೀಪ ಶ್ರೀನಿವಾಸ್(Thoogudeepa Srinivas) ರವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳ ನಾಯಕನಾಗಿ ಸಾಕಷ್ಟು ಹೆಸರನ್ನು ಸಂಪಾದಿಸಿದರು ಕೂಡ ಅವರ ಮಗ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ಕಷ್ಟ ಹಾಗೂ ಅವಮಾನಗಳನ್ನು ಎದುರಿಸಿ ಅವುಗಳನ್ನೆಲ್ಲ ಮೆಟ್ಟಿ ನಿಂತು ನಂತರವೇ ನಾಯಕ ನಟನಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇನ್ನು ಮೆಜೆಸ್ಟಿಕ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ದರ್ಶನ್(Darshan) ರವರು … Read more

Diggajaru: ದಿಗ್ಗಜರು ಸಿನಿಮಾದ ನಂತರ ವಿಷ್ಣು ಜೊತೆ ನಾನು ನಟಿಸುವುದಿಲ್ಲ ಎಂದು ಅಂಬಿ ಹೇಳಿದ್ದು ಯಾಕೆ ಗೊತ್ತಾ?

Vishnu Ambi ಕನ್ನಡ ಚಿತ್ರರಂಗದ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಸ್ನೇಹ ಎನ್ನುವುದು ಸದಾಕಾಲ ಉಳಿಯುವಂತೆ ಮಾಡಿರುವಂತಹ ವಿಚಾರವಾಗಿದೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜರು(Diggajaru) ಎನ್ನುವುದಾಗಿ ಕರೆಯಲಾಗುತ್ತದೆ. ಅವರ ಸ್ನೇಹ ಅವರು ಇಂದು ಇಲ್ಲದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಇಬ್ಬರೂ ಕೂಡ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ವಿಷ್ಣುವರ್ಧನ್(Vishnuvardhan) ರವರು ರಾಮಾಚಾರಿಯಾಗಿ ನಾಯಕ ನಟನಾಗಿ … Read more

Eega: ಆ ಕಾಲದಲ್ಲೇ ಇತಿಹಾಸ ಸೃಷ್ಟಿಸಿದ್ದ ಈಗ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಟನೆಯ ಪ್ರತಿಭೆಯನ್ನು ಇಡೀ ವಿಶ್ವ ಜಗತ್ತಿಗೆ ಸಾರಿದ್ದು ರಾಜ ಮೌಳಿ(Rajamouli) ನಿರ್ದೇಶನದಲ್ಲಿ ಮೂಡಿಬಂದಂತಹ ಈಗ ಸಿನಿಮಾ ಎಂದರೆ ತಪ್ಪಾಗಲಾರದು. ಈಗ(Eega) ಸಿನಿಮಾ ಕೇವಲ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಪಾನ್ ಚೀನಾ ಗಳಂತಹ ವಿದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸೃಷ್ಟಿಸುವುದಕ್ಕೆ ನಿಜವಾದ ಕಾರಣವಾಗಿತ್ತು. ಇಲ್ಲದಂತಹ ನೊಣವನ್ನು ಕಲ್ಪಿಸಿಕೊಂಡು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟಿಸಿದ ರೀತಿ ನಿಜಕ್ಕೂ ಕೂಡ ನಮ್ಮ ಭಾರತೀಯ ಚಿತ್ರರಂಗದಲ್ಲಿ ಬೇರೆ … Read more

Appu: ಅಪ್ಪು ಕೇಳಿ ಇಷ್ಟಪಟ್ಟಿದ್ದ ಕಥೆಯನ್ನು ಸಿಂಪಲ್ ಸುನಿ ಈಗ ಸಿನಿಮಾ ಮಾಡೋಕೆ ಹೊರಟಿದ್ದು ಯಾರಿಗೆ ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಬದುಕಿದ್ದರೆ ಅವರು ಒಪ್ಪಿಕೊಂಡಿದ್ದ ಹಲವಾರು ಸಿನಿಮಾಗಳು ಒಂದೊಂದಾಗಿ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಿದ್ಧವಾಗಬೇಕಾಗಿತ್ತು. ಆದರೆ, ವಿಧಿಯ ಕೈವಾಡ ಎನ್ನುವಂತೆ ಕೇವಲ 46 ವರ್ಷ ವಯಸ್ಸಿಗೆ ನಮ್ಮನ್ನೆಲ್ಲಾ ಬಿಟ್ಟು ನಮ್ಮೆಲ್ಲರ ನೆಚ್ಚಿನ ರಾಜರತ್ನ ಅಪ್ಪು(Rajaratna Appu) ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅವರು ಮಾಡಬೇಕಾಗಿದ್ದ ಯುವ ಸಿನಿಮಾವನ್ನು ಅವರ ಅಣ್ಣನ ಮಗ ಆಗಿರುವ ಯುವರಾಜ್ ಕುಮಾರ್(Yuvarajkumar) ಅವರು ತಮ್ಮ ಲಾಂಚಿಂಗ್ ಸಿನಿಮಾ ವನ್ನಾಗಿ ಆಯ್ಕೆ ಮಾಡಿಕೊಂಡು ಮಾಡುತ್ತಿರುವುದು … Read more

Radhika Pandit: ನಟಿ ರಾಧಿಕಾ ಪಂಡಿತ್ ತಮ್ಮ ಮೊದಲ ಸಂಪಾದನೆಯಲ್ಲಿ ಖರೀದಿಸಿದ್ದು ಏನು ಗೊತ್ತಾ? ಇಂದಿಗೂ ಅದು ಅವರತ್ರಾನೆ ಇದೆ.

Radhika Pandith ನಟಿ ರಾಧಿಕಾ ಪಂಡಿತ್(Radhika Pandit Actress) ಇತ್ತೀಚಿಗಷ್ಟೇ ತಮ್ಮ 39ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ಮನೆಯಿಂದ ದೂರಾನೇ ಇದ್ದು ತಮ್ಮ ಪತಿ ಮಕ್ಕಳು ಹಾಗೂ ಪೋಷಕರ ಜೊತೆಗೆ ಸರಳವಾಗಿಯೇ ತಮ್ಮ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಮಾತ್ರವಲ್ಲದೆ ಈ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿದ್ದ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರನ್ನು ಮದುವೆಯಾದ ನಂತರ … Read more

error: Content is protected !!